ಇದು ಎಷ್ಟು ಸರಿ ನಮ್ಮನ್ನು ಹೊತ್ತು ತಿರುಗುವ ಈ ವಾಹನ ಬೆಂಕಿ ಹಚ್ಚುವುದು ಮೂರ್ಖರ ಲಕ್ಷಣ…ನಿಮ್ಮ ಹೋರಾಟ ತಪ್ಪು

ಸಾರ್ವಜನಿಕರೆ ನೀವು ಯೋಚನೆ ಮಾಡಬೇಕಿತ್ತು. ಇದು ಎಷ್ಟು ಸರಿ ನಮ್ಮನ್ನು ಹೊತ್ತು ತಿರುಗುವ ಈ ವಾಹನ ಬೆಂಕಿ ಹಚ್ಚುವುದು ಮೂರ್ಖರ ಲಕ್ಷಣ…ನಿಮ್ಮ ಹೋರಾಟ ತಪ್ಪು ಮಾಡಿದವರ ಮೇಲೆ ಇರಲಿ…

ಈ ವಾಹನ ಏನು ತಪ್ಪು ಮಾಡಿದೆ..ನಾಚಿಕೆಯಾಗಬೇಕು.ನಮ್ಮ ಆಸ್ತಿ ನಮ್ಮ ಕರ್ನಾಟಕ..ದಯವಿಟ್ಟು ಇಂತಹ ನೀಚ ಕೃತ್ಯ ಎಸಗ ಬೇಡಿ..ಬಸ್ಸು ಸುಟ್ಟ ವರಿಗೆ ತಕ್ಕ ಶಿಕ್ಷೆಯಾಗಲಿ..ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದರೆ ತಕ್ಕಶಾಸ್ತಿ ಆಗಲಿ..ನಿಮ್ಮ ಹೋರಾಟ ಶಾಂತಿಯಿಂದ ನಡೆಯಲಿ.. ಇಂತಹ ಹೋರಾಟಕ್ಕೆ ಧಿಕ್ಕಾರವಿರಲಿ.

-ನಾಗೇಶ್
-ಕರ್ನಾಟಕ ಸಂಘಟನೆಗಳ ಒಕ್ಕೂಟ

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.