ಭಾರತದ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಬಾಲ ಗಂಗಾಧರ ತಿಲಕ್ ಅವರ ಜನ್ಮ ಜಯಂತಿ

“ಸ್ವರಾಜ್ಯ ನಮ್ಮ ಜನ್ಮ ಸಿದ್ಧ ಹಕ್ಕು, ಅದನ್ನು ನಾವು ಪಡೆದೇ ತೀರುತ್ತೇವೆ”

ಬಾಲ ಗಂಗಾಧರ ತಿಲಕ್.
ರಾಷ್ಟ್ರ ಕಂಡ ಅಪ್ರತಿಮ ನಾಯಕ, ಭಾರತದ ಸ್ವಾತಂತ್ರ್ಯ ಹೋರಾಟಗಾರ

ಶ್ರೀ ಬಾಲ ಗಂಗಾಧರ ತಿಲಕ್ ಅವರ ಜನ್ಮ ಜಯಂತಿಯ ಈ‌ ದಿನ‌ ಅವರಿಗೆ ನನ್ನ ಗೌರವಪೂರ್ವಕ ನಮನಗಳು.

– ಎನ್.ಎ. ಹ್ಯಾರೀಸ್

ಶಾಸಕರು-ಶಾಂತಿನಗರ ಕ್ಷೇತ್ರ

Leave a comment

This site uses Akismet to reduce spam. Learn how your comment data is processed.