ಶರವಣ ರವರು ಪಾಲ್ಗೊಂಡಿರುವ ಯಾವುದೇ ಜಾಹೀರಾತು ಪ್ರಸಾರ ಮಾಡದಂತೆ ಸೂಚನೆ ನೀಡಿ, ಎಲ್ಲಾ ಜಾಹಿರಾತನ್ನು ಕೂಡಲೇ ತಡೆ ಕೊರಿ ಮನವಿ

M.L.C ಮತ್ತು ಜೆ.ಡಿ.ಎಸ್ ಪಕ್ಷದ ರಾಜ್ಯ ಪದಾಧಿಕಾರಿಗಳು ಹಾಗೂ ಶ್ರೀ ಸಾಯಿ ಗೋಲ್ಡ್ ಮಾಲೀಕರು, ಆಗಿರುವ ಶ್ರೀಯುತ ಶರವಣ ರವರು, ಸಾಯಿ ಗೋಲ್ಡ್ ಉದ್ಯಮದ ಕುರಿತು ಖಾಸಗಿ ಸುದ್ದಿವಾಹಿನಿಗಳಲ್ಲಿ, ಮತ್ತು ಇತರೆ ಯಾಗಿ ಜಾಹೀರಾತು ಪ್ರದರ್ಶನವಾಗುತ್ತಿದ್ದು, ಕೂಡಲೇ ಎಲ್ಲಾ ಜಾಹಿರಾತನ್ನು ಚುನಾವಣೆ ಮುಕ್ತಾಯಗೊಳ್ಳುವ ತನಕ ತಡೆಹಿಡಿಯುವಂತೆ ,

ರಾಮಲಿಂಗೇಗೌಡ, ಡಿ ಎಸ್ ಉಪಾಧ್ಯಕ್ಷರು, ಕತ್ರಿಗುಪ್ಪೆ ವಾರ್ಡ್, ಬಸವನಗುಡಿ ಮಂಡಲ
ಭಾರತೀಯ ಜನತಾ ಪಾರ್ಟಿ – ಕರ್ನಾಟಕ, ರವರು ಮುಖ್ಯ ಚುನಾವಣಾಧಿಕಾರಿ ಗಳು
ನಿರ್ವಾಚನ ನಿಲಯ, ಸೆಂಟ್ರಲ್ ಕಾಲೇಜು ವಿದ್ಯುನ್ಮಾನ ಕಚೇರಿಗಳು, ಸೆಂಟ್ರಲ್ ಕಾಲೇಜು, ಶೇಷಾದ್ರಿ ರಸ್ತೆ, ಅಂಬೇಡ್ಕರ್ ವೀಧಿ, ಬೆಂಗಳೂರು, ಕರ್ನಾಟಕ 560001, ರವರಿಗೆ ದೂರು ನೀಡಿದರು ಮತ್ತು ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಶರವಣ ರವರು ಪಾಲ್ಗೊಂಡಿರುವ ಯಾವುದೇ ಜಾಹೀರಾತು ಪ್ರಸಾರ ಮಾಡದಂತೆ ಸೂಚನೆ ನೀಡಿ, ಎಲ್ಲಾ ಜಾಹಿರಾತನ್ನು ಕೂಡಲೇ ತಡೆಹಿಡಿಯುವಂತೆ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ವಿನಂತಿಸಿರುವುದಾಗಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದರು.

City Today News – 9341997936

Leave a comment

This site uses Akismet to reduce spam. Learn how your comment data is processed.