
Bengaluru,30th Jan, 2019
“ ನಾಳೆಯ ನಿರ್ದೇಶಕರು ‘ ಸ್ಪರ್ಧೆಯ ಅಂತಿಮ ಕಾರ್ಯಕ್ರಮ ಗ್ರಾಂಡ್ ಫಿನಾಲೆಯು ಇದೇ ಫೆಬ್ರವರಿ3 ರಂದು , ಭಾನುವಾರ ಮಧ್ಯಾಹ್ನ 3 . 30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ . ಮುಂಬರುವ ನಿರ್ದೇಶಕರಿಗೆ ಸ್ಫೂರ್ತಿಯಾಗಿ ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕರಾದ ಭಗವಾನ್ . ಭಾರ್ಗವ ಮತ್ತು ಯೋಗರಾಜ್ ಭಟ್ ಅವರು ಹಾಗೆಯೇ ಸ್ಯಾಂಡಲ್ವುಡ್ನ ತಾರೆಯರಾದ ಶ್ರೀ ಮುರಳಿ , ಧ್ರುವಸರ್ಜಾ ಸೇರಿದಂತೆ ಹಲವಾರು ಚಿತ್ರರಂಗದ ಗಣ್ಯರು , ನಟ ನಟಿಯರು , ನಿರ್ದೇಶಕರು ಪ್ರಶಸ್ತಿ ನೀಡಲು ಆಗಮಿಸಲಿದ್ದಾರೆ .
City Today News
(citytoday.media)
9341997936
