
ರಾಜ್ಯ ಸರ್ಕಾರವು ಇತ್ತೀಚೆಗೆ ” ಭಗವದ್ಗೀತೆ ” ಯನ್ನು ಪಠ್ಯ ಪುಸ್ತಕಕ್ಕೆ ಅಳವಡಿಸವ ವಿಚಾರವನ್ನು ನಾವೂ ಪೂರ್ಣವಾಗಿ ಸ್ವಾಗತಿಸುತ್ತೇವೆ ಮತ್ತು ಪೂರ್ಣ ಪ್ರಮಾಣವಾಗಿ ಬೆಂಬಲಸುತ್ತೇವೆ ಆದರೆ ಕೆಲ ಕಾಂಗ್ರೆಸಿಗರು ಪ್ರಾರಂಭದಲ್ಲಿ ವಿರೋಧಿಸಿ ಹೀಗ ಅನಿವಾರ್ಯ ಮತ್ತು ಅಸಾಯಕತೆಯಿಂದ ಒಪ್ಪಿಕೊಡಿರುತ್ತಾರೆ ಆದರೆ ಇನ್ನು ಕೆಲವರು ಉದಾಹರಣೆಗೆ ಮಾಜಿ ಸಚಿವ ತನ್ದಿರ್ ಸೇರ್ ಭಗವದ್ಗೀತೆ ಪಠ್ಯ ಪುಸ್ತಕಕ್ಕೆ ಅಳವಡಿಸಿತ್ತಿರುವುದು ” ಕರೋನ ವೈರಸ್ಗಿಂತ ದೊಡ್ಡ ಮಾಹಾಮಾರಿ ಎಂದು ಹೇಳ ಭಾರತದ ಪವಿತ್ರ ಗ್ರಂಥವನ್ನು ಅವಮಾನ ಮಾಡಿ ಹಿಂದುಗಳ ಬಾವನೆಗೆ ತೀವ್ರ ನೋವುಂಟು ಮಾಡಿರುತ್ತಾರೆ . ತನ್ದಿರ್ ಸೇಠ ಕೂಡಲೆ ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ಅವರಿಗೆ ಮಸಿ ಬಳಿಯುವ ಕೆಲಸ ಮಾಡಿತ್ತೆವೆ ಅವರು ಸಾರ್ವಜನಿಕ ಸಭೆಗಳಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ .

ಇದೇ ರೀತಿ ಮೈಸೂರಿನ ಉರಿಅಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜೀ ಇತ್ತೀಚೆಗೆ ತಮ್ಮ ಮಠಕ್ಕೆ ಇಸ್ಲಾನ್ ನೀಡಿದ 1000 ಭಗವದ್ಗೀತೆಗಳನ್ನು ಅನಿಷ್ಠ ಎಂದು ಸುಟ್ಟು ಹಾಕಿದ್ದೇವೆ ಎಂದು ಮಾದ್ಯಮ ಹೇಳಿಕೆ ನೀಡಿ ನಮ್ಮನ್ನು ಕೆರಳಿಸುವ ಪ್ರಯತ್ನ ಮಾಡಿದ್ದಾರೆ ಇದರಿಂದ ಪವಿತ್ರ ಹಿಂದು ಧರ್ಮಕ್ಕೆ ಅವಮಾನ ಮಾಡಿರುವ ಸ್ವಾಮಿಜೀ ಶ್ರೀರಾಮ ಶ್ರೀ ಕೃಷ್ಣ ಮತ್ತು ಹಿಂದು ಧರ್ಮದ ಸಂಪ್ರಾದಾಯದಂತೆ ಕಾವಿ ಧರಿಸಿ ಅದರ ಪರಿಜ್ಞಾನವಿಲ್ಲದಂತೆ ನಡೆದು ಕೊಂಡಿರುತ್ತಾರೆ ಕಾವಿ ದರಿಸಲು ಯೋಗ್ಯರಲ್ಲದ ಸ್ವಾಮೀಜಿ ಕಾಪಿ ಕಳಚಲ ಇಲ್ಲವಾದರೆ ಹಿಂದುಗಳು ಕಳಚಿಸುತ್ತಾರೆ ಮತ್ತು ಯಾರೆ ಭಗವದ್ಗೀತೆಯನ್ನು ಸುಟ್ಟು ಹಾಕಿದ್ದೇವೆ ಎಂದು ಹೇಳಿಕೆ ಕೊಡುವುದಾಗಲಿ ಅಥವ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಹಿಂದು ಧರ್ಮದ ವಿರುದ್ಧ ವಿಕೃತಿಯನ್ನು ಮೆರೆದರೆ ಸರ್ಕಾರ ಅಂತಹವರನ್ನು ಕಾನುನಾಥ್ಮಕವಾಗಿ ಗುಂಡಿಕ್ಕಿ ಕೊಲ್ಲಬೇಕು ಇಲ್ಲವಾದಲ್ಲಿ ನಮಗೆ ಅನುಮತಿ ನೀಡಲ , ಹೀಗೆ ಹಿಂದುಗಳಿಗೆ ಪದೆ ಪದೆ ನೋವನ್ನುಂಟು ಮಾಡುವುದು , ಅವಹೇಳನ ಕಾರಿಯಾಗಿ ಹೇಳಿಕೆ ನೀಡುವುದು , ಭಗವದ್ಗೀತೆಯನ್ನು ಸುಡುವುದು , ಮಾಡುವುದಾದರೆ ನಾವುಗಳು ಅವರನ್ನು ಸುಮ್ಮನೆ ಬಿಡುವುದಿಲ್ಲ ಎನ್ನುವ ಎಚ್ಚರಿಕೆಯನ್ನು ನೀಡುತ್ತಿದೇವೆ ಭಗವದ್ಗೀತೆಯನ್ನು ಗುಜರಾತ್ ಮಾದರಿಯಲ್ಲಿ ಅಳವಡಿಸಬೇಕು ಎಷ್ಟೇ ಒತ್ತಡ ಇದ್ದರು ವೀರೋಧವಿದ್ದರು ಸರ್ಕಾರ ಇದನ್ನು ಹಿಂಪಡೆಯಬಾರದು ಪಾಶ್ಚಿಮಾತ್ಯ ದೇಶಗಳಲ್ಲಿ ಸಿಗುವಾ ಗೌರವ ಶ್ರೀ ಕೃಷ್ಣ ಗೀತೋಪದೇಶ ಮಾಡಿದ ಪವಿತ್ರ ಭಾರತದ ನೆಲದಲ್ಲಿ ಸಿಗುತ್ತಿಲ್ಲ ಎನ್ನುವುದು ತೀವ್ರ ನೋವಿನ ಸಂಗತಿಯಾಗಿದೆ . ಕಾಂಗ್ರೇಸಿಗರು ಇಂತಹ ವಿಚಾರದಲ್ಲಿ ಮತಬ್ಯಾಂಕ್ ಗೊಸ್ಕರ ಕ್ರೈಸ್ತರನ್ನು ಮತ್ತು ಮುಸ್ಲಿಂರನ್ನು ಒಲೈಸುವ ಕೆಲಸ ಬಿಟ್ಟು ನಮ್ಮ ಸಂಸ್ಕೃುತಿ ಸಂಪ್ರಾದಾಯಕ್ಕೆ ನಮ್ಮ ಧರ್ಮಕ್ಕೆ ಗೌರವ ನೀಡಲ . ತಲೆಯಲ್ಲಿ ವಿಚಾರವಿಲ್ಲದ , ತಿರುಳಲ್ಲದ ಬಾಅಷ ಹೇಳಿಕೆ ಕೊಡುವುದನ್ನು ಈ ಕ್ಷಣವೇ ನಿಲ್ಲಸಲ ಇನ್ನೂ ಮುಂದೆ ಯಾರೆ ಹಿಂದೂ ಧರ್ಮದ ಬಗ್ಗೆ , ಶ್ರೀರಾಮ , ಶ್ರೀ ಕೃಷ್ಣರ ಬಗ್ಗೆ ಅಚಹೇಳನಕಾರಿಯಾಗಿ ಅಥವ ಅವಮಾನ ಮಾಡಿದ್ದೆ ಆದಲ್ಲಿ ಅಂತಹವರಿಗೆ ತಕ್ಕ ಪಾಠ ಕಅಸುವ ಕೆಲಸ ಮಾಡುತ್ತೇವೆ ಅವರು ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರು ಎಷ್ಟೇ ದೊಡ್ಡ ಅಧಿಕಾರಿಯಾಗಿದ್ದರು . ಈ ನೆಲದಲ್ಲಿ ಮಾತಾನಾಡುವಾಗ ಎಚ್ಚರವಿರಲಿ ಎಂದು ಎಚ್ಚರಿಸುತ್ತೇವೆ ಎಂದು ಅಮ್ಮನಹಟ್ಟಿ ಹರೀಶ್ ರಾಜ್ಯಾಧ್ಯಕ್ಷರು ಕರ್ನಾಟಕ ಯಾದವ ಯುವ ಸೇವ ಬೆಂಗಳೂರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಶ್ರೀ ಋಷಿಕುಮಾರ ಮಾಹಾಸ್ವಾಮೀಜಿಗಳು ( ಕಾಳ ಮಠ , ಬೆಂಗಳೂರು ), ಶ್ರೀ ಶಿವಕುಮಾರ್ ( ಮಾಜಿ ಟಿ.ಟಿ.ಎಂ.ಪಿ. ಸದಸ್ಯರು ), ಶ್ರೀ ಶಿವರಾಜ್ ಎನ್ ( ಉಪಾಧ್ಯಕ್ಷರು , ಬಿ.ಜೆ.ಪಿ. ದಾ.ವಿ , ಕ್ಷೇತ್ರ , ಒಬಿಸಿ ), ಶ್ರೀ ಪಾರ್ಥಣ್ಣನವರು ( ಯಾದವ ಮುಖಂಡರು ),ಶ್ರೀ ವೀರೇಶ್ ( ಬಿ.ಜೆ.ಪಿ. ಮುಖಂಡರು ) ಪತ್ರಿಕಾ ಗೋಷ್ಠಿಯಲ್ಲಿ ಉಪಸ್ತಿತಿಯಿದ್ದರು.
City Today News
9341997936
You must be logged in to post a comment.