ಬೆಂಗಳೂರಿನ ಜಯನಗರ 5 ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ “ಧನುರ್ಮಾಸ ಪೂಜೆ  ಪ್ರಾರಂಭ” ರಾಯರ ಸನ್ನಿಧಿಯಲ್ಲಿ 17-12-2024 ರಿಂದ 13-1-2025

“ಧನುರ್ಮಾಸ ಪೂಜೆ  ಪ್ರಾರಂಭ” ರಾಯರ ಸನ್ನಿಧಿಯಲ್ಲಿ 17-12-2024 ರಿಂದ 13-1-2025
ಬೆಂಗಳೂರಿನ ಜಯನಗರ 5 ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ
ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರ ತೀರ್ಥ  ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್‌ , ಕೆ ವಾದಿಂದ್ರ ಆಚಾರ್ಯರ ನೇತೃತ್ವದಲ್ಲಿ 17-12-2024 ರಿಂದ 13-1-2025ವರೆಗೆ ಧನುರ್ಮಾಸದ ಪ್ರಯುಕ್ತ  ರಾಯರ ಸನ್ನಿಧಿಯಲ್ಲಿ ಪ್ರಾತ : ಕಾಲದಲ್ಲಿ  ಪೂಜಾದಿ ಉತ್ಸವಗಳು ನೆರವೇರುತ್ತದೆ ಪ್ರತಿ ಗುರುವಾರ ಮಾತ್ರ ಸಂಜೆ 7 ಕ್ಕೆ ಉತ್ಸವಗಳು ನೆರವೇರುತ್ತದೆ, ವಿಶೇಷವಾಗಿ ಪ್ರಾತ :ಕಾಲದ ಧನುರ್ಮಾಸದಲ್ಲಿ ಹುಗ್ಗಿ ಮತ್ತು ಪೊಂಗಲ್ ನಿವೇದನ ಸೇವೆ ಕಾರ್ಯಕ್ರಮವು ನೆರವೇರುತ್ತದೆ ಎಂದು ಶ್ರೀ ನಂದಕಿಶೋರ ಆಚಾರ್ಯರು ತಿಳಿಸಿದ್ದಾರೆ ಈ ಸೇವೆಗಳಲ್ಲಿ ಭಾಗವಹಿಸುವಂತ ಭಕ್ತರು ಶ್ರೀ ಮಠದ ಈ ವಾಟ್ಸಪ್ 944 9133929 ನಂಬರ್  ಆನ್ಲೈನ್ ಮುಖಾಂತರ  ಸೇವೆ ಸಲ್ಲಿಸಿ ಶ್ರೀ ಶ್ರೀ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬಹುದು. ಹೆಚ್ಚಿನ ಮಾಹಿತಿಗಾಗಿ -08022443962- 9945429129 -8660349906.

City Today News 9341997936

Leave a comment

This site uses Akismet to reduce spam. Learn how your comment data is processed.