ಅಯ್ಯಪ್ಪ ಧರ್ಮಾಚಾರ ಸೇವಾಶ್ರಮದ ವತಿಯಿಂದ ಗಣಪತಿ, ಸುಬ್ರಹ್ಮಣ್ಯ ಮತ್ತು ಅಯ್ಯಪ್ಪನಿಗೆ ಅಷ್ಟಾಭಿಷೇಕ, ಅಯ್ಯಪ್ಪ ಲಕ್ಷಾರ್ಚನೆ ,ಪಡಿಪೂಜೆ ಮಹಾ ಮಂಗಳಾರತಿ

ಶ್ರೀ ಅಯ್ಯಪ್ಪ ಸ್ವಾಮಿ ಮಂಡಲೋತ್ಸವ
ಬೆಂಗಳೂರಿನ  ಚಾಮರಾಜಪೇಟೆಯಲ್ಲಿ  ಮಂಡಲೋತ್ಸವದ  ಶುಭ ದಿನದಂದು ಶ್ರೀ ಅಯ್ಯಪ್ಪ ಧರ್ಮಾಚಾರ ಸೇವಾಶ್ರಮದ ವತಿಯಿಂದ ಗಣಪತಿ, ಸುಬ್ರಹ್ಮಣ್ಯ ಮತ್ತು ಅಯ್ಯಪ್ಪನಿಗೆ ಅಷ್ಟಾಭಿಷೇಕ, ಅಯ್ಯಪ್ಪ ಲಕ್ಷಾರ್ಚನೆ ,ಪಡಿಪೂಜೆ ಮಹಾ ಮಂಗಳಾರತಿ ನೆರವೇರಿತು ನಂತರ ಎಲ್ಲಾ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.  ಈ ಸಂದರ್ಭದಲ್ಲಿ  ಹಲವಾರು ಅಯ್ಯಪ್ಪ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಶ್ರೀ ಧರ್ಮ ಶಾಸ್ತರ ಆಶೀರ್ವಾದ ಪಡೆದರು ಎಂದು  ವ್ಯವಸ್ಥಾಪಕರಾದ ಶ್ರೀ ಚೇತನ್ ಗುರುಸ್ವಾಮಿ ತಿಳಿಸಿದರು (ಸದಾಸ್ – ಸದಾ ಧರ್ಮಶಾಸ್ತಾನ ಸೇವೆಯಲ್ಲಿ).

City Today News 9341997936

Leave a comment

This site uses Akismet to reduce spam. Learn how your comment data is processed.