ರಾಜಾಜಿನಗರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಡಾ.ಅಂಜನಪ್ಪನವರು ಸ್ಪರ್ಧಿಸಲ್ಲಿದ್ದಾರೆ

ಇತ್ತೀಚಿನ ದಿನಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ಮತ್ತು ನಡೆಸುವ ರೀತಿ ಅದರಲ್ಲಿ ಪ್ರಮುಖ ಪಾತ್ರವಹಿಸುವ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಅನುಸರಿಸುವ ಮಾನದಂಡ ನಂತರ ಅವರ ಜೊತೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ರೀತಿ, ಹೇಗಾದರೂ ಸರಿ ಗೆಲ್ಲಲೇಬೇಕೆಂದು ಅಭ್ಯರ್ಥಿಗಳು ಬಳಸುವ ಜಾತಿ ಜಾತಿಗಳ ನಡುವೆ ಹುಟ್ಟುಹಾಕುವ ಬಾಂಧವ್ಯ ಹಾಗೂ ಒಡಕುಗಳು, ಅದರಿಂದ ಸಾಮಾನ್ಯ ಜನರಿಗಾಗುವ ಅಡ್ಡಿ, ಆತಂಕ,ನೋವು, ಪರಿಹಾರವಿಲ್ಲದ೦ತಹ ಮಾನಸಿಕ ಯಾತನೆ, ಹಲವು ವೃತ್ತಿಪರ ಕೆಲಸ ಕಾರ್ಯ ಮಾಡುವ ಉದಾ: ಗುತ್ತಿಗೆದಾರರ ಪಾತ್ರ ಹಾಗೂ ಅವರ ಭಾಗಶಃ ಭಾಗವಹಿಸುವಿಕೆ ಮತ್ತು ಪರೋಕ್ಷವಾಗಿ ಸಹಾಯ ನೀಡಿ ಅದನ್ನು ಮತ್ತೇ ಸರ್ಕಾರದಿಂದ ಸವಲತ್ತುಗಳನ್ನು ಪಡೆಯುವ ರೀತಿ ಮತ್ತು ಮಾರ್ಗ ಹಲವು ಸಂಘಟನೆಗಳನ್ನು ಆಸೆ ಆಕಾಂಕ್ಷೆಗಳನ್ನು ಒಡ್ಡಿ ಚುನಾವಣಾ ಪ್ರಚಾರಕ್ಕೆ ಬಳಕೆ ಮಾಡುವ ವಿಧಾನ, ಬಗೆಹರಿಸಲಾಗದಿದ್ದರೂ ನಿರುದ್ಯೋಗಿಗಳಿಗೆ ಒಡ್ಡುವ ಆಸೆ, ಆಕಾಂಕ್ಷೆಗಳು, ರೈತರ ಬಗ್ಗೆ, ವಿದ್ಯಾಭ್ಯಾಸದ ಬಗ್ಗೆ, ಜನರ ಆರೋಗ್ಯ ಬಗ್ಗೆ, ತೋರುವ ಅಸಡ್ಡೆ ಅನಾವಶ್ಯಕ ಕಾಮಗಾರಿಗಳಿಂದ ಹಣಕಾಸು ಮುಗ್ಗಟ್ಟು, ಮತ್ತು ಸಾಮಾನ್ಯ ಜನರ ಮೇಲೆ ತೆರಿಗೆ ಹೊರೆ, ಹಾಸ್ಯಾಸ್ಪದ ಬಜೆಟ್‌ಗಳು, ಒಬ್ಬ ರಾಜಕಾರಣಿ’ ಮತ್ತೊಬ್ಬ ರಾಜಕಾರಣಿಯ ಬಗ್ಗೆ ವೈಯಕ್ತಿಕ ಟೀಕೆಗಳ ವೈಯಕ್ತಿಕ … ಟೀಕೆಗಳ ಮುಖಾಂತರ ಸದಾ ಸುದ್ದಿಯಲ್ಲಿದ್ದು ಜನರ ನಗೆಪಾಟಲಿಗೆ ಗುರಿಯಾಗುವುದು, ಮತ್ತು ಇದೇ ಸಮಾಜದ ಉದ್ಧ ಾರವೆಂದು ಬಿಂಬಿಸುವುದು, ಮತ್ತು ಅದನ್ನೇ ಜನರು ಅಂದರೆ, ನಾವುಗಳು ದಿನಗಟ್ಟಲೇ ಚರ್ಚೆ ಮಾಡುವುದು ಹಾಗೇ ಮರೆತು ಬಿಡುವುದು ಸಾಮಾನ್ಯನ ದಿನಚರಿಯಾಗಿದೆ.

ಇದರಿಂದ ನಿಜವಾದ ಜನಸೇವೆ, ಅದು ಆರೋಗ್ಯದ, ವಿದ್ಯಾರ್ಜನೆ, ರೈತಪರ ಚಿಂತನೆ, ನಿರುದ್ಯೋಗ ಸಮಸ್ಯೆಯ ನಿವಾರಣೆ ಬಗ್ಗೆ ಚಿಂತನೆ ಮಾಡುವುದು, ಅದಕ್ಕೆ ಪರಿಹಾರ ಹುಡುಕುವುದು ಮರತೇ ಹೋಗಿದೆ.

ಚುನಾವಣೆ ಸಂದರ್ಭದಲ್ಲಿ ಅಭಿವೃದ್ಧಿ ಬಗ್ಗೆ ಪ್ರಣಾಳಿಕೆ ಹೊರಡಿಸುವುದು, ಬಜೆಟ್ ಬಂದಾಗ ಆಕರ್ಷಕವಾಗಿ ಮಂಡಿಸುವುದು, ಇವುಗಳನ್ನು ಬಿಟ್ಟರೆ ಸಮಾಜದ ಸಾಮಾನ್ಯನ ಮೇಲೆ ನಿರಂತರ ಅಧಿಕಾರ ದುರ್ಬಳಕೆಯ ಸಾಮೂಹಿಕ (ಮತ ಪಡೆದವರು ಮತ ಹಾಕಿದವರ ಮೇಲೆ) ಅತ್ಯಾಚಾರ ನಡೆಸುತ್ತಲೇ ಬಂದಿದ್ದಾರೆ.

ಸಾಮಾನ್ಯ ರೈತ ಕುಟುಂಬದಿಂದ ದೊಡ್ಡಬಳ್ಳಾಪುರ ತುಮಕೂರಿನಿಂದ ಹುಟ್ಟಿ ರಾಜಾಜಿನಗರದ ಆರ್.ಕೆ.ಎಂ.ಟಿ. ಉಚಿತ ಹಾಸ್ಟೆಲ್‌ನಲ್ಲಿ ವಿದ್ಯಾಬ್ಯಾಸ ಮಾಡಿದ ನನ್ನನ್ನು ಇತ್ತೀಚಿನ ಕೋವಿಡ್ ಸಮಯದಲ್ಲಿ ಎಲ್ಲಾ ಜಾತಿಯ, ಎಲ್ಲಾ ವರ್ಗದ, ಅತೀ ಬಡವರು, ಅತೀ ಶ್ರೀಮಂತರ ವರೆಗೆ ಧೈರ್ಯ ತುಂಬಿ ನನ್ನನ್ನು ಜನಸಾಮಾನ್ಯ ಹಾಗೂ ಮಾಧ್ಯಮ ಮಿತ್ರನನ್ನಾಗಿ ಮಾಡಿದ್ದರಿಂದಲೇ ನನ್ನನ್ನು ಹೋದಲೆಲ್ಲಾ ಎಲ್ಲಾ ಜನಾಂಗದ ಮತ್ತು ಎಲ್ಲಾ ವಯೋವೃದ್ಧರಿಂದ ಹಿಡಿದು ಚಿಕ್ಕಮಕ್ಕಳವರೆಗೆ ಕೈಮುಗಿಯುವವರೆಷ್ಟೋ ಜನ, ನಮಸ್ಕಾರ ಡಾಕ್ಟರೇ ಎಂದು ಕೂಗಿ ಹೇಳುವವರ ಜನ ಇದ್ದಾರ

ಇದೇ ಕರ್ನಾಟಕದಲ್ಲಿ ಹೋರಾಟ, ಕಾರ್ಮಿಕರ ಹೋರಾಟ, ದೇವಸ್ಥಾನಕ್ಕೆ ಹೋಗಲಿ, ಶಾಲಾ ಕಾಲೇಜುಗಳಲ್ಲಿ ರೈತ ಸಿನಿಮಾರಂಗದವರಾಗಲಿ, ಚಿಕ್ಕ ಹೋಟಲ್ ಅಥವಾ ಸಾವ್ ಹೋಟೆಲ್‌ ಗಳಿಗೆ ಭೇಟಿ, ಯಾವುದೇ ಮದುವ ನಮ್ಮ ಡಾ| ಆಂಜನಪ್ಪ, ಕೋವಿಡ್ ಡಾಕ್ಟರ್ ಬಂದ್ರು ಅಂತಾರೆ. ಕಾರ್ಯ ಕ್ರಮಗಳಲಾಗಲಿ, ನನ್ನನ್ನು ಹೇ

ಚೇಪೇಕಾಯಿ ತಿಂದರೆ ಹೇಗೆ ಮನುಷ್ಯನ ಆರೋಗ ಆರೋಗ್ಯದ ಬಗ್ಗೆ ಜನ = ಜನಾರ್ದನ ಎಂಬ ಕಾರ್ಯಕ್ರಮದಲ್ಲಿ, ಜನಗಳಿಗೆ ಮತ್ತು ದನಗಳಿಗೆ ಚಿಕಿತ್ಸೆ ನೀಡುವುದು, ನಮ್ಮೂರಿನ (ದೊಡ್ಡಬಳ್ಳಾಪುರ ತಾಲ್ಲೂಕು, ದೊಡ್ಡತುಮಕೂರು ಕರೆಕಲ್ ಬಮಕೂರು) ಕಲುಷಿತ ಕೆರೆ, ಹೋರಾಟದ ಬಗ್ಗೆ, ಈ ಎಲ್ಲಾ ಜನಪರ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಲುಪಿಸಿ ನನ್ನನ್ನು ಜನರ ಮುಂದೆ ಒಬ್ಬ ಸಾಧಕನನ್ನಾಗಿ ಬಿಂಬಿಸಿದ್ದು ತಾವುಗಳು, ಅ೦ದರೆ ಮಾಧ್ಯಮ ಕರೆಯುತ್ತಾರೆ. ಮಿತ್ರರು, ಆದ್ದರಿಂದ ನನ್ನನ್ನು ಮಾಧ್ಯಮ ಮಿತ್ರ, ಮಾಧ್ಯಮ ಡಾಕ್ಟರ

ಆದ್ದರಿಂದ ನಿಮ್ಮಲ್ಲಿ ಕಳಕಳಿಯ ಮನರ ಏನೆಂದರೆ, ತಾವುಗಳು ಜನಸಾಮಾನ್ಯರಿಗೆ ಹಿರಿಯರು ಮತದಾನ ಮತ್ತು ಚುನಾವಣೆ ಎಂಬ ಅಸವನ್ನು ಕೊಟ್ಟಿದ್ದನು. ಇತ್ತೀಚೆಗೆ ಇದೇ ಜನಸಾಮಾನ್ಯರಿಗೆ ಮಾರಕವಾಗಿ ಮಾಡಿದ್ದಾರೆ.

ಇದನ್ನು ಸಮಾಜ ಸುಧಾರಕರು ಮತ್ತು ಸಾಮಾನ್ಯ ಮನುಷ್ಯನಿಗೆ ಎಟಕುವ ಹಾಗೇ ಆದಷ್ಟು ಭ್ರಷ್ಟಚಾರದಿಂದ ದೂರವಿರುವವರು ಚುನಾವಣೆಯಲ್ಲಿ ಸರ್ಧಿಸುವಂತಾಗಬೇಕು, ಇದಕ್ಕಾಗಿ ನಾನು ಕೂಡ ಜನರಿಗೆ ಕೋವಿಡ್ ಸಮಯದಲ್ಲಿ ಕೊಟ್ಟ ಧೈರ್ಯದಂತೆ ಜನರು ಕೂಡ ನನಗೆ, ನನ್ನ ಸ್ನೇಹಿತರಿಗೆ ಮತ್ತು ಮಾಧ್ಯಮ ಮಿತ್ರರಿಗೆ ಧೈರ್ಯ ತುಂಬುತ್ತಾರೆಂದು ನಂಬಿ ರಾಜಾಜಿನಗರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸರ್ಧಿಸುತ್ತಿದ್ದೇನೆ.

ಧೈರ್ಯ ತುಂಬಿ ಮಾಧ್ಯಮ ಸ್ನೇಹಿ ಹಾಗೂ ಜನಸಾಮಾನ್ಯನ ಸ್ನೇಹಿ ಸದಸ್ಯರನ್ನಾಗಿ ಮಾಡಬೇಕಾಗಿ ತಮ್ಮಲ್ಲಿ ವಿನಮ್ಮ ಮನವಿ,

ಬನ್ನಿ ಸಾಮಾನ್ಯರ ಪರ ಜೊತೆ ಜೊತೆಯಲ್ಲಿ ಸಾಗೋಣ ಸುಧಾರಣೆ ತರೋಣ ಎಂದು ಡಾ| ಆಂಜನಪ್ಪ, ರವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

City Today News – 9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.