ಉಮಾಮಣಿ ಕೆ.ಎಲ್ ರಿಂದ ಶ್ರೀ ರಾಮನವಮಿ ಹಾರ್ದಿಕ ಶುಭಾಶಯಗಳು

ಬೆಂಗಳೂರು: ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸತಂತ್ರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಉಮಾಮಣಿ ಕೆ.ಎಲ್ ಅವರು ಶ್ರೀ ರಾಮನವಮಿ ಸಂದರ್ಭದಲ್ಲಿ ರಾಜ್ಯದ ಜನತೆಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿರುತ್ತಾರೆ.

ಅವರು ನೀಡಿರುವ ಸಂದೇಶದಲ್ಲಿ, “ಶ್ರೀರಾಮನ ಆದರ್ಶಗಳು ಸದಾ ನಮ್ಮ ಜೀವನದಲ್ಲಿ ಧರ್ಮ, ನೀತಿ ಮತ್ತು ಶಾಂತಿಯ ಪ್ರೇರಣೆಯಾಗಲಿ. ಈ ಪವಿತ್ರ ದಿನವು ಎಲ್ಲರಿಗೂ ನೆಮ್ಮದಿ, ಸೌಭಾಗ್ಯ ಮತ್ತು ಶ್ರೇಯಸ್ಸನ್ನು ತರಲಿ” ಎಂದು ಉಲ್ಲೇಖಿಸಿದ್ದಾರೆ.

City Today News 9341997936

Leave a comment

This site uses Akismet to reduce spam. Learn how your comment data is processed.