ಶ್ರೀ ಡಿ ದೇವರಾಜ್ ಅರಸು ರವರ ೧೦೬ ಜಯಂತಿ: ಸಮಾಜವಾದಿ ಪಾರ್ಟಿಯಿಂದ ಮಾಲಾರ್ಪಣೆ

ಶ್ರೀ ಆರಗ ಜ್ಞಾನೇಂದ್ರ,ಗೃಹ ಸಚಿವರ ಉಪಸ್ಥಿತಿಯಲ್ಲಿ ಶ್ರೀ ಡಿ ದೇವರಾಜ್ ಅರಸು ರವರ ೧೦೬ ಜಯಂತಿ ಸಮಾಜವಾದಿ ಪಾರ್ಟಿಯ ರಾಜ್ಯಅಧ್ಯಕ್ಷರು ಶ್ರೀ ಮಂಜಪ್ಪ ಜಿ, ಬೆಂಗಳೂರು ನಗರ ಅಧ್ಯಕ್ಷರು ಉದಯ ಶಂಕರ್, ರಾಜ್ಯ ಕಾರ್ಯದರ್ಶಿ ನಾರಾಯಣ್, ನಗರ ಕಾರ್ಯದರ್ಶಿ ಕೇಶವ್ ಮೂರ್ತಿ,

ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗದ ಮಾಜಿ ಅಧ್ಯಕ್ಷರು ಕಾಂತ್ ರಾಜುರವರು ಹಾಗೂ ಸಮಾಜವಾದಿ ಪಾರ್ಟಿಯ ಕಾರ್ಯಕರ್ತರು ಭಾಗವಹಿಸಿ ಶ್ರೀ ಡಿ ದೇವರಾಜ್ ಅರಸು ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

City Today News
9341997936

Leave a comment

This site uses Akismet to reduce spam. Learn how your comment data is processed.