WP-NO 23094/2023

22/11/2023 ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹುಬ್ಬರೂಡಿ ಗ್ರಾಮದಲ್ಲಿರುವ ಕ್ರಿಷ್ಣ ಗೋದಾವರಿ ರಾಯನಿಕ ರಸಗೊಬ್ಬರ ಗೋಡವದಿಂದ ಹುಬ್ಬರುಡಿ ಗ್ರಾಮದ ಸಹಕಾರಿ ಶಾಲೆಯ ಮಕ್ಕಳಿಗೆ ಮತ್ತು ಗ್ರಾಮದ ಜನತೆಗೆ ಕಲುಷಿತ ನೀರು ಮತ್ತು ಬಾರಿ ಪ್ರಮಾಣದ ಲಾರಿಗಳಿಂದ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ ಹುಬ್ಬರವಾಡಿ ಗ್ರಾಪದ ವ್ಯಕಿಯಾದ ಶ್ರೀ ಪಾಂಡುರಂಗ ಮಹದೇವ ಎಂಬ ವ್ಯಕಿಯೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮಾನ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಬೆಂಗಳೂರು ಪೀಠ ಆಳಿಸಿ ಸ್ಥಳೀಯ ಅಧಿಕಾರಿಗಾಳನ್ನು ತಾರಟೆಗೆ ತೆಗೆದುಕೊಂಡು ಸದಾರಿ ಗೊಡವಿನ NOC ಯಾಕ್ಕೆ ರದ್ದು ಪಡಿಸಿಲ್ಲವೆಂದು ಪ್ರಶ್ನೆಶಿ ಎದುರುದಾರರಿಗಿ ನೋಟಿಸು ಕೊಟ್ಟು ಮಾನ್ಯಉಚ್ಛ ನ್ಯಾಯಾಲಯದ ಎದುರು ಹಾಜರಾಗಲು ಮಾನ್ಯ ಉಚ್ಛ ನ್ಯಾಯಲಯ ಬೆಂಗಳೂರು ಪೀಠ ಆದೇಶಿಸಿದೆ ಎಂದು ಅರ್ಜಿದಾರರ ಪರ ವಕೀಲರಾದ ಆತ್ಮ ವಿ ಹಿರೇಮಠ ಅವರು ತಿಳಿಸಿದರು.
City Today News 9341997936
