
ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪವಾಗದೆ ಮಹಿಳೆಯರಿಗೆ ಅನ್ಯಾಯವಾಗಿದ್ದು ಆಕ್ರೋಶಗೊಂಡಿರುತ್ತಾರೆ ಆದ್ದರಿಂದ
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಫೆಡರೇಷನ್ (AITUC )ವತಿಯಿಂದ ದಿನಾಂಕ 15.03.2021ರ ಸೋಮವಾರ ಬೆಳ್ಳಿಗೆ 9:30ರ ರಿಂದ ಸಂಜೆ 5 ಗಂಟೆಯ ವರೆಗೆ ರಂದು ರಾಜ್ಯ ಸರ್ಕಾರದ ವಿರುದ್ಧ ಒಂದು ದಿನದ ಪ್ರತಿಭಟನೆ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ. ಮುಷ್ಕರಕ್ಕೆ ಬೆಂಗಳೂರು ಜಿಲ್ಲೆಯ ಯಲಹಂಕ ಯೋಜನೆ, ಬನಶಂಕರಿ ಯೋಜನೆ, ಕೇಂದ್ರ ಯೋಜನೆ, ರಾಜ್ಯ ಯೋಜನೆಯ ಎಲ್ಲಾ ಕಾರ್ಯಕರ್ತೆಯರು ಬಜೆಟ್ ವಿರೋಧಿ ಹೋರಾಟಕ್ಕೆ ಊಟ, ನೀರಿನ ಸಮೇತ್ತ ಸಮಯಕ್ಕೆ ಸರಿಯಾಗಿ ಸಮವಸ್ರ್ತ ಧರಿಸಿಕೊಂಡು ಬರಬೇಕು ಹಾಗೂ ಸಹಾಯಕಿಯರು ಕೇಂದ್ರ ತೆರೆಯಬೇಂದು ವಿನಂತಿಮಾಡುತ್ತೇನೆ. ವೃತ್ತದ ಲೀಡರ್ ಗಳು ಸಮಯ ಕಡಿಮೆ ಇರುವ ಕಾರಣ ತಾವೆಲ್ಲಾರು ತಪ್ಪದೆ ನಿಮ್ಮ ನಿಮ್ಮ ವೃತ್ತದ ಕಾರ್ಯಕರ್ತರಿಗೆ ವಿಷಯ ತಿಳಿಸಿ ಪ್ರತಿಭಟನಾ ದಿನದಂದು ಎಲ್ಲರೂ ಭಾಗವಹಿಸಿ ಯಶಸ್ವಿಯಾಗಿಸಬೇಕೆಂದು ಕೇಳಿಕೊಳ್ಳುತ್ತೇನೆ.
ಸ್ಥಳ ಮೌರ್ಯ ಜಂಕ್ಷನ್( ಆನಂದ್ ರಾವ್ ವೃತ್ತದ ಬಳಿ )
-ಎಂ ಜಯಮ್ಮ ಪ್ರಧಾನ ಕಾರ್ಯದರ್ಶಿ – ಎ ಐ ಟಿ ಯು ಸಿ
City Today News
9341997936