ಕನ್ನಡ ನಾಡಿನ ಜನತೆಗೆ 68 ನೇ ಕನ್ನಡ ರಾಜ್ಯೋತ್ಸವ ಶುಭಾಶಯಗಳು

ಕನ್ನಡ ನಾಡಿನ ಜನತೆಗೆ 68 ನೇ ಕನ್ನಡ ರಾಜ್ಯೋತ್ಸವ ಶುಭಾಶಯಗಳು

ಈ ಕನ್ನಡ ರಾಜ್ಯೋತ್ಸವ ಕೇವಲ ಸಂಘ ಸಂಸ್ಥೆಗಳ ಮಾತ್ರ ಅಲ್ಲ ಪ್ರತಿ ಮನೆ ಮನೆಯಲ್ಲಿ ಮನ ಮನದಲ್ಲೂ ನಾಲಿಗೆ ಮೇಲೆ ಸರಾಗವಾಗಿ ಸುಲಲಿತವಾಗಿ ಪ್ರತಿಕ್ಷಣ ಮುತ್ತಿನಂತ ಶಬ್ದಗಳಿಂದ ಹೊರಹೊಮ್ಮುವ ಪದಗಳು ಪದಗಳಿಂದ ಕೂಡಿದ ಕನ್ನಡ ಉತ್ಸವ ರಾಜ್ಯೋತ್ಸವ ಹಳೆಗನ್ನಡ ನಡುಗನ್ನಡ ಹೊಸಗನ್ನಡ ಹಚ್ಚ ಹಸಿರು ಶ್ರೀಗಂಧ ಸಿಹಿ ನೀರಿನ ಕಾವೇರಿ ಚಂದದ ಬೀಡು ಸಂತರು ದಾಸರು ಕವಿಗಳು ರನ್ನ ಪಂಪ ಕುಮಾರವ್ಯಾಸ ರಾಘವಾಂಕ ಜನ್ನ ನುಡಿ ಕಟ್ಟಿ ಬೆಳೆಸಿದ ಕಿತ್ತೂರ ಚೆನ್ನಮ್ಮ ಕೆಳದಿ ಚೆನ್ನಮ್ಮ ರಾಣಿ ಅಬ್ಬಕ್ಕ ಒನಕೆ ಓಬವ್ವದಿಯಾಗಿ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯ ಪಲ್ಲವರು ಹೊಯ್ಸಳರು ರಾಷ್ಟ್ರಕೂಟರು ಹಕ್ಕ-ಬುಕ್ಕರು ಡಕ್ಕಣ್ಣ ಜಕಣಾಚಾರಿ ಸಂಗೊಳ್ಳಿ ರಾಯಣ್ಣ ವೀರ ಮದಕರಿ ನಾಯಕರು ನೃತ್ಯ ಶಿಲ್ಪಿಗಳ ತವರೂರು ಮಹನೀಯರು ಕಟ್ಟಿ ಬೆಳೆಸಿದಂತ ನಾಡು ನಮ್ಮೆಲ್ಲರ ಕರುನಾಡು ,,,,,

ಎನ್.ಎ.ಹ್ಯಾರಿಸ್
ಶಾಸಕರು, ಶಾಂತಿನಗರ ಕ್ಷೇತ್ರ.

ಹೇಳಿ ಎದ್ದೇಳಿ ಕನ್ನಡಿಗರೇ ನಿಮ್ಮತನವನ್ನು ಬಿಡದೆ ಮುನ್ನುಗ್ಗಿ ಬನ್ನಿ ಕೇವಲ ಒಂದು ದಿನದ ಕನ್ನಡ ರಾಗಬೇಡಿ ಬೇಡಿ 365 ದಿನಗಳ ಕನ್ನಡಿಗರಾಗಿ ಬಾಳಿ ಬದುಕಿ.

“ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ”

City Today News 9341997936

Leave a comment

This site uses Akismet to reduce spam. Learn how your comment data is processed.