😥”ಮತ್ತೆ ಹುಟ್ಟಿ ಬನ್ನಿ ಅನಂತಕುಮಾರ್ ಜೀ”

ಕೇಂದ್ರ ಸಚಿವರು ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರು ಆದಂತಹ ಸನ್ಮಾನ್ಯ ಶ್ರೀ ಅನಂತ್ ಕುಮಾರ್ ಜೀ ರವರು ವಿಧಿವಶರಾಗಿದ್ದಾರೆ ಅವರ ಆತ್ಮಕ್ಕೆ ದೇವರು ಶಾಂತಿಯನ್ನು ನೀಡಲಿ ಮತ್ತು ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ.

😥ಮತ್ತೆ ಹುಟ್ಟಿ ಬನ್ನಿ ಅನಂತಕುಮಾರ್ ಜೀ
ಓಂ ಶಾಂತಿಃ

– ಪಿ. ಮಹೇಂದ್ರ ಪ್ರಸಾದ್,
ಬಿ. ಜೆ. ಪಿ – ಮುಖಂಡರು

City Today News

(Tj vision media)

9341997936

Leave a comment

This site uses Akismet to reduce spam. Learn how your comment data is processed.