
*ಇಂದು ಕಾರ್ಮಿಕ ದಿನ* ; ದುಡಿಯುವ ವರ್ಗಕ್ಕೆ ಶುಭ ಕೋರಿದ ಜಲಸಂಪನ್ಮೂಲ ಸಚಿವರು. ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣದ ಈ ಕಾಲಘಟ್ಟದಲ್ಲಿ ನವಭಾರತದ ನಿರ್ಮಾಣದ ಪ್ರಮುಖ ಶಕ್ತಿ ಈ *ಕಾರ್ಮಿಕ ವರ್ಗ.* ಶ್ರಮಿಕವರ್ಗ ನಮ್ಮ ಸಮಾಜಕ್ಕೆ ಸಲ್ಲಿಸಿರುವ ಸೇವೆ ಅವಿಸ್ಮರಣೀಯ. ನಮ್ಮ ದೇಶದ ಅಭಿವೃದ್ಧಿಗಾಗಿ ಶ್ರಮವಹಿಸಿ ದುಡಿಯುತ್ತಿರುವ ಕಾರ್ಮಿಕ ವರ್ಗಕ್ಕೆ *ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆ* ಯ ಶುಭಾಶಯಗಳು. *ಶ್ರಮಯೇವ ಜಯತೇ* –

*ಶ್ರೀ ರಮೇಶ್ ಜಾರಕಿಹೊಳಿ* ಜಲಸಂಪನ್ಮೂಲ ಸಚಿವರು ಕರ್ನಾಟಕ ಸರ್ಕಾರ.
City Today News
(citytoday.media)
9341997936