ಸದಾಶಿವ ಆಯೋಗ ವರದಿಯನ್ನು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಸರ್ಕಾರ ವಿರುದ್ಧ ಅನಾಗರಿಕ ಸರ್ಕಾರಕ್ಕೆ ಆದಿಮಾನವ ಕರಾಳ ರಾತ್ರಿ ಪ್ರತಿಭಟನೆ ಕಾರ್ಯಕ್ರಮ

ಸದಾಶಿವ ಆಯೋಗ ವರದಿಯನ್ನು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಸರ್ಕಾರ ವಿರುದ್ಧ ಅನಾಗರಿಕ ಸರ್ಕಾರಕ್ಕೆ ಆದಿಮಾನವ ಕರಾಳ ರಾತ್ರಿ ಪ್ರತಿಭಟನೆ ಕಾರ್ಯಕ್ರಮವನ್ನು ದಿನಾಂಕ 25 -1-2019 ರಂದು ಟೌನ್ ಹಾಲ್ ಬೆಂಗಳೂರು ಇಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಆದುದರಿಂದ ಎಲ್ಲ ಮಾದಿಗ ಸಮಾಜದವರು ಈ ಕಾರ್ಯಕ್ರಮಕ್ಕೆ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಬೆಂಗಳೂರು ನಗರ ಕಳಕಳಿಯಿಂದ ಪ್ರಾರ್ಥನೆ.

✍ವೆಂಕಟೇಶ್ ಕತ್ತಿ✍
[ಪ್ರಧಾನ ಕಾರ್ಯದರ್ಶಿ]
ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಬೆಂಗಳೂರು ನಗರ
ಮೋ:8660541831
6364444667

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.