ಪೇಜಾವರ ಶ್ರೀಗಳು ದಲಿತರ ಕೇರಿಗಳಿಗೆ ಹೋಗಿ ಶ್ರೀ ಕೃಷ್ಣನ ಸಾರಗಳನ್ನು ಪಠಿಸಿದವರು


ಪೇಜಾವರ ಶ್ರೀಗಳು ಶ್ರೀ ಕೃಷ್ಣನ ಆರಾದಕರು ಈ ಇಳಿ ವಯಸ್ಸಿನ ಲ್ಲು ಸರ್ವ ದರ್ಮ ಎಳಿಗೆಗಾಗಿ ದುಡಿದವರು ದಲಿತರ ಕೇರಿಗಳಿಗೆ ಹೋಗಿ ಶ್ರೀ ಕೃಷ್ಣನ ಸಾರಗಳನ್ನು ಪಠಿಸಿದವರು
ಆ ಆರಾಧ್ಯ ಶ್ರೀ ಕೃಷ್ಣ ಪರಮಾತ್ಮನು ಅವರ ಅರೋಗ್ಯ ಸುದಾರಿಸಲೇಂದು ನಮ್ರತೆಯಿಂದ ಪ್ರಾರ್ಥಿಸುತ್ತೇನೆ.

– ಜಿ.ಎಸ್.ಗೋಪಾಲ್ ರಾಜ್

City Today News

(citytoday.media)

9341997946

Leave a comment

This site uses Akismet to reduce spam. Learn how your comment data is processed.