ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ 2019 – 2024 ನೇ ಸಾಲಿನ ಅಧ್ಯಕ್ಷರು ಹಾಗೂ ಖಜಾಂಚಿ ಚುನಾವಣೆಗೆ ಬೆಂಬಲ ಕೋರುವ ಪತ್ರಿಕಾ ಗೋಷ್ಠಿಯ ಪ್ರಕಟಣೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ 2019 – 2024 ನೇ ಸಾಲಿನ ಅಧ್ಯಕ್ಷರು ಹಾಗೂ ಖಜಾಂಚಿ ಚುನಾವಣೆಗೆ ಬಿ . ಪಿ ಮಂಜೇಗೌಡ ನಿಕಟ ಪೂರ್ವ ಅಧ್ಯಕ್ಷರು ರಾಜ್ಯ ಸರ್ಕಾರಿ ನೌಕರರ ಸಂಘ ಇವರ ನೇತೃತ್ವದ ತಂಡದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶ್ರೀ ಎಸ್ . ಕೃಷ್ಣಮೂರ್ತಿ ಮತ್ತು ಖಜಾಂಚಿ ಸ್ಥಾನಕ್ಕೆ ಶ್ರೀ ಸೋಮಶೇಖರಯ್ಯ ಇವರ ಸ್ಪರ್ಧೆಯನ್ನು ಪ್ರಕಟಿಸುವ ಮತ್ತು ಇವರ ಗೆಲುವಿಗೆ ಎಲ್ಲಾ ಜಿಲ್ಲಾ ಅಧ್ಯಕ್ಷರು , ಕಾರ್ಯದರ್ಶಿಗಳು & ರಾಜ್ಯ ಪರಿಷತ್ ಸದಸ್ಯರು , ತಾಲ್ಲೂಕು ಅಧ್ಯಕ್ಷರು & ರಾಜ್ಯ ಪರಿಷತ್ ಸದಸ್ಯರು ಹಾಗೂ ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರುಗಳ ಬೆಂಬಲ ಕೋರುವ ಪತ್ರಿಕಾ ಗೋಷ್ಠಿಯ ಪ್ರಕಟಣೆ

– ಬಿ . ಕೆ . ಗಿರಿಗೌಡ

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.