
ಸೌಹಾರ್ಧ ಕ್ರಿಸ್ ಮಸ್ ಆಚರಣೆ ಕೋಮು ಸೌಹಾರ್ಧತೆಯ ಸಂಕೇತವಾಗಿ ಸರ್ವಧರ್ಮ,ಸರ್ವಜಾತಿಯರ ಪ್ರಸ್ತುತದಲ್ಲಿ ಒಗ್ಗಟ್ಟಿನ ಪ್ರಧರ್ಷನ ಮಾಡಿ ಭಾರತೀಯರಾದ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಕ್ರಿಸ್ ಮಸ್ ಹಬ್ಬದ ಆಚರಣೆಯ ಮೂಲಕ ಸಾರಿದರು. ಇಡೀ ಹಬ್ಬಕ್ಕೆ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಸೌಹಾರ್ಧ ಕ್ರಿಸ್ ಮಸ್ ಆಚರಣೆಯ ಮುಖಂಡ, ಅಲ್ಪಸಂಖ್ಯಾತರ ನಾಯಕ ಡಾ . ಯೂನಸ್ ಜೋನ್ಸ್ ರವರು ಸೌಹಾರ್ದ ಕ್ರಿಸ್ಮಸ್ ಆಚರಣೆ ಆಯೋಜಿಸಿದರು.

ಸರ್ವಧರ್ಮಿಯರು ಸಮ್ಮಿಲನಗೊಂಡ ಕಿಸ್ ಮಸ್ ಹಬ್ಬದಲ್ಲಿ, ಹೆಬ್ಬಾಳ ಕಾಂಗ್ರೆಸ್ ಮುಖಂಡ ರೆಹಮಾನ್ ಷರೀಫ್ , ಹೊಯ್ಸಳ ನಗರ ವಾರ್ಡ್ನ ಮುಸ್ಲಿಂ ಧರ್ಮಗುರು ಶಫೀವುಲ್ಲಾಖದಿರಿ , ಹಿಂದೂ , ಮುಸ್ಲಿಂ , ಜೈನರು, ಬೌಧ್ದರು ಸೇರಿದಂತೆ ಗುರುಸರನ್ ಸಿಂಗ್ , ಮಾಜಿ ಮೇಯರ್ ಮಂಜುಳಾ ನಾಯ್ಡು , ಜಿ.ಎಸ್. ಗೋಪಾಲ್ ರಾಜ್, ಕಾಂಗ್ರೆಸ್ ಮುಖಂಡರಾದ ಗೋಪಿ ಚಂದ್ , ಲಕ್ಷ್ಮೀ ವೆಂಕಟೇಶ್ ಹಾಗೂ – ಡಾ . ಜೆ . ರಾಬರ್ಟ್ಡೊನಾಲ್ಡ್ ಸೇರಿ ಸಂಗಡಿಗರು ಹಾಜರಿದ್ದರು .
City Today News
(citytoday.media)
9341997936

You must be logged in to post a comment.