Hon’ble Prime Minister Shri Narendra Modi Inaugurates Lyfius Pharma’s Flagship Penicillin-G Facility at Kakinada, Andhra Pradesh

·         Under the Production Linked Incentive (PLI) scheme, Lyfius Pharma Private Limited (Lyfius Pharma) invested ₹2,500 crores in Penicillin-G (Pen-G) facility

·         Commercial production to ramp up in FY25, enhancing domestic production of critical Key Starting Materials (KSMs), Drug Intermediates (DIs), and Active Pharmaceutical Ingredients (APIs)



Bengaluru, 29th October, 2024: Lyfius Pharma proudly announces the inauguration of its state-of-the-art Pen-G manufacturing facility, at Kakinada, Andhra Pradesh. With an annual production capacity of 15,000 metric tonnes (MT), the facility was virtually inaugurated by Hon’ble Prime Minister Shri. Narendra Modi in the presence of Shri. Jagat Prakash Nadda (Union Minister of Chemicals & Fertilizers, Health & Family Welfare), Dr. Mansukh Mandaviya (Union Minister of Labour & Employment, Youth Affairs & Sports), Smt. Anupriya Patel (Union MoS Chemicals & Fertilizers, Health & Family Welfare), Shri. Prataprao Jadhav (Union MoS (IC) Ayush, MoS Health & Family Welfare) and Sushri Shobha Karandlaje (Union MoS Labour & Employment, Micro, Small & Medium Enterprises).



This facility represents a strategic investment of ₹2,500 crores, under the Government of India’s PLI Scheme, and exemplifies how private sector participation can significantly contribute to national growth, drive innovation, and enhance healthcare security. The PLI scheme for the pharmaceutical sector aims to strengthen domestic manufacturing capabilities in critical KSMs, DIs, and APIs.



Commenting on the occasion, Mr. M.V. Rama Krishna, Director Lyfius Pharma, said “The launch of our Pen-G facility is a significant milestone in our efforts to enhance local production and reduce import dependency for critical pharmaceutical ingredients. This investment underscores our commitment to support the government’s vision of ‘Atmanirbhar Bharat’, establishing India as a global pharmaceutical manufacturing hub.”

City Today News 9341997936

ಚಿಕ್ಕಮಗಳೂರು ದತ್ತ ಪೀಠದಲ್ಲಿಯ ಇಸ್ಲಾಮಿಕ್ ಅತಿಕ್ರಮಣ ಮುಕ್ತಿಗಾಗಿ, ಸಂಪೂರ್ಣ ಹಿಂದೂ ಪೀಠಕ್ಕಾಗಿ ನಡೆಯುವ ದತ್ತ ಮಾಲಾ ಅಭಿಯಾನ.

ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಅತ್ಯಂತ ಸುಂದರ ರಮಣೀಯ ದತ್ತ ಪೀಠ ಇಸ್ಲಾಮಿಕ್ ಅತಿಕ್ರಮಣ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುವ ಪ್ರಯತ್ನ ನಡೆದಿತ್ತು. ಇದರ ವಿರುದ್ಧ ನಿರಂತರ 20 ವರ್ಷಗಳಿಂದ ಶ್ರೀರಾಮ ಸೇನಾ ಸಂಘರ್ಷ, ಹೋರಾಟ.ರಥಯಾತ್ರೆ, ಶೋಭಾಯಾತ್ರೆ, ಕಾನೂನು ಹೋರಾಟ, ಧರ್ಮ ಸಭೆ, ಸಾಮೂಹಿಕ ದತ್ತ ಜಪ ಮುಂತಾದವುಗಳ ಮೂಲಕ ನಮ್ಮ ಹಕ್ಕನ್ನು ಪಡೆಯಲು ಪ್ರಯತ್ನ ನಡೆಯುತ್ತಲೇ ಇದೆ.

ಪ್ರತಿವರ್ಷದಂತೆ ಈ ವರ್ಷವೂ ದತ್ತ ಮಾಲಾ ಅಭಿಯಾನ -2024 ನವೆಂಬರ್ 4 ರಿಂದ ನವೆಂಬರ್ 10 ರ ವರೆಗೆ ಜರುಗಲಿದೆ.

ನವೆಂಬರ್ 4- ಮಾಲಾ ಧಾರಣೆ

ನವೆಂಬರ್ 7- ದತ್ತ ದಿಪೋತ್ಸವ

ನವೆಂಬರ್ 9-ಪಡಿ ಸಂಗ್ರಹ ( ಭೀಕ್ಷಾಟನೆ )

ನವೆಂಬರ್ 10- ಚಿಕ್ಕಮಗಳೂರಲ್ಲಿ ಧರ್ಮ ಸಭೆ, ಶೋಭಯಾತ್ರೆ, ದತ್ತ ಪೀಠದಲ್ಲಿ ಹೋಮ, ಹವನ, ಪ್ರಸಾದ ವಿತರಣೆ.

ಈ ರೀತಿ ಕಾರ್ಯಕ್ರಮ ಆಯೋಜನೆಯಾಗಿದ್ದು ನವೆಂಬರ್ 10 ಕ್ಕೆ ಜರುಗುವ ಧರ್ಮ ಸಭೆಗೆ ಮುಖ್ಯ ಅತಿಥಿಯಾಗಿ ಹಿಂದೂ ಸಿಂಹಿಣಿ, ಪ್ರಖರ ಹಿಂದೂವಾದಿ, ಹೈದ್ರಾಬಾದ್ ನಲ್ಲಿ ಲೋಕಸಭೆ ಚುನಾವಣೆಯಲ್ಲಿ ಓವೈಸಿ ವಿರುದ್ಧ ತೊಡೆ ತಟ್ಟಿದ್ದ ಶ್ರೀಮತಿ ಮಾಧವಿ ಲತಾ, ವಿಧಾನ ಪರಿಷತ್ ಸದಸ್ಯ, ಹಿಂದೂವಾದಿ ಶ್ರೀ ಸಿ.ಟಿ. ರವಿ, ಮಾಜಿ ಸಂಸದ, ಲೇಖಕ ಅಪ್ಪಟ ಹಿಂದುವಾದಿ ಪ್ರತಾಪ್ ಸಿಂಹ ಧರ್ಮ ಸಭೆಯಲ್ಲಿ ಭಾಗವಹಿಸಲಿದ್ದು ಹಿಂದೂ ಹೃದಯ ಸಾಮ್ರಾಟ್ ಶ್ರೀ ಪ್ರಮೋದಜಿ ಮುತಾಲಿಕರ ನೇತೃತ್ವದಲ್ಲಿ ಎಲ್ಲ ಕಾರ್ಯಕ್ರಮಗಳು ಜರುಗಲಿವೆ.

ಸರ್ಕಾರಕ್ಕೆ ನಮ್ಮ ಪ್ರಮುಖ ಬೇಡಿಕೆಗಳು:

*ದತ್ತ ಪೀಠದಲ್ಲಿರುವ ಅನಧಿಕೃತ ಇಸ್ಲಾಮಿಕ್ ಕುರುಹುಗಳನ್ನು ಮೂಲ ದರ್ಗಾ ನಾಗೇನಹಳ್ಳಿಗೆ ಸ್ಥಳಾಂತರ.

*ಕೇವಲ ಹಿಂದೂ ಅರ್ಚಕರು ಇರಬೇಕು. ಮೌಲ್ವಿ ತಗೆದು ನಾಗೇನಹಳ್ಳಿಗೆ ಕಳುಹಿಸಬೇಕು.

*ದತ್ತ ಭಕ್ತರಿಗೆ ಮಹಾ ಪ್ರಸಾದ ವ್ಯವಸ್ಥೆ ಆಗಲೇಬೇಕು.ವಸತಿ ವ್ಯವಸ್ಥೆ ಸಹ ಆಶ್ವೇಕು.

*ಪೀಠದಲ್ಲಿ ಕಳುವಾದ ಎಲ್ಲವೂ ಪೀಠಕ್ಕೆ ತಿರುಗಿಸಬೇಕು.

*ನಿತ್ಯ ಗಾಣಗಪುರದಿಂದ ದತ್ತ ಪೀಠಕ್ಕೆ ಬಸ್ ಸೇವೆ ಪ್ರಾರಂಭ ಆಗೋಕು

‘ಇಷ್ಟು ವರ್ಷದ ಹೋರಾಟದ ಫಲ::

*ಗೋರಿಗಳಿಗೆ ಹಸಿರು ಚಾದರ್ ಬಂದ್.

*ನಮಾಜ್ ಬಂದ್

*ಮಾಂಸಹಾರ ಬಂದ್

*ಅರ್ಚಕರ ನೇಮಕ.

*ದತ್ತ ಪೀಠದ ಆಸ್ತಿ ಕಬಳಿಸಿದವರಿಗೆ ನೋಟೀಸ್, ಅಧ್ಯಕ್ಷರು, ಶ್ರೀ ರಾಮ ಸೇನೆ ಯವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನDeda

ಹೀಗೆ ಹಂತಹಂತವಾಗಿ ಯಶಸ್ವಿಯತ್ತ ಮುನ್ನುಗ್ಗುತ್ತಿದ್ದು ಈ ಸಾರಿ ನಮ್ಮ ಜಿಲ್ಲೆಯಿಂದ ಮಾಲಾಧಾರಿ 350 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಹೊರಡುವವರಿದ್ದಾರೆ ಎಂದು ಎಸ್. ಬಾಸ್ಕರಣ್,ಅಧ್ಯಕ್ಷರು, ಶ್ರೀ ರಾಮ ಸೇನೆ ಯವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

St Joseph’s University Hosted Start-Up Mela 4.0

launches new council to foster innovation and entrepreneurship

Bengaluru: St Joseph’s University’s Entrepreneurship Cell, in collaboration with the Public Relations Office, hosted “Start-Up Mela 4.0” and launched the St Joseph’s University Institution’s Innovation Council at the university grounds. The event was inaugurated at 10 a.m. by Chief Guest Dr. Raj Waghray, Head of the Entrepreneurship (STEM) Cell, Foundation for Science, Innovation and Development (FSID) at the Indian Institute of Science, Bengaluru, along with Dr. PV Venkitakrishnan, Scientist and Former Director at ISRO.

This year’s Start-Up Mela 4.0 brought together more than 100 start-ups from a variety of sectors, providing a space for entrepreneurs, innovators, and start-up enthusiasts to showcase their ideas and products. Over 10 venture capitalists attended the event, offering budding entrepreneurs the opportunity to network with potential investors and explore funding options. The Start-Up Mela has become a platform for innovation, connecting students with professionals in the start-up ecosystem and inspiring future entrepreneurs to consider start-up opportunities.

The event also marked the official launch of the Institution’s Innovation Council at St Joseph’s University. The council aims to nurture a culture of innovation and entrepreneurship among students and faculty members, supporting the development of new ideas and fostering growth within the university’s academic and research community. The council will also provide resources and guidance for start-up initiatives, encouraging both students and staff to engage in entrepreneurial ventures.

Open to the public, students, faculty, and start-up enthusiasts, the event saw an enthusiastic turnout. Attendees engaged with innovators and gained insight into the start-up landscape, highlighting St Joseph’s University’s commitment to empowering young minds and contributing to India’s entrepreneurial future.

City Today News 9341997936

ದಲಿತ ಮುಖ್ಯಮಂತ್ರಿ ಪದವಿಗೆ ಮಾದಿಗ ಮಹಾಸಭಾ ಸಂಪೂರ್ಣ ವಿರೋಧ

ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಮಾದಿಗೆ ಸಮುದಾಯ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ ಆದರೆ ಶತಮಾನಗಳಿಂದ ತಳಸಮುದಾಯಗಳಾದ ಮಾದಿಗ ಮತ್ತು ಹೊಲೆಯ ಜಾತಿಗಳು ಈ ಸಮಾಜದ ಅನೇಕ ಕಟ್ಟುಪಾಡುಗಳಿಗೆ ಒಳಪಟ್ಟು ತುಳಿತಕ್ಕೆ ಒಳಗಾದ ಹಾಗೂ ಸಮಾಜದಲ್ಲಿ ಅತಿ ಹೆಚ್ಚು ಕಡೆಗಣನೆಗೆ ಒಳಗಾದಂತಹ ಜಾತಿಗಳಾಗಿರುತ್ತವೆ. ಇವು ಪರಿಶಿಷ್ಟ ಜಾತಿಯಲ್ಲಿ ಅಸ್ಪೃಶ್ಯ ಜಾತಿಗಳಾಗಿದ್ದು ಸಮಾಜದ ಎಲ್ಲಾ ಜಾತಿಗಳಿಂದ ನಿರ್ಲಕ್ಷತೆಗೊಳಪಟ್ಟಿವೆ.

ಸಮಾಜದ ಎಲ್ಲಾ ಜಾತಿಗಳಿಂದ ಎಲ್ಲಾ ರೀತಿಯಿಂದಲೂ ಅಂದರೆ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಅತಿ ಹೆಚ್ಚು ಕಡೆಗಣನೆಗೆ ಒಳಗಾಗಿದ್ದು ಇಂದಿಗೂ ಸಹ ಅಸ್ಪರ್ಶವಾಗಿ ಉಳಿದುಕೊಂಡಿದೆ.

ಇದನ್ನು ಮನಗಂಡಂತಹ ಮಾದಿಗ ಸಮಾಜದ ಸಂಘಟನೆಗಳು ತಮಗೆ ಆಗುತ್ತಿರುವ ಅನ್ಯಾಯವನ್ನು ಈಗ್ಗೆ ಸುಮಾರು 30 ವರ್ಷಗಳಿಂದ ಹೋರಾಟವನ್ನು ನಡೆಸುತ್ತಾ ರಾಜ್ಯದಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯನ್ನು ಮಾಡುತ್ತಿವೆ. ಹಾಗೂ ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರು, ಶಾಸಕರು, ಸಚಿವರು ಹಾಗೂ ಸರ್ಕಾರದ ಗಮನಕ್ಕೆ ತರುವ ಮೂಲಕ ಈ ಸಮಾಜಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಕೇಳಿಕೊಂಡಾಗ್ಯೂ ಯಾವುದೇ ಪ್ರಯೋಜನವಾಗದ ಕಾರಣ ರಾಜ್ಯದಾದ್ಯಂತ ಹೋರಾಟವನ್ನು ಮಾಡುವ ಮೂಲಕ ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಡಲಾಗಿದೆ. ವಿಧಾನಸೌಧ ಮುತ್ತಿಗೆ, ಜಿಲ್ಲಾಧಿಕಾರಿ ಕಛೇರಿ ಮುತ್ತಿಗೆ, ತಾಲ್ಲೂಕು ಕಛೇರಿ ಮುತ್ತಿಗೆ, ಅರಬೆತ್ತಲೆ ಮೆರವಣಿಗೆ, ಉರುಳು ಸೇವೆ, ಶಾಸಕರ, ಸಚಿವರ ಮನೆ ಮುಂದೆ ಧರಣಿ, ಮುಖ್ಯಮಂತಿಗಳಿಗೆ ಫೆರಾವು ಹಾಗೂ ಬೆಳಗಾಂ ಅಧಿದೇಶನದಲ್ಲಿ ಮುತ್ತಿಗೆ ಕಾರ್ಯಕ್ರಮ ಇವುಗಳನ್ನು ಹಾಕುವ ಮುಖಾಂತರ ಹಲವಾರು ಹೋರಾಟಗಳನ್ನು ಮಾಡುವ ಮೂಲಕ ಸರ್ಕಾರದ ಕಣ್ಣು ತೆರೆಸಲಾಗಿದೆ. ಇದರ ಪ್ರತಿಫಲವಾಗಿ ಹಿಂದೆ ಜಾತಿ, ಜನಗಣತಿಯನ್ನು ಅಧರವಾಗಿಟ್ಟುಕೊಂಡು ಸದಾಶಿವ ಆಯೋಗವನ್ನು ಅಂದಿನ ಸರ್ಕಾರ ನೇಮಕ ಮಾಡಿತ್ತು. ಇದರ ವರದಿಯನ್ನು ಸಹ ಸರ್ಕಾರಕ್ಕೆ ನೀಡಿತು. ಆದರೆ ಹಲವು ವರ್ಷಗಳ ಕಾಲ ಇದನ್ನು ಜಾರಿಗೆ ತರದೆ ಸರ್ಕಾರಗಳು ನಿರ್ಲಕ್ಷ್ಯ ಮಾಡಿದವು. ಇದಕ್ಕೆ ಸಂಬಂಧಪಟ್ಟಂತೆ ರಾಜ್ಯದಾದ್ಯಂತ ಹೋರಾಟವನ್ನು ತೀವ್ರಗೊಳಿಸಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಸದಾಶಿವ ಆಯೋಗವನ್ನು ಜಾರಿ ಮಾಡುತ್ತೇವೆ. ಎಂದು ಸುಳ್ಳು ಭರವಸೆಗಳನ್ನು ಕೊಟ್ಟರೇ ವಿನಃ ಜಾರಿಗೊಳಿಸುವ ದೃಢ ನಿರ್ಧಾರವನ್ನು ಮಾಡಲಿಲ್ಲ. ಈ ಮೇಲ್ಕಂಡ ಅಸ್ಪರ್ಶ ಜಾತಿಗಳನ್ನು ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡವು.

ಹೋರಾಟ ರಾಜ್ಯಾದಾದ್ಯಂತ ತೀವ್ರಗೊಂಡ ನಂತರ ಸುಪ್ರೀಂ ಕೋರ್ಟ್ 2024ರ ಆಗಸ್ಟ್-1 ರಂದು ಐತಿಹಾಸಿಕವಾದಂತಹ ತೀರ್ಪನ್ನು ಪ್ರಕಟಿಸುವ ಮೂಲಕ ಬಳ ಮೀಸಲಾತಿಯನ್ನು ಜಾರಿಗೆ ತರಲು ಆಯಾ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ ಎಂಬ ಮಹತ್ವದ ತೀರ್ಪನ್ನು ಪ್ರಕಟಿಸಿತು. ಈ ತೀರ್ಪು ಪ್ರಕಟವಾದ ನಂತರ ತೆಲಂಗಾಣ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ನಾವೇ ಮೊದಲು ತರುತ್ತೇವೆ ಎಂದು ಪ್ರಕಟಿಸಿದರು. ಹರಿಯಾಣ ಸರ್ಕಾರ ಒಳ ಮೀಸಲಾತಿಯನ್ನು ಜಾರಿಗೊಳಿಸುವ ಮೂಲಕ ಈ ಸರ್ಕಾರ ಒಳ ಮೀಸಲಾತಿ ಪರವಾಗಿ ಇದೆ ಎಂಬುದನ್ನು ಸಾಬೀತುಪಡಿಸಿದೆ. ಆದರೆ ಕಾಂಗ್ರೇಸ್ ಸರ್ಕಾರ ಚುನಾವಣೆ ಪೂರ್ವದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೊದಲು ಒಳಮೀಸಲಾತಿ ಜಾರಿ ಮಾಡುತ್ತೇವೆಂದು ಆಶ್ವಾಸನೆ ನೀಡಿತ್ತು. ಆದರೆ ಇಲ್ಲಿಯವರೆಗೂ ಕಾಂಗ್ರೇಸ್ ಸರ್ಕಾರ ಬದ್ಧತೆಯನ್ನು ತೋರದೇ ಇರುವುದು ದುರದೃಷ್ಟಕರ. ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜಿ.ಪರಮೇಶ್ವ‌ರ್, ಹೆಚ್.ಸಿ.ಮಹದೇವಪ್ಪ ಇನ್ನು ಹಲವು ಬಲಗೈ ನಾಯಕರು ಒಳ ಮೀಸಲಾತಿ ವಿಚಾರಕ್ಕೆ ಸಂಬಂಧಪಟ್ಟಂತೆ ಅಸಹನೆ ತೋರುಸತ್ತಿದ್ದಾರೆ ಎಂಬುದು ದೇಶ ಹಾಗೂ ರಾಜ್ಯದಾದ್ಯಂತ ದೊಡ್ಡ ಸುದ್ದಿಯಲ್ಲಿದೆ. ಅಲ್ಲದೇ ದಲಿತ ಮುಖ್ಯಮಂತ್ರಿ ವಿಚಾರವಾಗಿ ಪ್ರತಿ ಬಾರಿಯು ದಲಿತ ಮುಖ್ಯಮಂತ್ರಿ ನಾವೇ ಎಂಬುದಾಗಿ ಸುದ್ದಿ ಮಾಡುತ್ತಿದ್ದಾರೆ. ನಿಜವಾದ ಅಸ್ಪರ್ಶ ಮಾದಿಗರನ್ನು ತನ್ನ ಸಹೋದರರು ಎಂದು ಎಂದೂ ಸಹ ಅಂದುಕೊಳ್ಳದ ಈ ಸಮುದಾಯದವರು ಮಾದಿಗರನ್ನು ಕಡೆಗಣಿಸುತ್ತಾ ಬಹುಪಾಲು ಸೌಲಭ್ಯಗಳ ಒಡೆಯರಾಗಿದ್ದಾರೆ. ಆದ ಕಾರಣ ಒಳ ಮೀಸಲಾತಿ ಜಾರಿಗೆ ತರುವಲ್ಲಿ ಈ ಸಮುದಾಯದ ನಾಯಕರು ಬದ್ಧತೆ ತೋರದೇ ಇದ್ದಲ್ಲಿ ಮುಂದೆ ಮೀಸಲಾತಿ ಕ್ಷೇತ್ರಗಳಲ್ಲಿ ಮಾದಿಗ ಸಮುದಾಯದವರು ತಮ್ಮ ಶಕ್ತಿಯನ್ನು ಪ್ರದರ್ಶನ ಮಾಡಬೇಕಾಗುತ್ತದೆ, ಅಲ್ಲದೇ ದಲಿತರಿಗೆ ಬೇಕಾಗಿಲ್ಲ.

ದಲಿತ ಮುಖ್ಯಮಂತ್ರಿ ಪದವಿಗೆ ಮಾಡಿಗೆ ದುಹಾಸಭಾ ಸಂಪೂರ್ಣ ವಿರೋಧವನ್ನು ವ್ಯಕ್ತಪಡಿಸುತ್ತವೆ.

ಅಲ್ಲದೇ ಒಳ ಮೀಸಲಾತಿ ಜಾರಿಯಾಗುವ ವರೆಗೂ ಸರ್ಕಾರದ ಉದ್ಯೋಗದ ಅಧಿಸೂಚನೆಗಳನ್ನು ಕಡ್ಡಾಯವಾಗಿ ರದ್ದುಗೊಳಿಸಬೇಕು. ಹಾಗೂ ಎಸ್.ಇ.ಪಿ / ಟಿ.ಎಸ್.ಪಿ ಅನುದಾನವನ್ನು ಹಂಚಿಕೆ ಮಾಡದೇ ತಡೆಗಟ್ಟಬೇಕು ಹಾಗೂ ಒಳ ಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮಾದಿಗ ಸಮಾಜದ ಶಾಸಕರು, ಸಚಿವರು, ಸಂಸದರು ಹಾಗೂ ಸ್ಥಳೀಯ ಸಂಸ್ಥೆಯ ಅಧ್ಯಕ್ಷರು ರಾಜ್ಯ ಸರ್ಕಾರಕ್ಕೆ ಒತ್ತಾಯವನ್ನು ಮಾಡಬೇಕು ನಿಮ್ಮ ಒತ್ತಾಯಕ್ಕೆ ಸರ್ಕಾರ ಮಣಿಯದೇ ಇದ್ದಲ್ಲಿ ತಮ್ಮ ಸ್ಥಾನಗಳಲ್ಲಿ ರಾಜೀನಾಮೆ ಕೊಡುವ ಮೂಲಕ ಈ ಸಮಾಜದ ಋಣವನ್ನು ತೀರಿಸಬೇಕಾಗಿ ಮಾದಿಗ ಮಹಾಸಭಾ ಮುಖಂಡರುಗಳು ಪತ್ರಿಕಾ ಗೋಷ್ಟಿಯ ಮೂಲಕ ಒತ್ತಾಯಿಸಿದರು.

City Today News 9341997936

ಪ್ರದರ್ಶನೋತ್ತರ ಬಿಡುಗಡೆ: ನಿಕಿಲ್ ಇನಾಯಾ ಅವರ ಏಕಕಲಾ ಕಲೆ ಪ್ರದರ್ಶನ – ಮೆಮೆಂಟೊ ಮೊರಿ, ಆರ್ಟ್ ಹೌಜ್, ಬೆಂಗಳೂರು

ಬೆಂಗಳೂರು, 26 ಅಕ್ಟೋಬರ್ 2024 — ಆರ್ಟ್ ಹೌಜ್ ನಲ್ಲಿ ನಡೆದ ನಿಕಿಲ್ ಇನಾಯಾ ಅವರ ಮೆಮೆಂಟೊ ಮೊರಿ ಎಂಬ ಶ್ರದ್ಧಾಂಜಲಿ ಕಲಾ ಪ್ರದರ್ಶನದ ಅಂತಿಮ ದಿನವು ಯಶಸ್ವಿಯಾಗಿ ಮುಗಿಯಿತು. ಈ ಪ್ರದರ್ಶನದಲ್ಲಿ ಕಲಾವಿದ ನಿಕಿಲ್ ಇನಾಯಾ ಅವರ ಮರಣೀಯತೆ, ಸ್ಮೃತಿ ಮತ್ತು ಪರಂಪರೆಯ ಬಗ್ಗೆ ಅವರ ಅಂತರಂಗದ ಅಭಿವ್ಯಕ್ತಿಯನ್ನು ಆನಂದಿಸಲು ಕಲಾಸಕ್ತರು ಮತ್ತು ಸಾಂಸ್ಕೃತಿಕ ಅಭಿಮಾನಿಗಳು ಆಗಮಿಸಿದ್ದರು.

ಇನಾಯಾ ಅವರ ಅಜ್ಜೀ ಶಾಂತನಾಯಕಿ ಬಾಲಸುಬ್ರಮಣಿಯನ್ ಅವರಿಂದ ಪ್ರೇರಿತವಾಗಿರುವ ಈ ಕಲಾಕೃತಿ ಪ್ರದರ್ಶನವು ವೀಕ್ಷಕರ ಮನದಲ್ಲಿ ಭಾವನಾತ್ಮಕ ಸ್ಪಂದನೆ ಮೂಡಿಸಿತು. ಪ್ರದರ್ಶನವನ್ನು ಪ್ರಸಿದ್ಧ ಸಾಂಸ್ಕೃತಿಕ ವ್ಯಕ್ತಿ ಎ.ಆರ್. ಬಾಲಸುಬ್ರಮಣಿಯನ್ ಉದ್ಘಾಟಿಸಿದರು, ಮೆಮೆಂಟೊ ಮೊರಿಯಲ್ಲಿ ಕಲೆಯ ಮೂಲಕ ಸ್ಮೃತಿಯ ಅರ್ಥಪೂರ್ಣ ಸಂಪರ್ಕವನ್ನು ತೀವ್ರವಾಗಿ ವಿವರಿಸಿದರು.

ಈ ಪ್ರದರ್ಶನವು ಗ್ರೇಸ್ಕೇಲ್ ಚಿತ್ರಗಳನ್ನು ಹಾಗೂ ಪ್ರತೀಕಾತ್ಮಕ ಸ್ಥಿರಜೀವಿತ ಕಲಾಕೃತಿಗಳನ್ನು ಒಳಗೊಂಡಿದ್ದು, ಜೀವನದ ಕ್ಷಣಿಕ ಸೌಂದರ್ಯದ ಅನಾವರಣ ಮಾಡಿತು. ಪ್ರತಿಯೊಂದು ಚಿತ್ರವೂ ಸೂಕ್ಷ್ಮವಾದ ವಿವರಗಳಿಂದ ತುಂಬಿದ್ದು, ವೀಕ್ಷಕರನ್ನು ಆಲೋಚನಾತ್ಮಕ ಮನೋಭಾವದತ್ತ ಸೆಳೆಯಿತು. ಜೊತೆಗೆ, ನಿಕಿಲ್ ಅವರ ಅಜ್ಜಿಗೆ ಶ್ರದ್ಧಾಂಜಲಿಯ ರೂಪದಲ್ಲಿ ತಯಾರಿಸಿದ ಮಲ್ಟಿಮೀಡಿಯಾ ಸ್ಥಾಪನೆ, ಶ್ರೇಷ್ಟವಾಗಿದ್ದು ವೀಕ್ಷಕರ ಹೃದಯವನ್ನು ಆಕರ್ಷಿಸಿತು.

ಮೆಮೆಂಟೊ ಮೊರಿ ಪ್ರದರ್ಶನವು ವೀಕ್ಷಕರ ಮೇಲೆ ಶಾಶ್ವತವಾದ ಪ್ರಭಾವ ಬಿಟ್ಟು, ನಿಕಿಲ್ ಇನಾಯಾ ಅವರನ್ನು ಸಮಕಾಲೀನ ಕಲೆಯಲ್ಲಿ ಬಲಿಷ್ಠ ಹಾಗೂ ನೂತನ ಕಲಾತ್ಮಕ ಧ್ವನಿಯಂತೆ ಸ್ಥಾಪಿಸಿತು.

City Today News
9341997936