HyFun Foods donates 22,500 kgs of Ready to Cook Potato cubes to Akshaya Patra Foundation’s Covid-19 Relief – “Donate Meal” project

Key Highlights:

  • HyFun Foods donates 22,500 kgs of ready-to-cook Potato Cubes to Akshaya Patra Foundation’s ‘Donate Meal’ project.
  • The potato cubes will be directly delivered across the foundation’s kitchens in Delhi, Bengaluru, Ahmedabad, and Hyderabad by HyFun Foods using its supply chain network.

Bengaluru, July 27th: HyFun Foods, one of India’s largest producers, exporters, and retailers of premium-quality frozen potato products, has recently joined hands with the Akshaya Patra Foundation, one of India’s renowned non-profit organizations; to donate 22,500 kgs of ready to cook Potato Cubes to their ‘Donate Meal’ project in Delhi, Bengaluru, Ahmedabad and Hyderabad. With this initiative, HyFun Foods aims to provide meals to the marginalized and low-income segment of society. 

The Covid-19 pandemic-induced lockdown has weighed heavily on the poor and daily wage laborers. They faced a shortage of food and essential supplies that created a lot of distress for them. To lend a helping hand, this is an endeavour by HyFun Foods to provide food to the daily wage workers, migrant laborers, construction site workers, and people at old age homes and night shelters.

Speaking on the initiative, Mr. Haresh Karamchandani, Managing Director & CEO, HyFun Foods, said, “During these challenging times, it is our responsibility to extend a helping hand to those in need. We are humbled to associate with Akshaya Patra Foundation’s noble cause and lend our support to a larger section of society. We are making sure that only good and safe food reaches them. The potato cubes we are providing are absolutely fresh and completely free from preservatives. I am sure that this collaboration will help provide meals for those who cannot afford them in the prevailing situation. We look forward to a long association and are hopeful to provide our continued support to such causes.” 

Mr. Sundeep Talwar, CMO, Akshaya Patra says, “The strength of this collaboration will lead to the well-being of the underprivileged society at the core of the collective effort. With the sustained and valued support from organizations like HyFun Foods, we aim to provide nutritional meals to feed the needy. Such partnerships in our social sector are the need of the hour.”

Mr. Punit Shukla, General Manager Human Resources, HyFun Foods, “As part of the MoU, the partnership with Akshaya Patra Foundation will be an additional step to provide quality meals to those in need. At HyFun Foods, we believe that an organization can survive, sustain its growth, and contribute to society only if it is consistently aligned to its core values and social responsibilities. We are happy to make our contribution to support the Akshaya Patra Foundation’s vision of eradicating hunger.” 

He further added, “It has been difficult for the marginalized and low-income segment of society to feed themselves and their families. By associating with this cause, HyFun Foods is hopeful of making a significant impact on society and will strive hard to reach communities in dire need of help and ensure that they are well provided with food even in economic uncertainty.”

City Today News
9341997936

ಪರಿಶಿಷ್ಟ ಜಾತಿಯ ಛಲವಾದಿ ( ಬಲಗೈ ) ಸಮುದಾಯದವರಾದ ಶ್ರೀ. ನೆಹರು ಓಲೇಕಾರ್ ರವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯ

ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಛಲವಾದಿ ( ಬಲಗೈ ) ಸಮುದಯಾಕ್ಕೆ ಮುಖ್ಯಮಂತ್ರಿ ಹುದ್ದೆ ದಕ್ಕುತ್ತದೆ ಎಂಬ ಮಾತು ನಾಲ್ಕು ದಶಕಗಳಿಂದಲೂ ಕೇಳಿ ಬರುತ್ತಿದೆ , ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಸಂಖ್ಯೆ ಸುಮಾರು ಒಂದು ಕೋಟಿ ಐವತ್ತು ಲಕ್ಷ ) ಜನಸಂಖ್ಯೆ ಇದ್ದು , ಇದುವರೆಗೂ ಮುಖ್ಯಮಂತ್ರಿ ಹುದ್ದೆ ದೊರಕದೆ ಇರುವುದು ನಮ್ಮ ದುರ್ದೈವ . ರಾಜ್ಯದಲ್ಲಿ ಲಿಂಗಾಯತರು 8 ಮಂದಿ ಮುಖ್ಯಮಂತ್ರಿಗಳಾಗಿದ್ದಾರೆ ಹಾಗೇಯೆ ಒಕ್ಕಲಿಗರು 6 ಮಂದಿ ಮುಖ್ಯಮಂತ್ರಿಗಳಾಗಿದ್ದಾರೆ ಕೇವಲ 2 % ಇರುವ ಬ್ರಾಹ್ಮಣರು ಮುಖ್ಯಮಂತ್ರಿಗಳಾಗಿದ್ದಾರೆ , ಕುರುಬರು ಮತ್ತು ಹಿಂದುಳಿದವರು ಸಹ ಮುಖ್ಯಮಂತ್ರಿಗಳಾಗಿದ್ದಾರೆ . ಕಾಂಗ್ರೆಸ್ ಪಕ್ಷವು 70 ವರ್ಷಗಳಿಂದ ಆಡಳಿತ ನಡೆಸುತ್ತಾ ಬಂದಿರುತ್ತದೆ ಆ ಪಕ್ಷದಲ್ಲಿ ದಿವಂಗತ ಕೆ.ಹೆಚ್ . ರಂಗನಾಥ , ದಿವಂಗತ ಬಿ . ಬಸವಲಿಂಗಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಲಾಯಿತು ನಂತರ ಶ್ರೀ ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ || ಜಿ . ಪರಮೇಶ್ವರ್‌ರವರು ಮುಖ್ಯಮಂತ್ರಿ ರೇಸ್‌ನಲ್ಲಿ ಬಂದು ಕೊನೆಗಳಿಗೆಯಲ್ಲಿ ಕಾಂಗ್ರೆಸ್ High command ಇವರನ್ನು ಮೂಲೆ ಗುಂಪು ಮಾಡಿದರು . ಭಾರತೀಯ ಜನತಾ ಪಾರ್ಟಿಯಲ್ಲಿ ಉಳಿದಿರುವ 20 ತಿಂಗಳು ಶ್ರೀ ನೆಹರು ಓಲೇಕಾರ್ , ಅಧ್ಯಕ್ಷರು , ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಇವರು ವಿದ್ಯಾವಂತ ಪದವಿದರರಾಗಿದ್ದು ಇವರನ್ನು ಮುಖ್ಯಮಂತ್ರಿ ಮಾಡಲಿ ಎಂಬುದಾಗಿ ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘವು ಒತ್ತಾಯಿಸುತ್ತದೆ . ಕಾಂಗ್ರೆಸ್ ಪಕ್ಷವು 70 ವರ್ಷದಿಂದ ಮುಖ್ಯಮಂತ್ರಿ ಮಾಡಲಿಲ್ಲ , ಪ್ರಾದೇಶಿಕ ಪಕ್ಷ ಜೆ.ಡಿ.ಎಸ್ ಮೇಲೆ ನಮಗೆ ನಂಬಿಕೆ ಇಲ್ಲ ಉಳಿದಿರುವುದು , ಭಾರತೀಯ ಜನತಾ ಪಾರ್ಟಿ ಸಂವಿಧಾನದ ಮೇಲೆ ನಂಬಿಕೆ , ಸಾಮಾಜಿಕ ಬದ್ದತೆ ಇದ್ದರೆ ಶ್ರೀ ನರೇಂದ್ರ ಮೋದಿ , ಶ್ರೀ ಅಮೀತ್ ಶಾ ರವರು ಸರ್ವರಿಗೂ ಸಮಪಾಲು , ಸರ್ವರಿಗೂ ಸಮಬಾಳು ಎಂದು ಹೇಳುತ್ತಿರುತ್ತಾರೆ ಇದನ್ನು ಸಾಬೀತು ಪಡಿಸಲಿ ಮತ್ತು ಆರ್.ಎಸ್.ಎಸ್ ದಲಿತರ ಪರವಾಗಿದೆ , ಎಂದರೆ ದಲಿತ ಮುಖ್ಯಮಂತ್ರಿ ಮಾಡಿ 70 ವರ್ಷದಿಂದ ದಲಿತ ಮುಖ್ಯಮಂತ್ರಿ ಮಾಡಿಲ್ಲ ಎಂಬ ಕಪ್ಪು ಚುಕ್ಕೆ ಉಳಿದಿದೆ . ಅದನ್ನು ಬಿ.ಜೆ.ಪಿ ಪಕ್ಷವು ಅಳಿಸಿ ಸಾಮಾಜಿಕ ನ್ಯಾಯ ಮತ್ತು ಸಂವಿಧಾನಕ್ಕೆ ಗೌರವ ಕೊಡುತ್ತದೆ ಎಂದು ನಂಬಿರುತ್ತೇವೆ ಎಂದು ಪತ್ರಿಕಾಗೋಷ್ಥಿಯಲ್ಲಿ ಅಂದರು.

City Today News
9341997936

ಅಮ್ ಆದ್ಮ ಪಾರ್ಟಿಯಿಂದ ಜುಲೈ 30 ರಂದು ಶಿಕ್ಷಣ ಸಮ್ಮೇಳನ “ಶಿಕ್ಷಣ ನಮ್ಮ ಹಕ್ಕು , ಶಿಕ್ಷಣ ನಿಮ್ಮ ಜವಾಬ್ದಾರಿ”

ಪತ್ರಿಕಾಗೋಷ್ಠಿ

ಕರ್ನಾಟಕ ರಾಜ್ಯದ ಶಿಕ್ಷಣ ವ್ಯವಸ್ಥೆ ಆಘಾತಕಾರಿ ಬಿಕ್ಕಟ್ಟನ್ನು ಎದುರಿಸುತ್ತಿದೆ . ಮಕ್ಕಳ ಭವಿಷ್ಯ ಡೋಲಾಯಮಾನವಾಗಿದೆ . ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಅಸಮರ್ಪಕ ನಿರ್ಧಾರಗಳ ಫಲ ಇಂದು ಶಿಕ್ಷಣ ಕ್ಷೇತ್ರ ಅಧೋಗತಿಗೆ ಹೋಗಿದೆ . ಪಟ್ಟ ಉಳಿಸಿಕೊಳ್ಳಲು ಹೆಣಗಾಡುವ ಸರ್ಕಾರದಿಂದ ದೆಹಲಿ ಮಾದರಿಯ ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ಹೇಗೆ ನಿರೀಕ್ಷಿಸಲು ಸಾಧ್ಯ ಎಂದು ಆಮ್ ಆದ್ಮ ಪಾರ್ಟಿಯ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಟೀಕಿಸಿದರು . ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಇವರು ಆಮ್ ಆದ್ಮ ಪಾರ್ಟಿ ಶಿಕ್ಷಣ ವ್ಯವಸ್ಥೆ ಎದುರಿಸುತ್ತಿರುವ ಸಮಸ್ಯೆಗಳ ಕಡೆಗೆ ಜನತೆಯ ಮತ್ತು ಸರ್ಕಾರದ ಗಮನ ಸೆಳೆದು ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆ ತರುವ ಕುರಿತು ಶಿಕ್ಷಣ ನಮ್ಮ ಹಕ್ಕು , ಶಿಕ್ಷಣ ನಿಮ್ಮ ಜವಾಬ್ದಾರಿ ” ಎಂಬ ಶಿಕ್ಷಣ ಸಮ್ಮೇಳನವನ್ನು ಹಮ್ಮಿ ಕೊಳ್ಳುತ್ತಿದೆ . ಇದೇ ಬರುವ ಜುಲೈ 30 ಶುಕ್ರವಾರ ಸಂಜೆ 6 ಗಂಟೆಗೆ ಶಿಕ್ಷಣ ತಜ್ಞೆ ಮತ್ತು ದೆಹಲಿ ಶಾಸಕಿ ಅತೀಶಿ ಮರ್ಲೇನ ಅವರಿಂದ ಚರ್ಚೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು . ಕ್ರಾಂತಿಕಾರಕ ರೀತಿಯಲ್ಲಿ ದೆಹಲಿಯ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತಂದ ಶಿಕ್ಷಣ ವಾಸ್ತುಶಿಲ್ಪ ಅತಿಶಿ ದೆಹಲಿ ಮಾದರಿಯ ಶಿಕ್ಷಣ ವ್ಯವಸ್ಥೆಯ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ಮತ್ತು ಈ ಮಾದರಿಯನ್ನು ಕರ್ನಾಟಕದಲ್ಲಿ ಜಾರಿಗೆ ತರುವ ಬಗ್ಗೆ ಚರ್ಚಿಸಲಿದ್ದಾರೆ . ಚರ್ಚೆಯಲ್ಲಿ ನ್ಯಾಷನಲ್ ಲಾ ಸ್ಕೂಲ್ ನ ಪ್ರಾಧ್ಯಾಪಕ ಬಾಬು ಮ್ಯಾಥ್ಯ ಮತ್ತು ಆಮ್ ಆದ್ಮ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಭಾಗವಹಿಸಲಿದ್ದಾರೆ . ಈ ಸಮ್ಮೇಳನದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಶಿಕ್ಷಣ ವ್ಯವಸ್ಥೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ . ಅಪರಾಹ್ನ 3 ಗಂಟೆಗೆ ಬೆಂಗಳೂರಿನ 20 ಲೇವಲ್ ರಸ್ತೆಯ ರೋಟರಿ ಕ್ಲಬ್ ನಲ್ಲಿ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ಕೆಎಎಂಎಸ್ ನ ಮುಖ್ಯಸ್ಥ ಶಶಿ ಕುಮಾರ್ , IT for Change on the Role of technology in school learning solutions ಮುಖ್ಯಸ್ಥ ಗುರು ಕಾಶಿನಾಥನ್ , ಅಕ್ಷರ ಫೌಂಡೇಶನ್ ನ ಗಣಿತ ಶಿಕ್ಷಕಿ ಪುಷ್ಪಾ ತಂತ್ರಿ , ಶಿಕ್ಷಕಿ ಉಷಾ ಮೋಹನ್ , ದಕ್ಷ ನ ಪ್ರೋಗ್ರಾಂ ಡೈರೆಕ್ಟರ್ ಸೂರ್ಯಪ್ರಕಾಶ್ ಬಿ ಎಸ್ ಕರ್ನಾಟಕದ ಶಿಕ್ಷಣ ವ್ಯವಸ್ಥೆಯ ಬಿಕ್ಕಟ್ಟಿಗೆ ಕಾರಣ ಮತ್ತು ಪರಿಹಾರ ” ಎಂಬ ವಿಷಯದ ಕುರಿತು ಚರ್ಚೆ ನಡೆಸಲಿದ್ದಾರೆ .

ದಿನಾಂಕ : ಶುಕ್ರವಾರ , 30 , 2021 ಸಮಯ : ಅಪರಾಹ್ನ 3 ಗಂಟೆಗೆ ಸ್ಥಳ : ರೋಟರಿ ಕ್ಲಬ್ , 20 ಲೇವಲ್ಲೇ ರಸ್ತೆ , ಬೆಂಗಳೂರು 560001

City Today News
9341997936

ಎಸ್.ಎಸ್.ಎಲ್.ಸಿ. ಪರೀಕ್ಷೆ -2021 ತಂದೊಡ್ಡಿರುವ ಆತಂಕಗಳು ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ವಿಶೇಷ  ಪ್ರೋತ್ಸಾಹಾಂಕ ( ಸ್ಪೆಷಲ್ ವೆಯ್ಟೇಜ್ )ನೀಡಲು ಒತ್ತಾಯ

ದಸಂಸ ಒಕ್ಕೂಟ ಮತ್ತು ರಾಜ್ಯ ರೈತ ಸಂಘ ಜಂಟಿ ಪತ್ರಿಕಾ ಗೋಷ್ಠಿ ಎಸ್.ಎಸ್.ಎಲ್.ಸಿ. ಪರೀಕ್ಷೆ -2021 ತಂದೊಡ್ಡಿರುವ ಆತಂಕಗಳು ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಾಂಕ ( ಸ್ಪೆಷಲ್ ವೆಯ್ಟೇಜ್ ) ನೀಡುವ ಕುರಿತು ಕರ್ನಾಟಕ ರಾಜ್ಯದ ಉದ್ದಗಲಕ್ಕೂ ವ್ಯಕ್ತವಾದ ವ್ಯಾಪಕವಾದ ಸಾರ್ವಜನಿಕ ಒತ್ತಾಯಗಳ ನಡುವೆಯೂ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅನಗತ್ಯ ತರಾತುರಿಯಿಂದ 2021 ರ ಸಾಲಿನ ಎಸ್ . ಎಸ್ . ಎಲ್ . ಸಿ , ಪರೀಕ್ಷೆಯನ್ನು ನಡೆಸಿದೆ . ಇಡೀ ದೇಶದಲ್ಲೇ ಹತ್ತನೆಯ ತರಗತಿಯ ಪರೀಕ್ಷೆಗಳು ರದ್ದಾಗಿದ್ದರೂ , ಕರ್ನಾಟಕ ಸರ್ಕಾರ ಮಾತ್ರ ಲಕ್ಷಾಂತರ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ , ಅದರಲ್ಲೂ ದಲಿತ , ಹಿಂದುಳಿದ ವಿದ್ಯಾರ್ಥಿಗಳಿಗೆ , ವಿಶೇಷವಾಗಿ ಬಡ ವಿದ್ಯಾರ್ಥಿನಿಯರಿಗೆ ಹಾಗೂ ರಾಜ್ಯದ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಮಾರಕವಾಗುವ ಎಸ್ . ಎಸ್ . ಎಲ್ . ಸಿ . ಪರೀಕ್ಷೆಯನ್ನು ಹಠಕ್ಕೆ ಬಿದ್ದಂತೆ ನಡೆಸಿದೆ . ಈ ಪರೀಕ್ಷೆಯ ಸಾಧಕ , ಬಾಧಕಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆಯಲು ನಾವು ಬಯಸುತ್ತೇವೆ . ತಮ್ಮೊಡನೆ ಮುಕ್ತ ಚರ್ಚೆಗಾಗಿ ಈ ಕೆಳಕಂಡ ಅಂಶಗಳನ್ನು ತಮ್ಮ ಗಮನಕ್ಕೆ ತರುತ್ತಿದ್ದೇವೆ ಹಾಗೂ ನಮ್ಮ ಕಳಕಳಿಯ ಮನವಿಯನ್ನು ಸಲ್ಲಿಸುತ್ತಿದ್ದೇವೆ :

1. ಕಳೆದೆರಡು ವರ್ಷಗಳ ಸಾಂಕ್ರಾಮಿಕದ ಸಂಕಷ್ಟದ ಕಾಲದಲ್ಲೂ ಗ್ರಾಮೀಣ ಪ್ರದೇಶಗಳ ಬೋಧಕ , ಬೋಧಕಿಯರು ಹಾಗೂ ಶಿಕ್ಷಣ ಇಲಾಖೆ ಬೋಧನೆಯ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿ ವಿದ್ಯಾರ್ಥಿಗಳನ್ನು ತಲುಪಲು ಪ್ರಯತ್ನಿಸಿರುವುದನ್ನು ನಾವು ಮೆಚ್ಚುಗೆಯಿಂದ ಸ್ವಾಗತಿಸುತ್ತೇವೆ . ಆದರೂ ವಾಸ್ತವವಾಗಿ ನೋಡಿದರೆ , ಗ್ರಾಮೀಣ ವಿದ್ಯಾರ್ಥಿ , ವಿದ್ಯಾರ್ಥಿನಿಯರ ದೃಷ್ಟಿಯಿಂದ ಕಳೆದ ಎರಡು ವರ್ಷಗಳು ಬಹುತೇಕವಾಗಿ ಶೂನ್ಯ ಕಲಿಕಾ ವರ್ಷಗಳೇ ಆಗಿವೆ . ಇಡೀ ಡಿಜಿಟಲ್ ಶಿಕ್ಷಣ ಹಾಗೂ ದೂರದರ್ಶನದ ಮೂಲಕ ನೀಡಲಾದ ಶಿಕ್ಷಣ ಗ್ರಾಮೀಣ ಭಾಗದ ಹಾಗೂ ನಗರಗಳ ಬಡ ಕುಟುಂಬಗಳ ಶೇಕಡ ಮೂವತ್ತು ಭಾಗ ವಿದ್ಯಾರ್ಥಿಗಳನ್ನೂ ತಲುಪಿಲ್ಲ . ಅದರಲ್ಲೂ ಡಿಜಿಟಲ್ ವ್ಯವಸ್ಥೆ ದೊರೆಯದಿರುವ ಬಡ ವಿದ್ಯಾರ್ಥಿನಿಯರನ್ನಂತೂ ಇದು ಶೇಕಡ 20 ರಷ್ಟೂ ತಲುಪಿಲ್ಲ . ಇದು ಇಡೀ ಕರ್ನಾಟಕದ ಜನತೆ ಬಲ್ಲ ವಾಸ್ತವ ಸತ್ಯ . ಈ ಅಸಹಾಯಕ ಮಕ್ಕಳಿಗೆ ಅಕಸ್ಮಾತ್ ಬೋಧನೆ ತಲುಪಿದ್ದರೂ ಅದು ನಿಜವಾದ ಕಲಿಕೆಯಂತೂ ಆಗಿಲ್ಲ ಎಂಬುದು ಕೂಡ ಸತ್ಯ ಈ ದೃಷ್ಟಿಯಿಂದ ನೋಡಿದಾಗಲಂತೂ ಶ್ರೀಮಂತ ಹಾಗೂ ಬಡ ವರ್ಗಗಳ ಮಕ್ಕಳ ನಡುವಣ ಅಂತರವನ್ನು , ಗ್ರಾಮ ಹಾಗೂ ನಗರಗಳ ವಿದ್ಯಾರ್ಥಿಗಳ ನಡುವಣ ಕಂದರವನ್ನು ಈ ಸಲದ ಎಸ್ . ಎಸ್ . ಎಲ್ . ಸಿ . ಪರೀಕ್ಷ ಭಯಾನಕವಾಗಿ ಹೆಚ್ಚಿಸಲಿದೆ ಎಂದು ನಮಗೆ ಆತಂಕವಾಗಿದೆ .

2. ಇಂಥ ಪರಿಸ್ಥಿತಿಯಲ್ಲಿ ಎಸ್ . ಎಸ್ . ಎಲ್ . ಸಿ . ವಿದ್ಯಾರ್ಥಿಗಳಿಂದ ಎಲ್ಲ ವಿಷಯಗಳ ಬಗ್ಗೆ ಅಸೈನ್‌ಮೆಂಟುಗಳನ್ನು ಬರೆಸಿ ಅವರಿಗೆ ‘ ಗ್ರೇಡ್’ಗಳನ್ನು ಕೊಟ್ಟು ಮುಂದಿನ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡುವ ಕೆಲಸ ಮಾಡಿದ್ದರೆ ಸಾಕಾಗಿತ್ತು . ಆದರೆ ಯಾವುದೋ ಹಟಕ್ಕೆ ಬಿದ್ದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಈ ಪರೀಕ್ಷೆಯನ್ನು ಮಾಡಿಯೇ ತೀರಲು ಹೊರಟಿದೆ .

3. ಈ ಹಿನ್ನೆಲೆಯಲ್ಲಿ ಈ ಸಲದ ಎಸ್ . ಎಸ್ . ಎಲ್ . ಸಿ . ಪರೀಕ್ಷೆಯಲ್ಲಿ ಗ್ರಾಮೀಣ ಬಡ ದಲಿತ , ಹಿಂದುಳಿದ ವಿದ್ಯಾರ್ಥಿಗಳ , ಹಿಂದುಳಿದ ಹಾಗೂ ಅತಿ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳ , ಹಾಗೂ ವಿಶೇಷವಾಗಿ ಬಡ ವಿದ್ಯಾರ್ಥಿನಿಯರ ಹಿತಾಸಕ್ತಿಗಳನ್ನು ರಕ್ಷಿಸಲು ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮಗಳೇನೆಂಬುದನ್ನು ತಿಳಿಯಲು ನಾವು ಎದುರು ನೋಡುತ್ತಿದ್ದೇವೆ .

4. ಕಳೆದ ಎರಡು ವರ್ಷಗಳ ಕಲಿಕೆಯ ಹಿನ್ನಡೆಗಳು ಹಾಗೂ ಬರಲಿರುವ ಪರೀಕ್ಷೆಯ ಫಲಿತಗಳು ಹಾಗೂ ಅಂಕಗಳು ಅನುಕೂಲಸ್ಥ ವರ್ಗಗಳ ವಿದ್ಯಾರ್ಥಿಗಳು ಹಾಗೂ ಬಡ ವರ್ಗಗಳ ವಿದ್ಯಾರ್ಥಿಗಳ ನಡುವೆ , ಡಿಜಿಟಲ್ ಹಾಗೂ ನಾನ್ ಡಿಜಿಟಲ್ ವರ್ಗಗಳ ನಡುವೆ ಬಹುದೊಡ್ಡ ಕಂದರವನ್ನು ಸೃಷ್ಟಿಸಲಿದೆ ಹಾಗೂ ಭೀಕರವಾದ ಅಸಮಾನತೆ ಹೆಚ್ಚುವ ಸಾಧ್ಯತೆಯಿದೆ ಎಂಬುದನ್ನು ಒತ್ತಿ ಹೇಳಲು ಬಯಸುತ್ತೇವೆ .

5 , ಈ ವಾಸ್ತವ ಸ್ಥಿತಿಗಳ ಹಿನ್ನೆಲೆಯಲ್ಲಿ ಮುಂಬರುವ ಎಸ್ ಎಸ್ ಎಲ್ ಸಿ . ಪರೀಕ್ಷೆಯಲ್ಲಿ ಎಲ್ಲೆಲ್ಲಿ ವಿದ್ಯಾರ್ಥಿಗಳಿಗೆ ಅಂಕಗಳು ಕಡಿಮೆಯಾಗುವುವೋ ಅಲ್ಲೆಲ್ಲ ಅವರ ಎಂಟನೆಯ ಅಥವಾ ಒಂಬತ್ತನೆಯ ತರಗತಿಯ ಸಾಧನೆಯನ್ನು ಆಧರಿಸಿ ವಿಶೇಷ ಅಂಕಗಳನ್ನು ಕೊಡುವ ವ್ಯವಸ್ಥೆ ತುರ್ತಾಗಿ ಆಗಬೇಕಾಗಿದೆ ,

6. ಈ ಸಲದ ಪರೀಕ್ಷೆಯಲ್ಲಿ ಶಿಕ್ಷಣ ಇಲಾಖೆ ಉದಾರವಾದ ಮೌಲ್ಯಮಾಪನ ಮಾರ್ಗವನ್ನು ಬಳಸಿದರೂ ಕಲಿಕೆ ಪೂರ್ಣವಾಗಿ ಸಾಧ್ಯವಾಗದ ಗ್ರಾಮೀಣ ವಿದ್ಯಾರ್ಥಿಗಳಿಗೆ ಇದರಿಂದ ಆಗುವ ಅನ್ಯಾಯಗಳನ್ನು ಸರಿಪಡಿಸಲು ‘ ವಿಶೇಷ ಪ್ರೋತ್ಸಾಹಾಂಕ’ಗಳನ್ನು ( ಸ್ಪೆಷಲ್ ವೆಯೇಜ್ ) ಕೊಡುವ ನಿಟ್ಟಿನಲ್ಲಿ ಸರ್ಕಾರ ಯಾವ ಕ್ರಮ ಕೈಗೊಂಡಿದೆಯೆಂಬುದನ್ನೂ ನಾವು ತಿಳಿಯಬಯಸುತ್ತೇವೆ ,

7. ಜೊತೆಗೆ , ‘ ಸಾಂಕ್ರಾಮಿಕ ರೋಗ ಕಾಲದ ವಿಶೇಷ ಪ್ರೋತ್ಸಾಹಾಂಕ’ಗಳನ್ನು ( ಪ್ಯಾಂಡೆಮಿಕ್ ಪಿರಿಯಡ್ ಸ್ಪೆಷಲ್ ವೆಯೇಜ್ ) ನೀಡುವ ವ್ಯವಸ್ಥೆ ಈ ಸಾಲಿನ ಪರೀಕ್ಷೆಯ ಸಂದರ್ಭದಲ್ಲಿ ಅತ್ಯಂತ ಜರೂರಾಗಿ ಆಗಬೇಕಾಗಿದೆ . ವಿಶೇಷವಾಗಿ ಗ್ರಾಮೀಣ ಪ್ರದೇಶದ ಹಾಗೂ ನಗರಗಳಲ್ಲಿರುವ ಎಲ್ಲ ಬಡ ವಿದ್ಯಾರ್ಥಿಗಳಿಗೆ ಹಾಗೂ ದಲಿತ , ಹಿಂದುಳಿದ , ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ , ಹಾಗೂ ಮುಖ್ಯವಾಗಿ ವಿದ್ಯಾರ್ಥಿನಿಯರಿಗೆ ಮುಂದಿನ ಹಂತದ ವಿದ್ಯಾಭ್ಯಾಸದ ಸಂದರ್ಭದಲ್ಲಿ ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳೆರಡರಲ್ಲೂ ‘ ಆದ್ಯತಾ ಪ್ರವೇಶ ವ್ಯವಸ್ಥೆಯನ್ನು ಜಾರಿಗೆ ತರುವ ವ್ಯವಸ್ಥೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ , ಜಾರಿಗೆ ತರಬೇಕಾಗಿದೆ .

8. ಎಸ್.ಎಸ್.ಎಲ್.ಸಿ. ನಂತರದ ಮುಂದಿನ ಹಂತದ ಶೈಕ್ಷಣಿಕ ಆಯ್ಕೆಗಳು , ಶಿಷ್ಯ ವೇತನ , ಪ್ರೋತ್ಸಾಹಧನ ಎಲ್ಲದರಲ್ಲೂ ‘ ಸಾಂಕ್ರಾಮಿಕ ರೋಗಾವಧಿಯ ವಿಶೇಷ ಪ್ರೋತ್ಸಾಹಾಂಕ’ವನ್ನು ( ‘ ಪ್ಯಾಂಡೆಮಿಕ್ ಪಿರಿಯಡ್ ವೆಯೇಜ್ ‘ ) ಖಾಸಗಿ ಹಾಗೂ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳು ಈ ಎರಡರಲ್ಲೂ ಜಾರಿಗೆ ತರುವ ವ್ಯವಸ್ಥೆಯ ಬಗ್ಗೆ ಸರ್ಕಾರ ಗಂಭೀರವಾಗಿ ಆಲೋಚಿಸಿ ಕ್ರಮ ಕೈಗೊಳ್ಳಬೇಕಾಗಿದೆ .

9. ಕಳೆದೆರಡು ವರ್ಷಗಳಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹಾಗೂ ನಗರಗಳಲ್ಲಿರುವ ಬಡ ವಿದ್ಯಾರ್ಥಿಗಳಿಗೆ ಹಾಗೂ ದಲಿತ , ಹಿಂದುಳಿದ , ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹಾಗೂ ಮುಖ್ಯವಾಗಿ ವಿದ್ಯಾರ್ಥಿನಿಯರಿಗೆ “ ಸಾಂಕ್ರಾಮಿಕ ರೋಗಾವಧಿಯ ವಿಶೇಷ ಪ್ರೋತ್ಸಾಹಾಂಕ ‘ ( ‘ ಪ್ಯಾಂಡೆಮಿಕ್ ಪಿರಿಯಡ್  ವೆಯ್ಟೇಜ್  ‘ ) ಪದ್ಧತಿಯನ್ನು ಖಾಸಗಿ ಹಾಗೂ ಸರ್ಕಾರಿ ಉದ್ಯೋಗ ಎರಡರಲ್ಲೂ ಜಾರಿಗೊಳಿಸುವ ವ್ಯವಸ್ಥೆಯ ಬಗ್ಗೆ ಸರ್ಕಾರ ಗಂಭೀರವಾಗಿ ಆಲೋಚಿಸಬೇಕಾಗಿದೆ .

ಈ ಎಲ್ಲ ಕ್ರಮಗಳ ಜೊತೆಗೇ ಕರ್ನಾಟಕ ಸರ್ಕಾರವು ಒಟ್ಟು ಗ್ರಾಮೀಣ ಬಡ ವಿದ್ಯಾರ್ಥಿಗಳ ಹಿತ ರಕ್ಷಿಸಲು ಖಚಿತ ಭರವಸೆಗಳನ್ನು ನೀಡಬೇಕೆಂದು ಹಾಗೂ ಪ್ರಾಮಾಣಿಕ ಬದ್ಧತೆಯನ್ನು ಪ್ರಕಟಿಸಬೇಕೆಂದು ನಾವು ನಾಡಿನ ಎಲ್ಲ ಬಡ ವಿದ್ಯಾರ್ಥಿಗಳ ಪರವಾಗಿ ಕಾಳಜಿಯಿಂದ ಒತ್ತಾಯಿಸುತ್ತಿದ್ದೇವೆ . ವಿಶೇಷ ಸೂಚನೆ : ಆಗಸ್ಟ್ , 3-2021ರಂದು ಇಡೀ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ದಸಂಸ ಒಕ್ಕೂಟ , ರೈತ ಸಂಘ ಮತ್ತು ಸಮಾನ ಮನಸ್ಕ ಸಂಘಟನೆಗಳ ಜೊತೆಗೂಡಿ ಪ್ರತಿಭಟನೆ ನಡೆಸಿ , ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಗುವುದು .

ದಸಂಸ ಒಕ್ಕೂಟ ಮತ್ತು ರಾಜ್ಯ ರೈತ ಸಂಘ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಬಡಗಲಪುರ ನಾಗೇಂದ್ರ, ಗುರುಪ್ರಸಾದ್, ಮಾವಳ್ಳಿ ಶಂಕರ್ ಗುರುಪ್ರಸಾದ್,  ವಿ . ನಾಗರಾಜ,  ಲಕ್ಷ್ಮೀನಾರಾಯಣ,  ಎನ್ . ಮುನಿಸ್ವಾಮಿ, ಎನ್ . ವೆಂಕಟೇಶ್ ಹಾಜರಿದ್ದರು

City Today News
9341997936

K R Pura in Nanjungud tells a success story, Krishnaraja Pura witnesses a silent revolution.

Nanjungud: In the Nanjungud Assembly constituency, a silent revolution is underway, which is an offshoot of the Swachh Bharat Abhiyan and a citizen-centric effort led by local MLA B Harshavardhan. Visiting the constituency would be eye-opening if one wanted to see how structural improvements may be implemented through good governance and infrastructure building.

To enhance people’s living conditions, the BJP MLA of this reserved constituency in Mysuru district chose health and sanitation as primary goals. In the first phase, he chose Krishnaraja Pura village in the constituency to eliminate the use of human labour for cleaning drainage and sewage pipelines, as well as cleaning manholes. Almost 200 houses in the village are no longer transporting their night soil on a daily basis. This is also one of the goals of Prime Minister Narendra Modi’s major programme, the Swacha project.

Harshavardhan began a project to network sewage lines in the hamlet to transport all dirt, including excreta, to a specified collecting location as soon as he noticed that manual cleaning was being done. And this has made a huge difference for the locals because they no longer have to worry about losing sleep or their health by carrying the dirt every night.
Putting an end to hand scavenging was the “most fulfilling” activity MLA has done thus far. “I was appalled to see people cleaning sewers and pits with their hands.” My constituency cannot support such an inhumane system. And, by constructing drainage systems and laying pipes, I’ve put an end to this disgrace. Hygiene and good health are two of the most important aspects of one’s life.”

City Today News
9341997936