ಬೆಂಗಳೂರು, ಆ.14: ಕೆಎಸ್ಆರ್ಟಿಸಿ ಸಿಬ್ಬಂದಿಗೆ 26 ತಿಂಗಳ ವೇತನ ಹಿಂಬಾಕಿ ಪಾವತಿಗಾಗಿ ₹170 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.
ಕೆಎಸ್ಆರ್ಟಿಸಿ ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಖಂಡರೊಂದಿಗೆ ಶುಕ್ರವಾರ ಕೆಎಸ್ಆರ್ಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಸಂಬಂಧ ಸರ್ಕಾರ ಈಗಾಗಲೇ ಅಧಿಸೂಚನೆ ಹೊರಡಿಸಿದೆ ಎಂದು ಸಚಿವರು ತಿಳಿಸಿದರು.
ಕಾರ್ಮಿಕ ಸಂಘಟನೆಗಳ ವಿವಿಧ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದ್ದು, ಅವುಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ವಿಧಾನಸಭಾ ಅಧಿವೇಶನ ಮುಕ್ತಾಯಗೊಂಡ ಬಳಿಕ ಮುಖ್ಯಮಂತ್ರಿ ಅವರೊಂದಿಗೆ ಸಭೆ ನಡೆಸಿ ಕಾರ್ಮಿಕರ ಬೇಡಿಕೆಗಳ ಕುರಿತು ಚರ್ಚಿಸಲಾಗುವುದು. ಬೇಡಿಕೆಗಳನ್ನು ಇತ್ಯರ್ಥಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭೈರತಿ ಸುರೇಶ್ ಭರವಸೆ ನೀಡಿದರು.
ಹಿಂಬಾಕಿ ವೇತನದ ಮೊತ್ತವನ್ನು ಬಿಡುಗಡೆ ಮಾಡಿರುವುದನ್ನು ಸ್ವಾಗತಿಸಿದ ಜಂಟಿ ಕ್ರಿಯಾ ಸಮಿತಿ ಮುಖಂಡರು, ಬಾಕಿ ಉಳಿದಿರುವ ಸಂಪೂರ್ಣ ಹಿಂಬಾಕಿ ವೇತನವನ್ನೂ ಕೂಡಲೇ ಬಿಡುಗಡೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ನಾಲ್ಕು ವರ್ಷಗಳ ವೇತನ ಪರಿಷ್ಕರಣೆ ಮಾಡಬೇಕು, ಪ್ರಸ್ತುತ ಶೇ.12.5ರಷ್ಟು ನಿಗದಿಪಡಿಸಿರುವ ವೇತನ ಹೆಚ್ಚಳವನ್ನು ಶೇ.15ರಿಂದ ಶೇ.20ರೊಳಗೆ ಹೆಚ್ಚಿಸಬೇಕು ಹಾಗೂ ಘೋಷಣೆಯಾಗದೆ ಉಳಿದಿರುವ 12 ತಿಂಗಳ ಹಿಂಬಾಕಿ ವೇತನವನ್ನೂ ಬಿಡುಗಡೆ ಮಾಡಬೇಕು ಎಂದು ಸಂಘಟನೆಗಳು ಆಗ್ರಹಿಸಿದವು.
ಈಗಾಗಲೇ ಮಂಜೂರಾಗಿರುವ ₹1,272 ಕೋಟಿ ಹಿಂಬಾಕಿ ವೇತನದಲ್ಲಿ ₹450 ಕೋಟಿಯನ್ನು ನೌಕರರಿಗೆ ಪಾವತಿಸಲಾಗಿದೆ. ಉಳಿದ ಮೊತ್ತವನ್ನೂ ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಮುಖಂಡರು ಒತ್ತಾಯಿಸಿದರು.
ಸಭೆಯಲ್ಲಿ ಸರ್ಕಾರದ ಕಾರ್ಯದರ್ಶಿ, ಸಾರಿಗೆ ಇಲಾಖೆ, ನಾಲ್ಕೂ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಜಂಟಿ ಕ್ರಿಯಾ ಸಮಿತಿ ಸದಸ್ಯರಾದ ಬಿ. ಜಯದೇವರಾಜೇ ಅರಸು, ಜ್ಯೋತಿ ಅನಂತಸುಬ್ಬರಾವ್, ಎಚ್.ಡಿ. ರೇವಪ್ಪ, ಗಂಡಸಿ ಸದಾನಂದಸ್ವಾಮಿ, ದೇವರಾಜ ಅರಸು ಹಾಗೂ ರಾಜೇಂದ್ರಗೌಡ ಜಿ.ಕೆ. ಸಭೆಯಲ್ಲಿ ಭಾಗವಹಿಸಿದ್ದರು.
Bengaluru: Renowned singer Karibasava Tadakal, popularly known for his soulful rendition of devotional songs, visited the Sri Raghavendra Swamy Brindavana at Nanjangudu Sri Raghavendra Swamy Mutt in Jayanagar 5th Block on Thursday and sought the blessings of Guru Rayaru.
The special religious programmes were organised under the guidance of Parama Pujya Sri 1008 Sri Subudhendra Theertha Sripadangalavaru and under the leadership of R.K. Vadindra Acharya, senior administrator of the Jayanagar Sri Math. Special pujas were performed at the Brindavana, followed by evening rituals and Mahamangalarathi.
Karibasava Tadakal, who has won the hearts of devotees through devotional renditions such as “Mantralaya Vaasa Mantrakshateya Arasa, Kaayo Gururaya, Bide No Nanna Kaiya”, offered prayers at the shrine and received the sacred Shesha Vastra, Phala and Mantrakshate as a mark of Guru Rayaru’s blessings.
During his visit, he also received the invitation for the forthcoming Aradhana Mahotsava of Sri Raghavendra Swamy from R.K. Vadindra Acharya and sought the blessings of the revered saints of Mantralaya.
Sreeja Joyce was also present on the occasion. Temple priest Sri Nandakishore Acharya shared details of the visit.
Bengaluru , August 14, 2026: Bharat Sanchar Nigam Limited (BSNL) has extended its warm greetings to customers, citizens, business partners, associates and employees on the occasion of India’s 80th Independence Day, while announcing a range of new customer-focused initiatives and special offers.
As a leading public sector telecommunications service provider, BSNL said it remains committed to delivering reliable, secure, affordable and inclusive digital connectivity across the country. The company continues to focus on ensuring communication services even in geographically difficult and climatically challenging areas.
Aligned with the vision of Atmanirbhar Bharat and Digital India, BSNL is strengthening its telecommunications infrastructure through indigenous technologies, network expansion and customer-oriented digital innovations. The company said its workforce remains committed to extending the benefits of digital connectivity to citizens across the country.
Nationwide 4G Expansion
BSNL has further strengthened its mobile network by placing orders for more than 26,300 additional 4G Base Transceiver Station (BTS) sites for deployment across India.
The expansion is expected to extend BSNL’s 4G presence to more towns, villages and remote areas. The existing 4G network has also undergone extensive optimisation aimed at improving coverage, data speeds, call quality and overall network performance.
The network is built on an indigenous technology platform that is designed to be upgraded to 5G in the future.
Independence Day Special Offers
Re. 1 Freedom 2.0 Offer
As part of its Independence Day celebrations, BSNL has introduced the Re. 1 Freedom 2.0 Offer, allowing new customers to experience its mobile services at an entry price of just Re. 1.
The offer includes:
1 GB data per day
100 SMS per day
Unlimited voice calls
24-day validity
The initiative is aimed at making BSNL’s mobile services more accessible while giving new users an opportunity to experience its network.
Fibre Freedom Plan at ₹1,111
BSNL has also announced the Fibre Freedom Plan, available at a special launch price of ₹1,111 per month.
The plan offers internet speeds of up to 200 Mbps, a monthly data allowance of 5,000 GB and access to more than 25 premium OTT platforms.
The plan combines high-speed broadband and digital entertainment under a single connection, further expanding BSNL’s portfolio of value-oriented broadband services.
Revamped BSNL Selfcare App
BSNL has launched an upgraded version of its BSNL Selfcare New mobile application for Android and iOS users.
The revamped app brings several customer services onto one digital platform, including prepaid recharges, postpaid and landline bill payments, complaint registration and tracking, DND management, payment history and Fibre booking requests.
It also features AI chatbot assistance, voice search, multiple-account management and access to BSNL Entertainment TV.
Free Entertainment TV for BSNL Mobile Users
BSNL mobile subscribers can now access BSNL Free Entertainment TV, powered by Tango TV, through the new Selfcare app.
The service provides access to around 500 live television channels, along with on-demand entertainment content, allowing customers to watch a wide range of programmes on their mobile devices.
Satellite Phone Services
BSNL continues to provide Global Satellite Phone Service (GSPS) using satellite connectivity. The service enables voice communication in areas where conventional terrestrial mobile networks may not be available.
The facility is particularly useful in remote and geographically challenging locations, as well as areas where reliable communication is critical.
Extended Validity on ₹2,399 Annual Plan
As a limited-period Independence Day benefit, BSNL is offering an additional 47 days of validity on its ₹2,399 annual prepaid plan.
The plan’s validity will effectively increase from 365 days to 412 days, while customers continue to receive the existing benefits of the annual plan.
BSNL-Polycab Partnership to Boost Indigenous Telecom Manufacturing
BSNL has partnered with Polycab to strengthen domestic telecom manufacturing in line with the Make in India and Atmanirbhar Bharat initiatives.
Under the partnership, Polycab’s Electronic Manufacturing Services (EMS) facility will manufacture telecom and networking equipment, including cameras, Optical Network Terminals (ONTs) and routers.
The collaboration will also explore a Hardware-as-a-Service (HaaS) model, aimed at supporting scalable and cost-effective deployment of telecom infrastructure while reducing the need for significant upfront investment.
BSNL said the partnership would contribute to strengthening India’s domestic telecom manufacturing ecosystem and advancing self-reliance in the sector.
Commitment to a Digitally Connected India
The initiatives announced on Independence Day underline BSNL’s focus on affordable connectivity, digital services, indigenous technology and improved customer experience.
As India marks its 80th year of Independence, BSNL said it will continue working towards connecting communities, expanding digital access and supporting inclusive growth through reliable and innovative telecommunications services.
BSNL extended its Independence Day greetings to citizens across the country and reiterated its commitment to strengthening India’s digital future.
Bengaluru: In accordance with the instructions of His Holiness Sri 1008 Sri Subudhendra Theertha Sripadangalavaru, various religious rituals and devotional programmes were held on Thursday at the Nanjanagudu Sri Raghavendra Swamy Mutt in Jayanagar 5th Block, Bengaluru.
The proceedings included a special abhisheka to the Brindavana of Guru Rayaru with mangoes, special decoration, Kanakabhisheka and Mahamangalarathi. Annadana was also organised for devotees. Thousands of devotees participated in the programmes and sought the blessings of Guru Rayaru.
Former Minister H.D. Revanna visited the mutt on the occasion, lit lamps at the sanctum of Guru Rayaru and offered prayers.
Sri R.K. Vadindra Acharya, senior administrator of the mutt, received the Shesha Vastra, fruits and Mantrakshata as prasada and sought the blessings of Guru Rayaru.
Sri Nandakishore Acharya shared details of the religious programmes held at the mutt.
ಬೆಂಗಳೂರು: ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಏರ್ಟೆಲ್ ಮತ್ತು ನೆಟ್ಫ್ಲಿಕ್ಸ್ ಜಂಟಿಯಾಗಿ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ, ತ್ಯಾಗ ಮತ್ತು ದೇಶಸೇವೆಯನ್ನು ಸ್ಮರಿಸುವ ‘#MillionThankYou’ ಅಭಿಯಾನವನ್ನು ರೂಪಿಸಿವೆ. ಇದರ ಭಾಗವಾಗಿ ಏರ್ಟೆಲ್ ಐಪಿಟಿವಿಯಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಸಾರುವ ವಿಶೇಷ ಚಿತ್ರಗಳು ಹಾಗೂ ಕಾರ್ಯಕ್ರಮಗಳ ವೀಕ್ಷಣಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಗೋಲ್ಡನ್ ಆರೋಸ್ ಸ್ಕ್ವಾಡ್ರನ್ ನಿರ್ವಹಿಸಿದ ಐತಿಹಾಸಿಕ ಪಾತ್ರದಿಂದ ಪ್ರೇರಣೆ ಪಡೆದಿರುವ ‘ಆಪರೇಷನ್ ಸಫೇದ್ ಸಾಗರ್’ ಈ ವಿಶೇಷ ವೀಕ್ಷಣಾಪಟ್ಟಿಯ ಪ್ರಮುಖ ಆಕರ್ಷಣೆಯಾಗಿದೆ. ಕಠಿಣ ಯುದ್ಧ ಪರಿಸ್ಥಿತಿಗಳ ನಡುವೆಯೂ ಕರ್ತವ್ಯ, ನಿಖರತೆ ಮತ್ತು ದೇಶಸೇವೆಗೆ ಬದ್ಧರಾಗಿದ್ದ ವಾಯುಪಡೆ ಯೋಧರ ಸಾಹಸಗಾಥೆಯನ್ನು ಈ ವೆಬ್ ಸೀರೀಸ್ ಕಟ್ಟಿಕೊಡಲಿದೆ.
‘ಒಂದು ದೇಶ, ಮಿಲಿಯನ್ ಧನ್ಯವಾದಗಳು’
‘#MillionThankYou’ ಅಭಿಯಾನದ ಮೂಲಕ ಭಾರತೀಯ ವಾಯುಪಡೆಯ ಸೇವೆಗೆ ದೇಶದ ಜನತೆ ಕೃತಜ್ಞತೆ ಸಲ್ಲಿಸುವಂತೆ ಏರ್ಟೆಲ್ ಮತ್ತು ನೆಟ್ಫ್ಲಿಕ್ಸ್ ಕರೆ ನೀಡಿವೆ. ನೆಟ್ಫ್ಲಿಕ್ಸ್ ‘ಆಪರೇಷನ್ ಸಫೇದ್ ಸಾಗರ್’ನ ಕಥೆಯನ್ನು ದೇಶದಾದ್ಯಂತ ತಲುಪಿಸುವ ಕಾರ್ಯ ಮಾಡುತ್ತಿದ್ದರೆ, ಏರ್ಟೆಲ್ ಜನಸಾಮಾನ್ಯರು ತಮ್ಮದೇ ರೀತಿಯಲ್ಲಿ ಯೋಧರಿಗೆ ಧನ್ಯವಾದ ಅರ್ಪಿಸಲು ವೇದಿಕೆ ಕಲ್ಪಿಸುತ್ತಿದೆ.
ಅಭಿಯಾನದ ಅಂಗವಾಗಿ 10 ರಾಜ್ಯಗಳ 11 ಪ್ರಮುಖ ನಗರಗಳಲ್ಲಿ ಏರ್ಟೆಲ್ ‘ಥ್ಯಾಂಕ್ ಯೂ ಸ್ಟೇಷನ್’ಗಳನ್ನು ಸ್ಥಾಪಿಸಿದೆ. ಅಲ್ಲಿಗೆ ತೆರಳಲು ಸಾಧ್ಯವಾಗದವರು ವಿಶೇಷ ವಾಟ್ಸಾಪ್ ಸೇವೆಯ ಮೂಲಕವೂ ತಮ್ಮ ಸಂದೇಶವನ್ನು ಕಳುಹಿಸಿ ಈ ರಾಷ್ಟ್ರೀಯ ಅಭಿಯಾನದಲ್ಲಿ ಭಾಗವಹಿಸಬಹುದು.
‘ಆಪರೇಷನ್ ಸಫೇದ್ ಸಾಗರ್’ ಜೊತೆಗೆ, ಭಾರತದ ಇತಿಹಾಸ, ದೇಶದ ಜನರ ಹೋರಾಟ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ ತ್ಯಾಗಗಳನ್ನು ಪರಿಚಯಿಸುವ ಹಲವು ಚಿತ್ರಗಳನ್ನು ಏರ್ಟೆಲ್ ಐಪಿಟಿವಿಯಲ್ಲಿ ವೀಕ್ಷಿಸಬಹುದಾಗಿದೆ.
ಭಾರತ್ ಭಾಗ್ಯವಿಧಾತಾ – ZEE5: 26/11 ಮುಂಬೈ ಭಯೋತ್ಪಾದನಾ ದಾಳಿಯ ಸಂದರ್ಭದಲ್ಲಿ ಅಪಾಯವನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸಿದ ಕಾಮಾ ಆಸ್ಪತ್ರೆಯ ಸಿಬ್ಬಂದಿಯ ಧೈರ್ಯ ಮತ್ತು ಮಾನವೀಯತೆಯನ್ನು ಚಿತ್ರಿಸುವ ಕಥೆ.
ಪೇಟ್ರಿಯಾಟ್ – ZEE5: ರಾಷ್ಟ್ರೀಯ ಭದ್ರತೆ, ಕಣ್ಗಾವಲು, ರಾಜಕೀಯ ಪ್ರಭಾವ ಮತ್ತು ವೈಯಕ್ತಿಕ ಗೌಪ್ಯತೆಯ ನಡುವಿನ ಸಂಕೀರ್ಣ ಸಂಬಂಧವನ್ನು ರಾಜಕೀಯ ಥ್ರಿಲ್ಲರ್ ರೂಪದಲ್ಲಿ ತೆರೆದಿಡುವ ಚಿತ್ರ.
ಮೈಂ ವಾಪಸ್ ಆವೂಂಗಾ – Netflix: 1947ರ ವಿಭಜನೆಯ ಹಿನ್ನೆಲೆಯಲ್ಲಿನ ಪ್ರೀತಿ, ವಿರಹ, ನೆನಪುಗಳು ಮತ್ತು ಮಾತೃಭೂಮಿಯೊಂದಿಗಿನ ಜನರ ಭಾವನಾತ್ಮಕ ನಂಟನ್ನು ಹೇಳುವ ಕಥೆ.
ಸಜ್ಜನ್ ಸಿಂಗ್ ರಂಗರೂಟ್ – Chaupal: ಮೊದಲ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿ ಸೇವೆ ಸಲ್ಲಿಸಿದ ಸಿಖ್ ಸೈನಿಕನ ಕರ್ತವ್ಯ, ಶೌರ್ಯ ಮತ್ತು ವೈಯಕ್ತಿಕ ತ್ಯಾಗವನ್ನು ಚಿತ್ರಿಸುವ ಯುದ್ಧಾಧಾರಿತ ಸಿನಿಮಾ.
ರಂಗ್ ದೇ ಬಸಂತಿ – Amazon Prime Video: ಭಾರತದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದಿಂದ ಪ್ರೇರಣೆ ಪಡೆದು ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಯುವಕರ ಕಥೆಯ ಮೂಲಕ ದೇಶಭಕ್ತಿ ಮತ್ತು ಸಾಮಾಜಿಕ ಜವಾಬ್ದಾರಿಯ ಸಂದೇಶ ಸಾರುವ ಜನಪ್ರಿಯ ಚಿತ್ರ.
ಅಮರನ್ – Netflix: ಮೇಜರ್ ಮುಕುಂದ್ ವರದರಾಜನ್ ಅವರ ನೈಜ ಜೀವನವನ್ನು ಆಧರಿಸಿರುವ ಈ ಚಿತ್ರವು ಕರ್ತವ್ಯನಿಷ್ಠೆ, ಧೈರ್ಯ ಮತ್ತು ದೇಶಕ್ಕಾಗಿ ಮಾಡಿದ ತ್ಯಾಗವನ್ನು ಮನಮುಟ್ಟುವಂತೆ ಕಟ್ಟಿಕೊಡುತ್ತದೆ.
ರಜಾಕಾರ್: ದಿ ಸೈಲೆಂಟ್ ಜೆನೊಸೈಡ್ ಆಫ್ ಹೈದರಾಬಾದ್ – aha: ಹೈದರಾಬಾದ್ ವಿಮೋಚನಾ ಚಳವಳಿ ಹಾಗೂ ಹೈದರಾಬಾದ್ ಸಂಸ್ಥಾನವು ಭಾರತೀಯ ಒಕ್ಕೂಟದೊಂದಿಗೆ ವಿಲೀನಗೊಂಡ ಸಂದರ್ಭದ ಐತಿಹಾಸಿಕ ಘಟನೆಗಳನ್ನು ಆಧರಿಸಿದ ಚಿತ್ರ.
ಒಂದೇ ವೇದಿಕೆಯಲ್ಲಿ ವೈವಿಧ್ಯಮಯ ಮನರಂಜನೆ
ಏರ್ಟೆಲ್ ಐಪಿಟಿವಿ ಮೂಲಕ ವೀಕ್ಷಕರು ಒಂದೇ ವೇದಿಕೆಯಲ್ಲಿ 25ಕ್ಕೂ ಹೆಚ್ಚು OTT ಆ್ಯಪ್ಗಳು, 650ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ಗಳು ಮತ್ತು ವಿಶಾಲ ಆನ್-ಡಿಮಾಂಡ್ ಲೈಬ್ರರಿಯನ್ನು ವೀಕ್ಷಿಸಬಹುದು. ಐಪಿಟಿವಿ ಪ್ಲಾನ್ಗಳು ತಿಂಗಳಿಗೆ ₹699ರಿಂದ ಆರಂಭವಾಗುತ್ತವೆ.
ಈ ಸ್ವಾತಂತ್ರ್ಯ ದಿನಾಚರಣೆಯಲ್ಲಿ ದೇಶದ ಶೌರ್ಯ, ತ್ಯಾಗ ಮತ್ತು ಇತಿಹಾಸದ ಸ್ಫೂರ್ತಿದಾಯಕ ಕಥೆಗಳನ್ನು ಮನೆಯ ದೊಡ್ಡ ಪರದೆಯಲ್ಲಿ ವೀಕ್ಷಿಸುವುದರ ಜೊತೆಗೆ, ದೇಶಕ್ಕಾಗಿ ಸೇವೆ ಸಲ್ಲಿಸಿದ ಭಾರತೀಯ ವಾಯುಪಡೆಯ ಯೋಧರಿಗೆ #MillionThankYou ಮೂಲಕ ಕೃತಜ್ಞತೆ ಸಲ್ಲಿಸುವ ಅವಕಾಶವನ್ನು ಏರ್ಟೆಲ್ ಮತ್ತು ನೆಟ್ಫ್ಲಿಕ್ಸ್ ಜನತೆಗೆ ಒದಗಿಸಿವೆ.
You must be logged in to post a comment.