
ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕ್ಲಾಸಿಕ್ ನ್ಯಾಷನಲ್ ಕಬಡ್ಡಿ ಕ್ಲಬ್ ವತಿಯಿಂದ ಉತ್ತರಕಾಂಡ ಹರಿದ್ವಾರದಲ್ಲಿ ನಡೆಯಲಿರುವ ಐವತ್ತನೇ ಜೂನಿಯರ್ ಕರ್ನಾಟಕ ರಾಜ್ಯ ಬಾಲಕರ ಕಬ್ಬಡಿ ತಂಡದ ಶಿಬಿರಕ್ಕೆ ಗಣ್ಯರು ಶುಭ ಹಾರೈಸಿದ ಕ್ಷಣ ಸಮಾಜ ಸೇವಕರಾದ ಸುರೇಶ್ ಗೌಡ್ರು ಡಾಕ್ಟರ್ ಅಂಬರೀಶ್ ಜಿ ರಾಜ್ಯ ಕಬ್ಬಡಿ ತಂಡದ ಅಧ್ಯಕ್ಷ ಬಿ ಸಿ ಸುರೇಶ್ ಠಾಣಾಧಿಕಾರಿ ಅಜಯ್ ಸಾರಥಿ ಮತ್ತಿತರು ಹಾಜರಿದ್ದರು.
City Today News 9341997936
