
ಕರ್ನಾಟಕ ರಾಜ್ಯದಲ್ಲಿ ಹೈದ್ರಾಬಾದ ಕರ್ನಾಟಕವು ಹಿಂದುಳಿದ ಆರ್ಥಿಕವಾಗಿ ಪ್ರದೇಶವಾಗಿದ್ದು ಭಾಗದ ಜನರು ಶೈಕ್ಷಣಿಕವಾಗಿ ಹಾಗೂ ಹಿಂದುಳಿದಿರುತ್ತಾರೆ . ಅಲ್ಲದೇ ಸರ್ಕಾರವು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಕಷ್ಟು ಪ್ರಯತ್ನಿಸುತ್ತಿದ್ದು , ಆದರೇ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಮತ್ತು ಕುಲ ಸಚಿವರ ವಿಶ್ವವಿದ್ಯಾಲಯವನ್ನು ಅಕ್ರಮಗಳ ಹೋರಟಿದ್ದು ವಿಷಾದಕರ ತಾಣ ಮಾಡಲು ಸಂಗತಿಯಗಿದೆ .
ಗುಲಬರ್ಗಾ ವಿಶ್ವವಿದ್ಯಾಲಯವು ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ವಿಫಲವಾಗಿರುವುದಂತು ನೈಜ ಸಂಗತಿಯಾಗಿದೆ . ವಿಶ್ವವಿದ್ಯಾಲಯದ ಆಡಳಿತ ಹದಗೆಟ್ಟು ಹೋಗಿದ್ದು ಪರೀಕ್ಷಾ ಕೋಠಡಿ ನೀಡಲು ಲಂಚ ಪಡೆದುಕೊಳ್ಳುತ್ತಿದ್ದು , ಪಾಸ್ | ತೇರ್ಗಡೆ ಮಾಡಲು ಹಣ ನೀಡುವುದು ಹೀಗೆ ಹಲವಾರು ಕೃತ್ಯಗಳು ನಡೆಸುತ್ತಿದ್ದಾರೆ . ಉದಾ : 27 ಡಿಸೆಂಬರ್ -2021 ದಿಂದ 05 – ಜನೇವರಿ -2022 ರ ಬಿಎಡ್ ಪರೀಕ್ಷೆಯಲ್ಲಿ ಕುಲಪತಿಗಳು ಮತ್ತು ಕುಲಸಚಿವರು ಲಕ್ಷ್ಮೀಬಾಯಿ ಕಮಠಾಣೆ , ಶಿಕ್ಷಣ ಮಹಾವಿದ್ಯಾಲಯ ಬೀದರೆ , ಇವರಿಗೆ ಪರೀಕ್ಷೆ ನಡೆಸಲು ಅನುಮತಿ ನೀಡಲು ರೂ . 25,000 / – ಗಳನ್ನು ಮತ್ತು ಸಾರಾಯಿ ಬಾಟಲಿಯನ್ನು ಕೇಳಿರುವುದಾಗಿ ಲಕ್ಷ್ಮೀಬಾಯಿ ಕಮಠಾಣೆ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ / ಪ್ರಾಂಶುಪಾಲರು ಸ್ವತಃ ಹೇಳಿಕೆ ನೀಡಿದ್ದು ಮತ್ತು ಪರೀಕ್ಷಾ ಮೇಲ್ವಿಚಾರಕಿಯಾದ ಡಾ || ವಿದ್ಯಾ ವಾಡೇಕರ ಅವರು ಸಾಮೂಹಿಕ ನಕಲು ಮಾಡಿರುವ ವಿಡಿಯೋ | ಚಿತ್ರೀಕರಣ ದಿನಾಂಕ : 04.01.2022 ಕ್ಕೆ ಕುಲಪತಿಗಳು , ಗುಲಬರ್ಗಾ ವಿಶ್ವವಿದ್ಯಾಲಯ , ಇವರಿಗೆ ಸಲ್ಲಿಸಿದ್ದರು . ಸಹ ಅವರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಆದರೆ ನಾವು ಪ್ರತಿ ಭಟನೆ ಮೂಲಕ ರಾಜ್ಯ ಪಾಲರ ಗಮನಕ್ಕೆ ತಂದ ನಂತರ ಅಂದರೆ , ದಿನಾಂಕ18.01.2022 ಕ್ಕೆ ವರದಿ ಕೇಳಿ ಪತ್ರ ಬರೆದಿರುತ್ತಾರೆ . ಮೇಲ್ನೋಟಕ್ಕೆ ಇವರುಗಳು ಶಾಮಿಲಾಗಿ ಪ್ರಕರಣವನ್ನು ಮುಚ್ಚು ಹಾಕುವ ಪ್ರಯತ್ನದಲ್ಲಿದ್ದರು ಅದಕ್ಕಾಗಿ ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ , ರಾಜ್ಯದ ಗಮನಕ್ಕೆ ತಂದು ಇಂತಹ ಭ್ರಷ್ಟ ಅಧಿಕಾರಿಗಳನ್ನು ವಜಾ ಮಾಡುವಂತೆ ಮಾನ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಗೌರವಾನ್ವಿತ ರಾಜ್ಯ ಪಾಲರಿಗೆ ಮನವಿ ಮಾಡುತ್ತೇವೆ . ಮಾನ್ಯರೇ , ಕಲಬುರಗಿ ಜಿಲ್ಲೆಯಲ್ಲಿ ಹಲವಾರು ಇಲಾಖೆಗಳಲ್ಲಿ ಬ್ರಷ್ಟಾಚಾರ ತಾಂಡವ ಆಡುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ದೂರು ನೀಡಿದರು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೆ ಅಧಿಕಾರಿಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾಧಿಕಾರಿಯನ್ನು ಈ ಕೂಡಲೆ ಕಲಬುರಗಿ ಜಿಲ್ಲೆಯಿಂದ ಕೈ ಬಿಡಬೇಕು ಎಂದು ಈ ಮೂಲಕ ಆಗ್ರಹಿಸುತ್ತವೆ .
ನಮ್ಮ ಬೇಡಿಕೆಗಳು : 1. ಕಲಬುರಗಿ ವಿಭಾಗದಲ್ಲಿ ಜಿ.ಎನ್.ಎಮ್ ಮತ್ತು ನರ್ಸಿಂಗ್ ಪರಿಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಲಾಗಿದ್ದು ಈ ಕೂಡಲೇ ಮರು ಪರೀಕ್ಷೆ ಮಾಡಬೇಕು . 2. ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ವಿಧವಾ ಪುನರ್ ವಿವಾಹ ಯೋಜನೆಯಲ್ಲಿ ಅಕ್ರಮ ಮಾಡಿರುವ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು . 3. ಕಲಬುರಗಿ ಜಿಲ್ಲಾಡಳಿತ ಸಾರ್ವಜನಿಕರ ಕುಂದು ಕೋರತೆಗಳಿಗೆ ಸ್ಪಂದಿಸುತ್ತಿಲ್ಲ .. ಈ ಜಿಲ್ಲೆಯ ಆಡಳಿತ ಯಂತ್ರ ಕುಸಿದು ಬಿದ್ದಿದೆ ಈ ಕೂಡಲೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಬೇಕು . 4. ಕಲಬುರಗಿ ಮಹಾನಗರ ಪಾಲಿಕೆ ಮತ್ತು ಕೋಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಗಳು ರಾಜೀವ್ ಆವಾಜ್ ಯೋಜನೆ ಮನೆಗಳ ಹಂಚಿಕೆಯಲ್ಲಿ ಅಕ್ರಮ ಮಾಡಿದ್ದು ಅವರುಗಳನ್ನು ವಜಾ ಮಾಡಿ ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಬೇಕು . ಮತ್ತು ಕಲಬುರಗಿ ನಗರದಲ್ಲಿ ಅಕ್ರಮವಾಗಿ ಉದ್ಯಾನ ವನದ ಜಾಗದಲ್ಲಿ ಪೆಟ್ರೊಲ್ ಬಂಕ್ ಮನೆಗಳು ನಿರ್ಮಿಸಿದ್ದು ಅವುಗಳನ್ನು ತೇರೆವುಗೋಳಿಸಬೇಕು .
ಈ ಮೇಲಿನ ನಮ್ಮ ಎಲ್ಲಾ ಬೇಡಿಕೆಗಳನ್ನು ಸರಕಾರ ಈ ಕೂಡಲೆ ಇಡೆರಿಸಬೇಕು ಎಂದು ಈ ಮೂಲಕ ಆಗ್ರಹಿಸುತ್ತವೆ . ಇಲ್ಲವಾದರೆ ರಾಜ್ಯ ಸರಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸುತ್ತವೆ .
– ಸೈಬಣ್ಣಾ ಜಮಾದಾರ
ಶಿವರಾಜ ಶಖಾಪೂರ
City Today News
9341997936