ಭಾರತೀಯ ಸಿನಿಮಾದ ದಂತ ಕಥೆ “ರಿಷಿ ಕಪೂರ್” ನಿಧನದಿಂದ ‌ಭಾರತೀಯ ಚಲನಚಿತ್ರ ರಂಗವು ಅಮೋಘ ಅಸಾಧಾರಣ ಪ್ರತಿಭೆಯನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ- ಶ್ರೀ ರಮೇಶ್ ಜಾರಕಿಹೊಳಿ

ಭಾರತೀಯ ಚಲನಚಿತ್ರ ರಂಗದ ದಿಗ್ಗಜರಾಗಿದ್ದ ರಿಷಿ ಕಪೂರ್ ಅವರ ನಿಧನದ ಸುದ್ದಿ ಕೇಳಿ‌ ನನ್ನ ಮನಸ್ಸು ಭಾರವಾಗಿದೆ‌. ಅವರು ನಟಿಸಿದ್ದ ಹಲವಾರು ಚಲನಚಿತ್ರಗಳನ್ನು ನಾನು ನೋಡಿದ್ದೇನೆ.ಅವರ ಮನೋಜ್ಞ ಅಭಿನಯದ ಮೇರಾ ನಾಮ್ ಜೋಕರ್ ಚಿತ್ರವನ್ನು ಹಲವು ಬಾರಿ ನಾನು ‌ನೋಡಿದ್ದೇನೆ. ಭಾರತೀಯ ಸಿನಿಮಾದ ದಂತ ಕಥೆ ರಿಷಿ ಕಪೂರ್ ನಿಧನದಿಂದ ‌ಭಾರತೀಯ ಚಲನಚಿತ್ರ ರಂಗವು ಅಮೋಘ ಅಸಾಧಾರಣ ಪ್ರತಿಭೆಯನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ. ಓಂ ಶಾಂತಿ:

  • ಶ್ರೀ ರಮೇಶ್ ಜಾರಕಿಹೊಳಿ
    ಜಲಸಂಪನ್ಮೂಲ ಸಚಿವರು

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.