
ದಿನಾಂಕ : 24-12-2023 ಭಾನುವಾರ ಬೆಳಿಗ್ಗೆ 6.00ಕ್ಕೆ
ಅಭಿಷೇಕ ಮತ್ತು ವಿಶೇಷ ನವನೀತ ಅಲಂಕಾರ, ಹನುಮಜಯಂತಿ ಪ್ರಯುಕ್ತ ವಿಶೇಷ ಪೂಜಾದಿಗಳ ಕಾರಣಿಕೆ ಸಂಜೆ 5.30ಕ್ಕೆ ಸರಿಯಾಗಿ ಭದ್ರಾವತಿ ಚಂದ್ರು ಅರ್ಪಿಸುವ ಸ್ವರ ಸಂಗೀತ ಭಕ್ತಿ ಗೀತೆಗಳ ಕಾರ್ಯಕ್ರಮ
ದಿನಾಂಕ : 25-12-2023 ಸೋಮವಾರ ಬೆಳಗ್ಗೆ 6.00ಕ್ಕೆ
ಮಧು ಅಭಿಷೇಕ ಹೂವಿನ ಅಲಂಕಾರ ಮಹಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಸಂಜೆ 7.00ಕ್ಕೆ ಕರ್ನಾಟಕದ ಹೆಸರಾಂತ ಸುಪ್ರಸಿದ್ದ ಭಜನ ಸಾಮ್ರಾಟ್ ವೆಂಕಟಪ್ಪ ಹಾಗೂ ಗೋಪಾಲಕೃಷ್ಣ ತಂಡದಿಂದ ಭಕ್ತಿಗೀತೆಗಳು
ದಿನಾಂಕ : 26-12-2023 ಮಂಗಳವಾರ ಬೆಳಿಗ್ಗೆ ಪಂಚಾಮೃತ ಅಭಿಷೇಕ. ಹೂವಿನ ಅಲಂಕಾರ ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ಸಂಜೆ 7.00ಕ್ಕೆ ಚಿಂತಲಪಲ್ಲಿ ಶ್ರೀನಿವಾಸ್ ಹಾಗೂ ಸಂಗಡಿಗರಿಂದ ಶಾಸ್ತ್ರೀಯ ಸಂಗೀತ
ದಿನಾಂಕ : 27-12-2023 ಬುಧವಾರ ಬೆಳಿಗ್ಗೆ
ಪಂಚಾಮೃತ ಅಭಿಷೇಕ. ಹೂವಿನ ಅಲಂಕಾರ ಹಾಗೂ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಸಂಜೆ 7.00ಕ್ಕೆ ದೀಪೋತ್ಸವ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ
ದಿನಾಂಕ : 28-12-2023 ಗುರುವಾರ ಬೆಳಗ್ಗೆ
ವಾಯುಸ್ತುತಿ ಪೂರ್ವಕ ಮಧು ಅಭಿಷೇಕ ಮತ್ತು ವಿಶೇಷ ಹೂವಿನ ಅಲಂಕಾರ ಬೆಳಗ್ಗೆ 10.30 ಕ್ಕೆ ‘ವಾಯುಸ್ತುತಿ ಪುನಶ್ಚರಣ’, ‘ಪವಮಾನ ಹೋಮ” ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ
ಸಂಜೆ 5.30ಕ್ಕೆ ಯಶವಂತಪುರ ಪ್ರಮುಖ ಬೀದಿಗಳಲ್ಲಿ ಸಂತೃಪ್ತಿ ಬಳಗದಿಂದ
ಆಂಜನೇಯ ದೇವರ ರಥಯಾತ್ರೆ ಸರ್ವರಿಗೂ ಸ್ವಾಗತ
ತಾವು ತಮ್ಮವರಲ್ಲದೇ ಸ್ನೇಹಿತರನ್ನೂ ಕರೆ ತನ್ನಿರಿ, ದೈವ ಕೃಪೆ ಎಲ್ಲರಿಗೂ ಪುಣ್ಯವೂ ಪೂನೀತವೂ, ಶ್ರೇಯಸ್ಪೂ ಯಶಸ್ಥರವೂ ಸನ್ಮಂಗಳ ಪ್ರದವೂ ಆಗಿರುತ್ತೆ.
ಶ್ರೀ ದಾರೀ ಆಂಜನೇಯ ಸ್ವಾಮಿ ಚಾರಿಟಬಲ್ ಟ್ರಸ್ಟ್ (ರಿ)
ಸೂಚನೆ : ಭಕ್ತರು ತತ್ಸಂಬಂಧವುಳ್ಳ ಸೇವೆಗಳನ್ನು ತಾವು ಸ್ವತಃ ಕತ್ರರಾಗಿ ನಿರಹಿಸುತ್ತಾರೆ.
ಯಶವಂತಪುರ ಮುಖ್ಯದ್ವಾರ, ಶ್ರೀ ದಾರೀ ಆಂಜನೇಯ ಸ್ವಾಮಿ ದೇವಸ್ಥಾನದ ರಸ್ತೆ, ಯಶವಂತಪುರ, ಬೆಂಗಳೂರು-22.
ಭಗತೇವಕರು ಹಾಗೂ ಭಕ್ತವೃಂದ
City Today News 9341997936
