ಕೇಂದ್ರ ಸಚಿವರು ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರು ಆದಂತಹ ಸನ್ಮಾನ್ಯ ಶ್ರೀ ಅನಂತ್ ಕುಮಾರ್ ಜೀ ರವರು ವಿಧಿವಶರಾಗಿದ್ದಾರೆ ಅವರ ಆತ್ಮಕ್ಕೆ ದೇವರು ಶಾಂತಿಯನ್ನು ನೀಡಲಿ ಮತ್ತು ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ.
😥ಮತ್ತೆ ಹುಟ್ಟಿ ಬನ್ನಿ ಅನಂತಕುಮಾರ್ ಜೀ
ಓಂ ಶಾಂತಿಃ
– ಪಿ. ಮಹೇಂದ್ರ ಪ್ರಸಾದ್,
ಬಿ. ಜೆ. ಪಿ – ಮುಖಂಡರು
City Today News
(Tj vision media)
9341997936