ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ – ಕನ್ನಡದ ಸೇವಕ ಮಾಯಣ್ಣ ನವರಿಗೆ ಮತದಾನ ಮಾಡಬೇಕಾಗಿ ವಿನಂತಿ

ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ ದಿನಾಂಕ : 21-11-2021 ರಂದು ಭಾನುವಾರ ಬೆಳಗ್ಗೆ : 8-00 ರಿಂದ ಸಂಜೆ : 4 – 00 ರವರಗೆ.

ಮತದಾರರು ಬಂದು ಮತದಾನ ಮಾಡಬೇಕಾಗಿ ವಿನಂತಿ

ಮಾಯಣ್ಣ ನವರಿಗೆ ಕೊಟ್ಟ ಮತಕ್ಕೆ ಕನ್ನಡ ಸೇವೆ ತೃಪ್ತಿಕರವಾಗಿ ಮಾಡಿದ್ದಾರೆ. ಈಗಮತ್ತೆ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಇನ್ನೂ ಹೆಚ್ಚಿನ ಕನ್ನಡದ ಸೇವೆ ಮಾಡಲು ಮಾಯಣ್ಣ ನವರಿಗೆ ಮತದಾರರು ಆಶೀರ್ವಾದ ಮಾಡಬೇಕಾಗಿ ವಿನಂತಿ

ನಿಮ್ಮ, ಜಿ.ಎಸ್.ಗೋಪಾಲ್ ರಾಜ್

ಕನ್ನಡದ ಸೇವಕ

City Today News

9341997936

ಕನ್ನಡ ಸಾಹಿತ್ಯ ಪರಿಷತ್ತು ಅಭಿವೃದ್ಧಿಗೆ ಸದಾ ಸಿದ್ಧ ಆಗಿರುವ ಮಾಯಣ್ಣ ಅವರಿಗೆ ಮತದಾರರ ಆಶೀರ್ವಾದ ಮಾಯಣ್ಣ ಅವರ ಮೇಲಿರಲಿ

ಕನ್ನಡ ಸಾಹಿತ್ಯ ಪರಿಷತಿನ ಚುನಾವಣೆ – 2021 ದಿನಾಂಕ : 21-11-2021 ರಂದು ಭಾನುವಾರ , ಬೆಳಗ್ಗೆ – 8-00 ರಿಂದ ಸಂಜೆ 4-00 ಗಂಟೆವರೆಗೆ

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾಯಣ್ಣ ಅಧ್ಯಕ್ಷರು ಆದ ನಂತರ ಐದು ವರ್ಷಗಳಿಂದ . ಕನ್ನಡ ಸೇವಕನಾಗಿ , ರಾಜ್ಯದ ಎಲ್ಲಾ ಜಿಲ್ಲೆಗಳು ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲಾ ವಾರ್ಡಗಳಲ್ಲಿ ಸುತ್ತಿ ಎಲ್ಲಾ ಕನ್ನಡದ ಮನಸುಗಳನ್ನು ಸೇರಿಸಿ ಜಿಲ್ಲೆಗಳಲ್ಲಿ , ಕ್ಷೇತ್ರಗಳಲ್ಲಿ ವಾರ್ಡ್ ಗಳಲ್ಲಿ , ಕ್ಷೇತ್ರಗಳ ಅಧ್ಯಕ್ಷರು ಪದಾಧಿಕಾರಿಗಳು ವಾರ್ಡ್ಗಳ ಅಧ್ಯಕ್ಷರು ಪದಾಧಿಕಾರಿಗಳು ಮಾಡಿ ಅವರಿಗೆ ಕನ್ನಡ , ನಾಡು – ನುಡಿ ನೆಲ – ಜಲ ಸಾಹಿತ್ಯದ ಅರಿವು ಮೂಡಿಸಿ ಅವರಿಗೆ ಪ್ರೋತ್ಸಾಹ ನೀಡಿ , ಜಿಲ್ಲೆಗಳಲ್ಲಿ ಮತ್ತು ಕ್ಷೇತ್ರಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಮಾಡಿಸಿರುವ ಎಲ್ಲಾ ಕನ್ನಡ ಮನಸುಗಳ ಮನಗೆದ್ದು ಹೃದಯದಲ್ಲಿರುವ ಮಾಯಣ್ಣ ಅವರು ಹೆಚ್ಚಿನ ರೀತಿಯಲ್ಲಿ ಕನ್ನಡದ ಸೇವೆ ಮಾಡಲು ಕನ್ನಡ ಸಾಹಿತ್ಯ ಪರಿಷತ್ತು ಅಭಿವೃದ್ಧಿಗೆ ಸದಾ ಸಿದ್ಧ ಆಗಿರುವ ಮಾಯಣ್ಣ ಅವರಿಗೆ ಮತದಾರರ ಆಶೀರ್ವಾದ ಮಾಯಣ್ಣ ಅವರ ಮೇಲಿರಲಿ

ಜಿ.ಎಸ್.ಗೋಪಾಲ್ ರಾಜ್

ಕನ್ನಡ ಸೇವಕ

City Today News

9341997936

ಚುನಾವಣಾ ವ್ಯವಸ್ಥೆ ಬದಲಾಗಬೇಕು. “೫ ಕೋಟಿಗು ಹೆಚ್ಚಾಗಿ ಹಣ ಹೊಂದಿರುವವರು ಚುನಾವಣೆಗೆ ನಿಲ್ಲಬಾರದು”-ಶ್ರೀ ವಾಟಾಳ್ ನಾಗರಾಜ್

ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷರು ಕನ್ನಡ ಚಳವಳಿ ನಾಯಕರಾದ ಶ್ರೀ ವಾಟಾಳ್ ನಾಗರಾಜ್ ರವರ ನೇತೃತ್ವದಲ್ಲಿ ಭಾರತ ದೇಶದ ಪಿತಾಮಹ ಗಾಂಧೀಜಿಯವರ ಜಯಂತಿ ಅಂಗವಾಗಿ ಹಳದಿ ಲೋಹದ ರಥದಲ್ಲಿ ಗಾಂಧೀಜಿಯವರಿಗೆ ಪುಷ್ಪ ನಮನ ಸಲ್ಲಿಸಿದ ವಾಟಾಳರು ಗಾಂಧೀಜಿಯವರ ಕಲ್ಪನೆಯ ವ್ಯವಸ್ಥೆಯನ್ನ ನೆನೆದರು.

ಉತ್ತರ ಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾದ ಯುವತಿಗೆ ನ್ಯಾಯ ಸಿಗಬೇಕೆಂದರು. ರಾಹುಲ್ ಗಾಂಧಿಯವರ ಮೇಲಿನ ಹಲ್ಲೆ ಖಂಡಿಸಿದರಲ್ಲದೆ ಮುಖ್ಯಮಂತ್ರಿ ಯೋಗಿ ಆದಿತ್ಯರ ಆಡಳಿತವನ್ನ ಖಂಡಿಸಿದರು.

ಚುನಾವಣಾ ವ್ಯವಸ್ಥೆ ಬದಲಾಗಬೇಕು. ೫ಕೋಟಿಗು ಹೆಚ್ಚಾಗಿ ಹಣ ಹೊಂದಿರುವವರು ಚುನಾವಣೆಗೆ ನಿಲ್ಲಬಾರದೆಂದರು.

ಐಜೂರು ವೃತ್ತ. ರಾಮನಗರ.

City Today News

(citytoday.media)

9341997936

ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಅಧ್ಯಕ್ಷ ಎಸ್.ಕೃಷ್ಣಮೂರ್ತಿ, ಖಜಾಂಜಿ ಸೋಮಶೇಖರಯ್ಯ ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ಬೆಂಬಲಿಸಲು ಮನವಿ.

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸಂಘದ ಉಪಾಧ್ಯಕ್ಷ ಎಸ್.ಕೃಷ್ಣಮೂರ್ತಿ ಮತ್ತು ಖಜಾಂಜಿ ಅಭ್ಯರ್ಥಿ ಸೋಮಶೇಖರಯ್ಯರವರಿಗೆ ಬೆಂಬಲ ನೀಡುವಂತೆ ಸಂಘ ಮಾಜಿ ಅಧ್ಯಕ್ಷ ಬಿ.ಪಿ.ಮಂಜೇಗೌಡ ತಿಳಿಸಿದರು.

ಸರ್ಕಾರಿ ನೌಕರರ ಸಂಘಕ್ಕೆ 2019-24 ನೇ ಸಾಲಿನ ಅಧ್ಯಕ್ಷರು ಹಾಗೂ ಖಜಾಂಚಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಎಸ್. ಕೃಷ್ಣಮೂರ್ತಿ ಮತ್ತು ಸೋಮಶೇಖರಯ್ಯ ಅವರು ಸಂಘದ ವಿವಿಧ ಅಭಿವೃದ್ಧಿ ಅಂಶಗಳನ್ನು ಒಳಗೊಂಡಿದ್ದು ಅವರಿಗೆ ಬೆಂಬಲ ಸೂಚಿಸಬೇಕು ಎಂದರು.

ಎನ್.ಪಿ.ಎಸ್. ಸ್ಕೀಂ ರದ್ದುಪಡಿಸಿ ಒಪಿಎಸ್ ಜಾರಿಮಾಡಲು ಪ್ರಥಮ ಆದ್ಯತೆ 6 ನೇ ವೇತನ ಆಯೋಗದ 2 ನೇ ವರದಿಯಲ್ಲಿರುವ ಶಿಫಾರಸ್ಸುಗಳನ್ನು ಜರೂರು ಅನುಷ್ಠಾನ 7 ನೇ ವೇತನ ಆಯೋಗದ ರಚನೆಗೆ ಶ್ರಮಿಸುವುದು ಸೇರಿದಂತೆ ವಿವಿಧ ಆಶ್ವಾಸನೆಗಳನ್ನು ಹೊಂದಿದ್ದು ಚುನಾವಣೆಯಲ್ಲಿ ಬೆಂಬಲ ನೀಡುವಂತೆ ತಿಳಿಸಿದರು.

ಸಿ ಅಂಡ್ ಆರ್ ತಿದ್ದುಪಡಿ, ಬೆಂಗಳೂರಿನಲ್ಲಿ ನೌಕರರ ಸಂಘಕ್ಕೆ ಬೆಂಗಳೂರಿನಲ್ಲಿ ಮಂಜೂರಾತಿ ಹಂತದಲ್ಲಿರುವ ನಿವೇಶನ ಮಂಜೂರು, ಸಮುಚ್ಛಯಗಳ ನಿರ್ಮಾಣ, ಜಿಲ್ಲಾ ಸಮುದಾಯ ಭವನಗಳಿಗೆ ಪ್ರೋತ್ಸಹ ಧನ, ಸೇರಿದಂತೆ ಇನ್ನಿತರ ನೌಕರರ ಸಂಬಂಧ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಹೆಚ್ಚು ಒತ್ತು ನೀಡಲಾಗುವುದು.

ನಮ್ಮ ತಂಡದಿಂದ ಅಧ್ಯಕ್ಷರು ಹಾಗೂ ಖಜಾಂಚಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಎಸ್. ಕೃಷ್ಣಮೂರ್ತಿ ಮತ್ತು ಸೋಮಶೇಖರಯ್ಯ ಅವರನ್ನು ಬೆಂಬಲಿಸುವ ಉದ್ದೇಶದಿಂದ ಅಧ್ಯಕ್ಷರು ಹಾಗೂ ಖಜಾಂಚಿ ಸ್ಥಾನಕ್ಕೆ ಸಲ್ಲಿಸಿದ್ದ ಇ.ಸಿ. ದ್ವಿತೀಯಾ, ಮಧುಸೂಧನ್ ರೆಡ್ಡಿ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ ಎಂದು ತಿಳಿಸಿದರು.

ಚುನಾವಣೆಗೆ ಸ್ಪರ್ಧಿಸುತ್ತಿರುವ ಎಸ್. ಕೃಷ್ಣಮೂರ್ತಿ ಮತ್ತು ಸೋಮಶೇಖರಯ್ಯ ನೌಕರರ ಸಂಘದ ಉಪಾಧ್ಯಕ್ಷರಾದ ಬಿ.ಕೆ. ಗಿರಿಗೌಡ, ಇ.ಸಿ. ದ್ವಿತೀಯಾ, ಮಧುಸೂಧನ್ ರೆಡ್ಡಿ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು.

City Today News

(citytoday.media)

9341997936

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ 2019 – 2024 ನೇ ಸಾಲಿನ ಅಧ್ಯಕ್ಷರು ಹಾಗೂ ಖಜಾಂಚಿ ಚುನಾವಣೆಗೆ ಬೆಂಬಲ ಕೋರುವ ಪತ್ರಿಕಾ ಗೋಷ್ಠಿಯ ಪ್ರಕಟಣೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ 2019 – 2024 ನೇ ಸಾಲಿನ ಅಧ್ಯಕ್ಷರು ಹಾಗೂ ಖಜಾಂಚಿ ಚುನಾವಣೆಗೆ ಬಿ . ಪಿ ಮಂಜೇಗೌಡ ನಿಕಟ ಪೂರ್ವ ಅಧ್ಯಕ್ಷರು ರಾಜ್ಯ ಸರ್ಕಾರಿ ನೌಕರರ ಸಂಘ ಇವರ ನೇತೃತ್ವದ ತಂಡದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶ್ರೀ ಎಸ್ . ಕೃಷ್ಣಮೂರ್ತಿ ಮತ್ತು ಖಜಾಂಚಿ ಸ್ಥಾನಕ್ಕೆ ಶ್ರೀ ಸೋಮಶೇಖರಯ್ಯ ಇವರ ಸ್ಪರ್ಧೆಯನ್ನು ಪ್ರಕಟಿಸುವ ಮತ್ತು ಇವರ ಗೆಲುವಿಗೆ ಎಲ್ಲಾ ಜಿಲ್ಲಾ ಅಧ್ಯಕ್ಷರು , ಕಾರ್ಯದರ್ಶಿಗಳು & ರಾಜ್ಯ ಪರಿಷತ್ ಸದಸ್ಯರು , ತಾಲ್ಲೂಕು ಅಧ್ಯಕ್ಷರು & ರಾಜ್ಯ ಪರಿಷತ್ ಸದಸ್ಯರು ಹಾಗೂ ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರುಗಳ ಬೆಂಬಲ ಕೋರುವ ಪತ್ರಿಕಾ ಗೋಷ್ಠಿಯ ಪ್ರಕಟಣೆ

– ಬಿ . ಕೆ . ಗಿರಿಗೌಡ

City Today News

(citytoday.media)

9341997936