
ಕನ್ನಡಕ್ಕೆ ಕೈ ಎತ್ತು ,ನಿನ್ನ ಕೈ ಕಲ್ಪವೃಕ್ಷವಾಗುವುದು ಕವಿವಾಣಿಯಂತೆ .ಮಹಾಪೌರರಾದ ಗೌತಮ್ ಕುಮಾರ್ ರವರು ವಾಣಿಜ್ಯ ಚಟುವಟಿಕೆ ಮಳಿಗೆಗಳು ಕನ್ನಡ ಭಾಷೆಯಲ್ಲಿ ಪ್ರಥಮ ಮತ್ತು ನಿರ್ದಿಷ್ಟ ಅಳತೆಯಲ್ಲಿ ಫಲಕ ಆಳವಡಿಸಿ ,ಅದರ ಫೋಟೋ ಬಿ.ಬಿ.ಎಂ.ಪಿ.ಗೆ.ನೀಡಿದ ಮೇಲೆ ಟ್ರೇಡ್ ಲೈಸೆನ್ಸ್ ಕೊಡಲಾಗುವುದು ಎಂಬ ದಿಟ್ಟ ನಿರ್ಧಾರವನ್ನು ನವಂಬರ್ ಒಂದರಿಂದ ಜಾರಿಗೆ ತರಲು ತೀರ್ಮಾನಿಸಿರುವ ಮಹಾಪೌರರ ಕಾರ್ಯಕ್ಕೆ ಶ್ಲಾಘನೀಯ ಅಭಿನಂದನೆಗಳು.
City Today News
(citytoday.media)
9341997936
