
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವರಾದ
*ಶ್ರೀ ಕೆ.ಎಸ್.ಈಶ್ವರಪ್ಪನವರು *
ಕೊಲಾರ ತಾಲ್ಲೂಕಿನ ಬಿಳ್ಳೂರ ಗ್ರಾಮ ಪಂಚಾಯತ್ ಸಾಮಾಜಿಕ ಅರಣ್ಯ ಇಲಾಖೆಯ ಅಡಿಯಲ್ಲಿ ಬರುವ
ಇಂಡಸ್ಟ್ರೀಯಲ್ ಹತ್ತೀರ ನರೇಗಾ ಯೊಜನೆಯಡಿಯಲ್ಲಿ ಮಳೆ ನೀರು ಇಂಗು ಗುಂಡಿಗಳ ತೊಡುವ ಕಾಮಗಾರಿ ವೀಕ್ಷಣೆ ಮಾಡಿದರು.

ನರಸಾಪೂರ ಗ್ರಾಮ ಪಂಚಾಯತ್ ರಾಜಕಾಲುವೆಗಳ ಹೂಳೆತ್ತುವ ಕಾಮಗಾರಿಯನ್ನು ಪರಿವೀಕ್ಷಣೆ ಮಾಡಿದರು.
ಇವರೊಂದಿಗೆ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಎಲ್.ಎ.ಅತೀಕ್, ನರೇಗಾ ಆಯುಕ್ತರಾದ ಅನಿರುದ್ಧ ಮತ್ತು ಜಿ.ಪಂ.ಸಿಇಓ ಅವರು ಉಪಸ್ಥಿತರಿದ್ದರು.
ವೀಕ್ಷಣೆ ಸಂದರ್ಭದಲ್ಲಿ ಕೂಲಿ ಮಾಡುತ್ತಿದ್ದ ಕೆಲಸಗಾರರನ್ನು ವಿಚಾರಿಸಿ ಅವರಿಗೆ ಯೊಜನೆ ಬಗ್ಗೆ ಮಾಹಿತಿ ತಿಳಿಸಿದರು.
City Today News
(citytoday.media)
9341997936
