ಭಾರತ್ ಬಂದ್ ಪರ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಬೆಂಬಲ

ಪತ್ರಿಕಾ ಹೇಳಿಕೆ
1). ಮೆಕ್ಕೆಜೋಳ ಕನಿಷ್ಠ ಮೂರು ಸಾವಿರ ಗಳು ಬೆಂಬಲ ಬೆಲೆ ಘೋಷಣೆ ಮಾಡಬೇಕು ರಾಜ್ಯ ಸರ್ಕಾರ ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಪ್ರಾರಂಭಿಸಬೇಕು
2) ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ 28 ಪ್ರಕರಣಗಳು ಸುಮಾರು 750 ಕ್ಕಿಂತ ಹೆಚ್ಚಿದ್ದು ರಾಣೆಬೆನ್ನೂರಿನಲ್ಲಿ ಎಸ್ಎಲ್ ಓ ಆಫೀಸಿನಲ್ಲಿ ಪೆಂಡಿಂಗ್ ಉಳಿದಿದ್ದು ಅವುಗಳನ್ನು ಅತಿ ಶೀಘ್ರದಲ್ಲಿ ಬಗೆಹರಿಸಬೇಕು
3) ಕಾಡು ಪ್ರಾಣಿಗಳಿಂದ ರೈತರ ಜಮೀನಿಗೆ ಬೆಳೆಗಳನ್ನು ರಕ್ಷಿಸಲು ಸೋಲಾರ್ ತಂತಿ ಬೇಲಿಯನ್ನು ಅಳವಡಿಸಬೇಕೆಂದು ಶೇಕಡ 90% ಸಹಾಯದಲ್ಲಿ ನೀಡಬೇಕು
4) ರೈತರ ಕೃಷಿ ಯಂತ್ರೋಪಕರಣಗಳು ಖರೀದಿಯಲ್ಲಿ ಎಲ್ಲ ವರ್ಗದ ರೈತರಿಗೆ 90% ಸಹಾಯಧನ ನೀಡಬೇಕು
5) ರೈತರ ಪಂಪ್ಸೆಟ್ಗಳಿಗೆ ತ್ರಿಫೇಸ್ ಹತ್ತು ಗಂಟೆ ಕಾಲ ಹಗಲು ಹೊತ್ತಿನಲ್ಲಿ ವಿದ್ಯುತ್ತನ್ನು ಒದಗಿಸಿಕೊಡಬೇಕು
6) ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ತತ್ತರಿಸಿ ರೈತರಿಗೆ ಶೀಘ್ರದಲ್ಲಿ ಮನೆ ಹಾನಿ ಮತ್ತು ಬೆಳೆ ಪರಿಹಾರ ಒದಗಿಸಿಕೊಡಬೇಕು
7) ರೈತರ ಟ್ಯಾಕ್ಟರ್ 50% ಸಬ್ಸಿಡಿ ಒದಗಿಸಿಕೊಡಬೇಕು
8) ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಬೇಕು
9) ರಾಗಿ ಬೆಳೆಗೆ ಕನಿಷ್ಠ 5000 ಬೆಂಬಲ ಬೆಲೆ ನೀಡಬೇಕು
10) ಭಾರತ್ ಬಂದ್ ಪರ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಬೆಂಬಲ ಇರುತ್ತದೆ

-ಶ್ರೀ ಸಿದ್ದನಗೌಡ ಎಸ್ ಪಾಟೀಲ್ ಹಿರೇಕೆರೂರು ಹಾವೇರಿ ಜಿಲ್ಲೆ , ರಾಜ್ಯ ಅಧ್ಯಕ್ಷರು – ಅಖಂಡ ಕರ್ನಾಟಕ ರಾಜ್ಯ ರೈತ ಸಂಘ (ರಿ)

ಮಹೇಶ್ ಕೊಟ್ಟೂರ್ ಹಾವೇರಿ ಜಿಲ್ಲಾ ಅಧ್ಯಕ್ಷರು,ಚಂದ್ರು ಜೋಗಿಹಳ್ಳಿ ಹಿರೇಕೆರೂರು ತಾಲೂಕ ರೈತ ಸಂಘ,
ಬ್ಯಾಡಗಿ ತಾಲೂಕ ಅಧ್ಯಕ್ಷರು, ಶೇಖಪ್ಪ ಕಾಶಿ ಬಸವರಾಜಪ್ಪ ಚಿತ್ರದುರ್ಗ ತಾಲೂಕು ಅಧ್ಯಕ್ಷರು ( ಮುದ್ದಾಪುರ ) ಪತ್ರಿಕಾ ಗೋಷ್ಠಿ ಯಲ್ಲಿ ಉಪಸ್ತಿತರಿದ್ದರು.

City Today News

9341997936

Leave a comment

This site uses Akismet to reduce spam. Learn how your comment data is processed.