ಸಾಮಾಜಿಕ ಜಾಲತಾಣದ ಮೂಲಕ ಹೆಣ್ಣುಮಕ್ಕಳಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದವನ ಬಂಧನ

ದಿನಾಂಕ – 28 . 06 . 2019 ಸಾಮಾಜಿಕ ಜಾಲತಾಣದ ಮೂಲಕ ಹೆಣ್ಣುಮಕ್ಕಳಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದವನ ಬಂಧನ . ಬೆಂಗಳೂರು ನಗರದ ಸಿಸಿಟಿ ಘಟಕದ ಸೈಬರ್ ಕ್ರೈಂ ಪೊಲೀಸರು ವಿನಾಂಕ – 28 . 08 . 2018 ರಂದು ಬೆಳಗ್ಗೆ ತಮಿಳುನಾಡು ರಾಜ್ಯದ ಹೊಸೂರಿನ ಬಸ್ ನಿಲ್ದಾಣದ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ನಕಲಿಯಾ ಫೇಸ್‌ಬುಕ್ ಖಾತೆಗಳನ್ನು ತೆರೆದು ಹೆಂಗಸಲಗೆ ಫಂಡ್ ಅಕ್ವೆಸ್ಟ್ ಕಳುಹಿಸಿದ ನಂತರ ಅಕ್ಸೆಸ್ಟ್ ಸ್ವೀಕರಿಸಿದ ಮಹಿಳೆಯರೊಂದಿಗೆ ಚಾಟಿಂಗ್ ಮಾಡುತ್ತಾ ಅಲ್ಲೀಲ ಸಂಭಾಷಣೆ ಹಾಗೂ ಅಶ್ಲೀಲ ಭಾವಚಿತ್ರಗಳನ್ನು ಕಳುಹಿಸುತ್ತಿದ್ದುದಲ್ಲದೇ ವಿಡಿಯೋಕಾಲ್ , ಆಡಿಯೋ ಕಾಲ್‌ಗಳನ್ನು ನಿರಂತರವಾಣ ಮಾಡುತ್ತಾ ಅನುಚಿತ ಅಡಿಯಲ್ಲಿ ವರ್ತಿಸುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ಪ್ರಾಥಮಿಕ ವಿಚಾರಣೆಗೆ ಒಳಪಡಿಸಿದಾಗ ಕೃತ್ಯದಲ್ಲಿ ಭಾಗಿಯಾಗಿರುವುದು ಕಂಡುಬಂದ ಮೇರೆಗೆ ತಮಿಳುನಾಡು ಮೂಲದ ಕೆಳಕಂಡ ಆಸಾಮಿಯನ್ನು ದಸ್ತಲಲಿ ಮಾಡಿ , ಆತನ ವಶದಿಂದ 03 ಮೊಬೈಲ್ ಫೋನ್‌ಗಳು , 04 ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ . ಸೈಯ್ಯದ್ ನಯಾಟ್ ನಯಾಜ್ ( @ ರಮೇಶ್‌ಕುಮಾರ್ ( @ ರಾಮ್‌ಕುಮಾರ್ 4 ರಾಜೇಶ್‌ಕುಮಾರ್ @ ಸೈಯ್ಯದ್ ಅಸ್ಲಮ್ ಇನ್ ಚೋಟು ಸಾಬ್ , 36 ವರ್ಷ , ಬಾಡಿಗೆ ಮನೆ ನಂ – 15 , 6ನೇ ಕ್ರಾಸ್ , ಇಂದಿರಾಗಾಂಧಿ ನಗರ , ಅವಲಪಲ್ಲಿ ರಸ್ತೆ , ಹೊಸೂರು , ಕೃಷ್ಣಗಿರಿ ಜಿಲ್ಲೆ , ತಮಿಳುನಾಡು . ಆರೋಫಿಯ ಪ್ರಾಥಮಿಕ ವಿಚಾರಣೆಯಿಂದ ಹೊರಬಂದ ಅಂಶಗಳು . 1 ) ಆರೋಪಿ ಸೈಯ್ಯದ್ ನಯಾಜ್ , ನಯಾಜ್ , ರಮೇಶ್‌ಕುಮಾರ್ , ರಾಮ್‌ಕುಮಾರ್ , ರಾಜೇಶ್‌ಕುಮಾರ್ , ಸೈಯ್ಯದ್‌ಅಸ್ತಮ್ , ವಿಜಯ್ ಶಾಂತಿ ಎಂಬ ಹೆಸರುಗಳನ್ನು ಬಳಸಿ ಅನ್ಯ ವ್ಯಕ್ತಿಗಳ ಭಾವಚಿತ್ರಗಳನ್ನು ಬಳಸಿಕೊಂಡು ನಕಅಯಾಣ ಫೇಸ್‌ಬುಕ್ ಖಾತೆಗಳನ್ನು ತೆರೆದು ಕೃತ್ಯಕ್ಕೆ ಬಳಕೆ ಮಾಡಿರುವುದಾಗಿ ನುಡಿದಿದ್ದು ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ .

2 ) ಆರೋಪಿ ಮೊಬೈಲ್ ಅಪೇಲ ಕೆಲಸ ಕೂಡ ಮಾಡುತ್ತಿದ್ದು ಅಪೇಗೆ ಕಲಿಸಿದ ಮೊಬೈಲ್‌ನಲ್ಲಿ ಸಂಗ್ರಹಿತ ಸಂಪರ್ಕ ಸಂಖ್ಯೆಗಳನ್ನು ತೆಗೆದುಕೊಂಡು ತದನಂತರ ಟೂಕಾಲರ್‌ನಲ್ಲಿ ಪಲಶೀಲಿಸಿ ಹೆಣ್ಣುಮಕ್ಕಳ ಹೆಸರು ಕಂಡುಬಂದ ನಂತರ ತನ್ನ ಕೃತ್ಯವನ್ನು ಪ್ರಾರಂಭಿಸುತ್ತಿದ್ದುದಾಣ ನುಡಿದಿದ್ದು ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ .

3 ) ಅಲೋಪಿಯು ಹೆಣ್ಣುಮಕ್ಕಳ ಹೆಸರು ಮತ್ತು ಭಾವವನ್ನು ನೈಜ ಫೇಸ್‌ಬುಕ್ ಖಾತೆಗಳಿಂದ , ವಾಟ್ಸ್ ಆಫ್ ಪ್ರೋಫೈಲ್ ಭಾವಚಿತ್ರವನ್ನು ಡೌನ್‌ಲೋಡ್ ಮಾಡಿಕೊಂಡು ತದನಂತರ ನಕಲಿ ಖಾತೆ ಸೃಷ್ಟಿಸಲು ಬಳಸುತ್ತಿದ್ದುದಾಗಿ ತಿಳಿದುಬಂದಿರುತ್ತದೆ .

4 ) ದಸ್ತಗಿರಿಯಾದ ಆರೋಪಿಯಿಂದ ಕಿರುಕುಳ ಅನುಭವಿಸಿದ ನೊಂದವರು ದೂರು ದಾಖಅಸಲು ಇಚ್ಚಿಸಿದಲ್ಲಿ ಕೂಡಲೇ ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಸಂಪರ್ಕಿಸಲುಕೋರಿದೆ . ಸಾರ್ವಜನಿಕರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳನ್ನು ಸಮರ್ಪಕ ರಕ್ಷಣಾತ್ಮಕ ಅಂಶಗಳನ್ನು ಅಳವಡಿಸಿಕೊಂಡು ಅವ್ಯವೃತ್ತಿ ದುರುಪಯೋಗಪಡಿಸಿಕೊಳ್ಳದಂತೆ ಎಚ್ಚರವಹಿಸಲು ಕೋರಿದೆ . ಈ ಪತೃಕಾರ್ಯವನ್ನು ಜಂಟಿ ಪೊಲೀಸ್ ಆಯುಕ್ತರು , ಅಪರಾಧ ರವರಾದ , ಡಾ | | ಬಿ . ಆರ್ . ರವಿಕಾಂತೇಗೌಡ , ಐ . ಪಿ . ಎಸ್ , ಹಾಗೂ ಉಪ ಪೊಲೀಸ್ ಆಯುಕ್ತರು ಅಪರಾಧ

ರವರಾದ , ಶ್ರೀ ಲೀಶ್ ಎಸ್ . , ಐ . ಪಿ . ಎಸ್ , ರವರ ಮಾರ್ಗದರ್ಶನದಲ್ಲಿ , ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪಿ . ಐ ಶ್ರೀ . ಎನ್ . ಯಶವಂತಕುಮಾರ್ , ಪಿ . ಎಸ್ . ಐ ಶ್ರೀ ಸಂತೋಷ್‌ರಾಮ್ , ಎಎಸ್ , ಐ ಶ್ರೀ ಕುಮಾರಸ್ವಾಮಿ ಹಾಗೂ ಸಿಬ್ಬಂದಿಗಳಾದ ಶ್ರೀ ಸತೀಶ್ ಆರ್ ರವರುಗಳು ಕೈಗೊಂಡಿರುತ್ತಾರೆ .

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.