శాంతకుమార్ జెట్టూర్‌, ఆంధ్రప్రదేశ్‌కు గవర్నర్‌గా ?

విశ్వసనీయ వర్గాల సమాచారం ప్రకారం, శాంతకుమార్ జెట్టూర్‌కు తదుపరి గవర్నర్‌గా అవకాశాలు ఉన్నాయి, ఆయనతో పాటు రవిశంకర్ ప్రసాద్, ప్రకాష్ జవదేకర్,
మిగిలిన రాష్ట్రాలకు ఉమాభారతికి గవర్నర్ పదవి లభించే అవకాశాలు ఉన్నాయి.

ఇంతకు ముందు భారత రాష్ట్రపతి నియమించిన రాష్ట్రపతి భవన్: 06.07.2021 న భారత రాష్ట్రపతి ఈ క్రింది నియామకాలు/మార్పులను నియమించారు:- (i) శ్రీ పి. ఎస్. శ్రీధరన్ పిళ్లై, మిజోరాం గవర్నర్ బదిలీ చేయబడ్డారు మరియు గోవా గవర్నర్‌గా నియమితులయ్యారు. (ii) శ్రీ సత్యదేవ్ నారాయణ్ ఆర్య, హర్యానా గవర్నర్ బదిలీ చేయబడ్డారు మరియు త్రిపుర గవర్నర్‌గా నియమితులయ్యారు (iii) త్రిపుర గవర్నర్ శ్రీ రమేష్ బైస్ బదిలీ చేయబడ్డారు మరియు జార్ఖండ్ గవర్నర్‌గా నియమితులయ్యారు. (iv) శ్రీ థా మరియు గవర్న్ కర్ అకా. (v) హిమాచల్ ప్రదేశ్ గవర్నర్ శ్రీ బండారు దత్తాత్రేయ బదిలీ చేయబడ్డారు మరియు హర్యానా గవర్నర్‌గా నియమితులయ్యారు. (vi) మిజోరాం గవర్నర్‌గా డాక్టర్ హరి బాబు కంభంపాటి. (vii) శ్రీ మంగుభాయ్ ఛగన్‌భాయ్ పటేల్ మధ్యప్రదేశ్ గవర్నర్‌గా. (viii) హిమాచల్ ప్రదేశ్ గవర్నర్ గా శ్రీ రాజేంద్ర విశ్వనాథ్ అర్లేకర్.

City Today News
9341997936

Reliable sources says that Shri. Shanthakumar Jettur will be the Governor for Andhrapradesh

As per the Reliable sources we got the information that  Shri. Shanthakumar Jettur will be the next Governor for Andhrapradesh Along with him Mr. Ravishankar Prasad,
Mr.Prakash javdeker,
Uma bharti will also likely hold governor post for remaining states

Earlier PRESIDENT OF INDIA APPOINTED GOVERNORS Rashtrapati Bhavan : On 06.07.2021 The President of India Appointed following appointments/Changes:- (i) Shri P.S. Sreedharan Pillai, Governor of Mizoram is transferred and appointed as Governor of Goa. (ii) Shri Satyadev Narayan Arya, Governor of Haryana is transferred and appointed as Governor of Tripura (iii) Shri Ramesh Bais, Governor of Tripura is transferred and appointed as Governor of Jharkhand. (iv) Shri Thaa and as Govern Kar aka. (v) Shri Bandaru Dattatraya, Governor of Himachal Pradesh is transferred and appointed as Governor of Haryana. (vi) Dr. Hari Babu Kambhampati as Governor of Mizoram. (vii) Shri Mangubhai Chhaganbhai Patel as Governor of Madhya Pradesh. (viii) Shri Rajendra Vishwanath Arlekar as Governor of Himachal Pradesh.

City Today News
9341997936

ಅಮ್ ಆದ್ಮ ಪಾರ್ಟಿಯಿಂದ ಜುಲೈ 30 ರಂದು ಶಿಕ್ಷಣ ಸಮ್ಮೇಳನ “ಶಿಕ್ಷಣ ನಮ್ಮ ಹಕ್ಕು , ಶಿಕ್ಷಣ ನಿಮ್ಮ ಜವಾಬ್ದಾರಿ”

ಪತ್ರಿಕಾಗೋಷ್ಠಿ

ಕರ್ನಾಟಕ ರಾಜ್ಯದ ಶಿಕ್ಷಣ ವ್ಯವಸ್ಥೆ ಆಘಾತಕಾರಿ ಬಿಕ್ಕಟ್ಟನ್ನು ಎದುರಿಸುತ್ತಿದೆ . ಮಕ್ಕಳ ಭವಿಷ್ಯ ಡೋಲಾಯಮಾನವಾಗಿದೆ . ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಅಸಮರ್ಪಕ ನಿರ್ಧಾರಗಳ ಫಲ ಇಂದು ಶಿಕ್ಷಣ ಕ್ಷೇತ್ರ ಅಧೋಗತಿಗೆ ಹೋಗಿದೆ . ಪಟ್ಟ ಉಳಿಸಿಕೊಳ್ಳಲು ಹೆಣಗಾಡುವ ಸರ್ಕಾರದಿಂದ ದೆಹಲಿ ಮಾದರಿಯ ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ಹೇಗೆ ನಿರೀಕ್ಷಿಸಲು ಸಾಧ್ಯ ಎಂದು ಆಮ್ ಆದ್ಮ ಪಾರ್ಟಿಯ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಟೀಕಿಸಿದರು . ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಇವರು ಆಮ್ ಆದ್ಮ ಪಾರ್ಟಿ ಶಿಕ್ಷಣ ವ್ಯವಸ್ಥೆ ಎದುರಿಸುತ್ತಿರುವ ಸಮಸ್ಯೆಗಳ ಕಡೆಗೆ ಜನತೆಯ ಮತ್ತು ಸರ್ಕಾರದ ಗಮನ ಸೆಳೆದು ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆ ತರುವ ಕುರಿತು ಶಿಕ್ಷಣ ನಮ್ಮ ಹಕ್ಕು , ಶಿಕ್ಷಣ ನಿಮ್ಮ ಜವಾಬ್ದಾರಿ ” ಎಂಬ ಶಿಕ್ಷಣ ಸಮ್ಮೇಳನವನ್ನು ಹಮ್ಮಿ ಕೊಳ್ಳುತ್ತಿದೆ . ಇದೇ ಬರುವ ಜುಲೈ 30 ಶುಕ್ರವಾರ ಸಂಜೆ 6 ಗಂಟೆಗೆ ಶಿಕ್ಷಣ ತಜ್ಞೆ ಮತ್ತು ದೆಹಲಿ ಶಾಸಕಿ ಅತೀಶಿ ಮರ್ಲೇನ ಅವರಿಂದ ಚರ್ಚೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು . ಕ್ರಾಂತಿಕಾರಕ ರೀತಿಯಲ್ಲಿ ದೆಹಲಿಯ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತಂದ ಶಿಕ್ಷಣ ವಾಸ್ತುಶಿಲ್ಪ ಅತಿಶಿ ದೆಹಲಿ ಮಾದರಿಯ ಶಿಕ್ಷಣ ವ್ಯವಸ್ಥೆಯ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ಮತ್ತು ಈ ಮಾದರಿಯನ್ನು ಕರ್ನಾಟಕದಲ್ಲಿ ಜಾರಿಗೆ ತರುವ ಬಗ್ಗೆ ಚರ್ಚಿಸಲಿದ್ದಾರೆ . ಚರ್ಚೆಯಲ್ಲಿ ನ್ಯಾಷನಲ್ ಲಾ ಸ್ಕೂಲ್ ನ ಪ್ರಾಧ್ಯಾಪಕ ಬಾಬು ಮ್ಯಾಥ್ಯ ಮತ್ತು ಆಮ್ ಆದ್ಮ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಭಾಗವಹಿಸಲಿದ್ದಾರೆ . ಈ ಸಮ್ಮೇಳನದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಶಿಕ್ಷಣ ವ್ಯವಸ್ಥೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ . ಅಪರಾಹ್ನ 3 ಗಂಟೆಗೆ ಬೆಂಗಳೂರಿನ 20 ಲೇವಲ್ ರಸ್ತೆಯ ರೋಟರಿ ಕ್ಲಬ್ ನಲ್ಲಿ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ಕೆಎಎಂಎಸ್ ನ ಮುಖ್ಯಸ್ಥ ಶಶಿ ಕುಮಾರ್ , IT for Change on the Role of technology in school learning solutions ಮುಖ್ಯಸ್ಥ ಗುರು ಕಾಶಿನಾಥನ್ , ಅಕ್ಷರ ಫೌಂಡೇಶನ್ ನ ಗಣಿತ ಶಿಕ್ಷಕಿ ಪುಷ್ಪಾ ತಂತ್ರಿ , ಶಿಕ್ಷಕಿ ಉಷಾ ಮೋಹನ್ , ದಕ್ಷ ನ ಪ್ರೋಗ್ರಾಂ ಡೈರೆಕ್ಟರ್ ಸೂರ್ಯಪ್ರಕಾಶ್ ಬಿ ಎಸ್ ಕರ್ನಾಟಕದ ಶಿಕ್ಷಣ ವ್ಯವಸ್ಥೆಯ ಬಿಕ್ಕಟ್ಟಿಗೆ ಕಾರಣ ಮತ್ತು ಪರಿಹಾರ ” ಎಂಬ ವಿಷಯದ ಕುರಿತು ಚರ್ಚೆ ನಡೆಸಲಿದ್ದಾರೆ .

ದಿನಾಂಕ : ಶುಕ್ರವಾರ , 30 , 2021 ಸಮಯ : ಅಪರಾಹ್ನ 3 ಗಂಟೆಗೆ ಸ್ಥಳ : ರೋಟರಿ ಕ್ಲಬ್ , 20 ಲೇವಲ್ಲೇ ರಸ್ತೆ , ಬೆಂಗಳೂರು 560001

City Today News
9341997936

ಎಸ್.ಎಸ್.ಎಲ್.ಸಿ. ಪರೀಕ್ಷೆ -2021 ತಂದೊಡ್ಡಿರುವ ಆತಂಕಗಳು ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ವಿಶೇಷ  ಪ್ರೋತ್ಸಾಹಾಂಕ ( ಸ್ಪೆಷಲ್ ವೆಯ್ಟೇಜ್ )ನೀಡಲು ಒತ್ತಾಯ

ದಸಂಸ ಒಕ್ಕೂಟ ಮತ್ತು ರಾಜ್ಯ ರೈತ ಸಂಘ ಜಂಟಿ ಪತ್ರಿಕಾ ಗೋಷ್ಠಿ ಎಸ್.ಎಸ್.ಎಲ್.ಸಿ. ಪರೀಕ್ಷೆ -2021 ತಂದೊಡ್ಡಿರುವ ಆತಂಕಗಳು ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಾಂಕ ( ಸ್ಪೆಷಲ್ ವೆಯ್ಟೇಜ್ ) ನೀಡುವ ಕುರಿತು ಕರ್ನಾಟಕ ರಾಜ್ಯದ ಉದ್ದಗಲಕ್ಕೂ ವ್ಯಕ್ತವಾದ ವ್ಯಾಪಕವಾದ ಸಾರ್ವಜನಿಕ ಒತ್ತಾಯಗಳ ನಡುವೆಯೂ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅನಗತ್ಯ ತರಾತುರಿಯಿಂದ 2021 ರ ಸಾಲಿನ ಎಸ್ . ಎಸ್ . ಎಲ್ . ಸಿ , ಪರೀಕ್ಷೆಯನ್ನು ನಡೆಸಿದೆ . ಇಡೀ ದೇಶದಲ್ಲೇ ಹತ್ತನೆಯ ತರಗತಿಯ ಪರೀಕ್ಷೆಗಳು ರದ್ದಾಗಿದ್ದರೂ , ಕರ್ನಾಟಕ ಸರ್ಕಾರ ಮಾತ್ರ ಲಕ್ಷಾಂತರ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ , ಅದರಲ್ಲೂ ದಲಿತ , ಹಿಂದುಳಿದ ವಿದ್ಯಾರ್ಥಿಗಳಿಗೆ , ವಿಶೇಷವಾಗಿ ಬಡ ವಿದ್ಯಾರ್ಥಿನಿಯರಿಗೆ ಹಾಗೂ ರಾಜ್ಯದ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಮಾರಕವಾಗುವ ಎಸ್ . ಎಸ್ . ಎಲ್ . ಸಿ . ಪರೀಕ್ಷೆಯನ್ನು ಹಠಕ್ಕೆ ಬಿದ್ದಂತೆ ನಡೆಸಿದೆ . ಈ ಪರೀಕ್ಷೆಯ ಸಾಧಕ , ಬಾಧಕಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆಯಲು ನಾವು ಬಯಸುತ್ತೇವೆ . ತಮ್ಮೊಡನೆ ಮುಕ್ತ ಚರ್ಚೆಗಾಗಿ ಈ ಕೆಳಕಂಡ ಅಂಶಗಳನ್ನು ತಮ್ಮ ಗಮನಕ್ಕೆ ತರುತ್ತಿದ್ದೇವೆ ಹಾಗೂ ನಮ್ಮ ಕಳಕಳಿಯ ಮನವಿಯನ್ನು ಸಲ್ಲಿಸುತ್ತಿದ್ದೇವೆ :

1. ಕಳೆದೆರಡು ವರ್ಷಗಳ ಸಾಂಕ್ರಾಮಿಕದ ಸಂಕಷ್ಟದ ಕಾಲದಲ್ಲೂ ಗ್ರಾಮೀಣ ಪ್ರದೇಶಗಳ ಬೋಧಕ , ಬೋಧಕಿಯರು ಹಾಗೂ ಶಿಕ್ಷಣ ಇಲಾಖೆ ಬೋಧನೆಯ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿ ವಿದ್ಯಾರ್ಥಿಗಳನ್ನು ತಲುಪಲು ಪ್ರಯತ್ನಿಸಿರುವುದನ್ನು ನಾವು ಮೆಚ್ಚುಗೆಯಿಂದ ಸ್ವಾಗತಿಸುತ್ತೇವೆ . ಆದರೂ ವಾಸ್ತವವಾಗಿ ನೋಡಿದರೆ , ಗ್ರಾಮೀಣ ವಿದ್ಯಾರ್ಥಿ , ವಿದ್ಯಾರ್ಥಿನಿಯರ ದೃಷ್ಟಿಯಿಂದ ಕಳೆದ ಎರಡು ವರ್ಷಗಳು ಬಹುತೇಕವಾಗಿ ಶೂನ್ಯ ಕಲಿಕಾ ವರ್ಷಗಳೇ ಆಗಿವೆ . ಇಡೀ ಡಿಜಿಟಲ್ ಶಿಕ್ಷಣ ಹಾಗೂ ದೂರದರ್ಶನದ ಮೂಲಕ ನೀಡಲಾದ ಶಿಕ್ಷಣ ಗ್ರಾಮೀಣ ಭಾಗದ ಹಾಗೂ ನಗರಗಳ ಬಡ ಕುಟುಂಬಗಳ ಶೇಕಡ ಮೂವತ್ತು ಭಾಗ ವಿದ್ಯಾರ್ಥಿಗಳನ್ನೂ ತಲುಪಿಲ್ಲ . ಅದರಲ್ಲೂ ಡಿಜಿಟಲ್ ವ್ಯವಸ್ಥೆ ದೊರೆಯದಿರುವ ಬಡ ವಿದ್ಯಾರ್ಥಿನಿಯರನ್ನಂತೂ ಇದು ಶೇಕಡ 20 ರಷ್ಟೂ ತಲುಪಿಲ್ಲ . ಇದು ಇಡೀ ಕರ್ನಾಟಕದ ಜನತೆ ಬಲ್ಲ ವಾಸ್ತವ ಸತ್ಯ . ಈ ಅಸಹಾಯಕ ಮಕ್ಕಳಿಗೆ ಅಕಸ್ಮಾತ್ ಬೋಧನೆ ತಲುಪಿದ್ದರೂ ಅದು ನಿಜವಾದ ಕಲಿಕೆಯಂತೂ ಆಗಿಲ್ಲ ಎಂಬುದು ಕೂಡ ಸತ್ಯ ಈ ದೃಷ್ಟಿಯಿಂದ ನೋಡಿದಾಗಲಂತೂ ಶ್ರೀಮಂತ ಹಾಗೂ ಬಡ ವರ್ಗಗಳ ಮಕ್ಕಳ ನಡುವಣ ಅಂತರವನ್ನು , ಗ್ರಾಮ ಹಾಗೂ ನಗರಗಳ ವಿದ್ಯಾರ್ಥಿಗಳ ನಡುವಣ ಕಂದರವನ್ನು ಈ ಸಲದ ಎಸ್ . ಎಸ್ . ಎಲ್ . ಸಿ . ಪರೀಕ್ಷ ಭಯಾನಕವಾಗಿ ಹೆಚ್ಚಿಸಲಿದೆ ಎಂದು ನಮಗೆ ಆತಂಕವಾಗಿದೆ .

2. ಇಂಥ ಪರಿಸ್ಥಿತಿಯಲ್ಲಿ ಎಸ್ . ಎಸ್ . ಎಲ್ . ಸಿ . ವಿದ್ಯಾರ್ಥಿಗಳಿಂದ ಎಲ್ಲ ವಿಷಯಗಳ ಬಗ್ಗೆ ಅಸೈನ್‌ಮೆಂಟುಗಳನ್ನು ಬರೆಸಿ ಅವರಿಗೆ ‘ ಗ್ರೇಡ್’ಗಳನ್ನು ಕೊಟ್ಟು ಮುಂದಿನ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡುವ ಕೆಲಸ ಮಾಡಿದ್ದರೆ ಸಾಕಾಗಿತ್ತು . ಆದರೆ ಯಾವುದೋ ಹಟಕ್ಕೆ ಬಿದ್ದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಈ ಪರೀಕ್ಷೆಯನ್ನು ಮಾಡಿಯೇ ತೀರಲು ಹೊರಟಿದೆ .

3. ಈ ಹಿನ್ನೆಲೆಯಲ್ಲಿ ಈ ಸಲದ ಎಸ್ . ಎಸ್ . ಎಲ್ . ಸಿ . ಪರೀಕ್ಷೆಯಲ್ಲಿ ಗ್ರಾಮೀಣ ಬಡ ದಲಿತ , ಹಿಂದುಳಿದ ವಿದ್ಯಾರ್ಥಿಗಳ , ಹಿಂದುಳಿದ ಹಾಗೂ ಅತಿ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳ , ಹಾಗೂ ವಿಶೇಷವಾಗಿ ಬಡ ವಿದ್ಯಾರ್ಥಿನಿಯರ ಹಿತಾಸಕ್ತಿಗಳನ್ನು ರಕ್ಷಿಸಲು ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮಗಳೇನೆಂಬುದನ್ನು ತಿಳಿಯಲು ನಾವು ಎದುರು ನೋಡುತ್ತಿದ್ದೇವೆ .

4. ಕಳೆದ ಎರಡು ವರ್ಷಗಳ ಕಲಿಕೆಯ ಹಿನ್ನಡೆಗಳು ಹಾಗೂ ಬರಲಿರುವ ಪರೀಕ್ಷೆಯ ಫಲಿತಗಳು ಹಾಗೂ ಅಂಕಗಳು ಅನುಕೂಲಸ್ಥ ವರ್ಗಗಳ ವಿದ್ಯಾರ್ಥಿಗಳು ಹಾಗೂ ಬಡ ವರ್ಗಗಳ ವಿದ್ಯಾರ್ಥಿಗಳ ನಡುವೆ , ಡಿಜಿಟಲ್ ಹಾಗೂ ನಾನ್ ಡಿಜಿಟಲ್ ವರ್ಗಗಳ ನಡುವೆ ಬಹುದೊಡ್ಡ ಕಂದರವನ್ನು ಸೃಷ್ಟಿಸಲಿದೆ ಹಾಗೂ ಭೀಕರವಾದ ಅಸಮಾನತೆ ಹೆಚ್ಚುವ ಸಾಧ್ಯತೆಯಿದೆ ಎಂಬುದನ್ನು ಒತ್ತಿ ಹೇಳಲು ಬಯಸುತ್ತೇವೆ .

5 , ಈ ವಾಸ್ತವ ಸ್ಥಿತಿಗಳ ಹಿನ್ನೆಲೆಯಲ್ಲಿ ಮುಂಬರುವ ಎಸ್ ಎಸ್ ಎಲ್ ಸಿ . ಪರೀಕ್ಷೆಯಲ್ಲಿ ಎಲ್ಲೆಲ್ಲಿ ವಿದ್ಯಾರ್ಥಿಗಳಿಗೆ ಅಂಕಗಳು ಕಡಿಮೆಯಾಗುವುವೋ ಅಲ್ಲೆಲ್ಲ ಅವರ ಎಂಟನೆಯ ಅಥವಾ ಒಂಬತ್ತನೆಯ ತರಗತಿಯ ಸಾಧನೆಯನ್ನು ಆಧರಿಸಿ ವಿಶೇಷ ಅಂಕಗಳನ್ನು ಕೊಡುವ ವ್ಯವಸ್ಥೆ ತುರ್ತಾಗಿ ಆಗಬೇಕಾಗಿದೆ ,

6. ಈ ಸಲದ ಪರೀಕ್ಷೆಯಲ್ಲಿ ಶಿಕ್ಷಣ ಇಲಾಖೆ ಉದಾರವಾದ ಮೌಲ್ಯಮಾಪನ ಮಾರ್ಗವನ್ನು ಬಳಸಿದರೂ ಕಲಿಕೆ ಪೂರ್ಣವಾಗಿ ಸಾಧ್ಯವಾಗದ ಗ್ರಾಮೀಣ ವಿದ್ಯಾರ್ಥಿಗಳಿಗೆ ಇದರಿಂದ ಆಗುವ ಅನ್ಯಾಯಗಳನ್ನು ಸರಿಪಡಿಸಲು ‘ ವಿಶೇಷ ಪ್ರೋತ್ಸಾಹಾಂಕ’ಗಳನ್ನು ( ಸ್ಪೆಷಲ್ ವೆಯೇಜ್ ) ಕೊಡುವ ನಿಟ್ಟಿನಲ್ಲಿ ಸರ್ಕಾರ ಯಾವ ಕ್ರಮ ಕೈಗೊಂಡಿದೆಯೆಂಬುದನ್ನೂ ನಾವು ತಿಳಿಯಬಯಸುತ್ತೇವೆ ,

7. ಜೊತೆಗೆ , ‘ ಸಾಂಕ್ರಾಮಿಕ ರೋಗ ಕಾಲದ ವಿಶೇಷ ಪ್ರೋತ್ಸಾಹಾಂಕ’ಗಳನ್ನು ( ಪ್ಯಾಂಡೆಮಿಕ್ ಪಿರಿಯಡ್ ಸ್ಪೆಷಲ್ ವೆಯೇಜ್ ) ನೀಡುವ ವ್ಯವಸ್ಥೆ ಈ ಸಾಲಿನ ಪರೀಕ್ಷೆಯ ಸಂದರ್ಭದಲ್ಲಿ ಅತ್ಯಂತ ಜರೂರಾಗಿ ಆಗಬೇಕಾಗಿದೆ . ವಿಶೇಷವಾಗಿ ಗ್ರಾಮೀಣ ಪ್ರದೇಶದ ಹಾಗೂ ನಗರಗಳಲ್ಲಿರುವ ಎಲ್ಲ ಬಡ ವಿದ್ಯಾರ್ಥಿಗಳಿಗೆ ಹಾಗೂ ದಲಿತ , ಹಿಂದುಳಿದ , ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ , ಹಾಗೂ ಮುಖ್ಯವಾಗಿ ವಿದ್ಯಾರ್ಥಿನಿಯರಿಗೆ ಮುಂದಿನ ಹಂತದ ವಿದ್ಯಾಭ್ಯಾಸದ ಸಂದರ್ಭದಲ್ಲಿ ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳೆರಡರಲ್ಲೂ ‘ ಆದ್ಯತಾ ಪ್ರವೇಶ ವ್ಯವಸ್ಥೆಯನ್ನು ಜಾರಿಗೆ ತರುವ ವ್ಯವಸ್ಥೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ , ಜಾರಿಗೆ ತರಬೇಕಾಗಿದೆ .

8. ಎಸ್.ಎಸ್.ಎಲ್.ಸಿ. ನಂತರದ ಮುಂದಿನ ಹಂತದ ಶೈಕ್ಷಣಿಕ ಆಯ್ಕೆಗಳು , ಶಿಷ್ಯ ವೇತನ , ಪ್ರೋತ್ಸಾಹಧನ ಎಲ್ಲದರಲ್ಲೂ ‘ ಸಾಂಕ್ರಾಮಿಕ ರೋಗಾವಧಿಯ ವಿಶೇಷ ಪ್ರೋತ್ಸಾಹಾಂಕ’ವನ್ನು ( ‘ ಪ್ಯಾಂಡೆಮಿಕ್ ಪಿರಿಯಡ್ ವೆಯೇಜ್ ‘ ) ಖಾಸಗಿ ಹಾಗೂ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳು ಈ ಎರಡರಲ್ಲೂ ಜಾರಿಗೆ ತರುವ ವ್ಯವಸ್ಥೆಯ ಬಗ್ಗೆ ಸರ್ಕಾರ ಗಂಭೀರವಾಗಿ ಆಲೋಚಿಸಿ ಕ್ರಮ ಕೈಗೊಳ್ಳಬೇಕಾಗಿದೆ .

9. ಕಳೆದೆರಡು ವರ್ಷಗಳಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹಾಗೂ ನಗರಗಳಲ್ಲಿರುವ ಬಡ ವಿದ್ಯಾರ್ಥಿಗಳಿಗೆ ಹಾಗೂ ದಲಿತ , ಹಿಂದುಳಿದ , ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹಾಗೂ ಮುಖ್ಯವಾಗಿ ವಿದ್ಯಾರ್ಥಿನಿಯರಿಗೆ “ ಸಾಂಕ್ರಾಮಿಕ ರೋಗಾವಧಿಯ ವಿಶೇಷ ಪ್ರೋತ್ಸಾಹಾಂಕ ‘ ( ‘ ಪ್ಯಾಂಡೆಮಿಕ್ ಪಿರಿಯಡ್  ವೆಯ್ಟೇಜ್  ‘ ) ಪದ್ಧತಿಯನ್ನು ಖಾಸಗಿ ಹಾಗೂ ಸರ್ಕಾರಿ ಉದ್ಯೋಗ ಎರಡರಲ್ಲೂ ಜಾರಿಗೊಳಿಸುವ ವ್ಯವಸ್ಥೆಯ ಬಗ್ಗೆ ಸರ್ಕಾರ ಗಂಭೀರವಾಗಿ ಆಲೋಚಿಸಬೇಕಾಗಿದೆ .

ಈ ಎಲ್ಲ ಕ್ರಮಗಳ ಜೊತೆಗೇ ಕರ್ನಾಟಕ ಸರ್ಕಾರವು ಒಟ್ಟು ಗ್ರಾಮೀಣ ಬಡ ವಿದ್ಯಾರ್ಥಿಗಳ ಹಿತ ರಕ್ಷಿಸಲು ಖಚಿತ ಭರವಸೆಗಳನ್ನು ನೀಡಬೇಕೆಂದು ಹಾಗೂ ಪ್ರಾಮಾಣಿಕ ಬದ್ಧತೆಯನ್ನು ಪ್ರಕಟಿಸಬೇಕೆಂದು ನಾವು ನಾಡಿನ ಎಲ್ಲ ಬಡ ವಿದ್ಯಾರ್ಥಿಗಳ ಪರವಾಗಿ ಕಾಳಜಿಯಿಂದ ಒತ್ತಾಯಿಸುತ್ತಿದ್ದೇವೆ . ವಿಶೇಷ ಸೂಚನೆ : ಆಗಸ್ಟ್ , 3-2021ರಂದು ಇಡೀ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ದಸಂಸ ಒಕ್ಕೂಟ , ರೈತ ಸಂಘ ಮತ್ತು ಸಮಾನ ಮನಸ್ಕ ಸಂಘಟನೆಗಳ ಜೊತೆಗೂಡಿ ಪ್ರತಿಭಟನೆ ನಡೆಸಿ , ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಗುವುದು .

ದಸಂಸ ಒಕ್ಕೂಟ ಮತ್ತು ರಾಜ್ಯ ರೈತ ಸಂಘ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಬಡಗಲಪುರ ನಾಗೇಂದ್ರ, ಗುರುಪ್ರಸಾದ್, ಮಾವಳ್ಳಿ ಶಂಕರ್ ಗುರುಪ್ರಸಾದ್,  ವಿ . ನಾಗರಾಜ,  ಲಕ್ಷ್ಮೀನಾರಾಯಣ,  ಎನ್ . ಮುನಿಸ್ವಾಮಿ, ಎನ್ . ವೆಂಕಟೇಶ್ ಹಾಜರಿದ್ದರು

City Today News
9341997936

Prabha Khaitan Foundation presents The Write Circle with Ruskin Bond in  conversation with Bangalore- based author Roopa Pai on 29th May at 6.30 PM

Prabha Khaitan Foundation presents The Write Circle initiative that brings together authors, conversationalists and people together to focus on rejoicing literature.

The Write Circle brings the special virtual conversation with Ruskin Bond with Bangalore- based best known writers for children Roopa Pai. who has written over 25 books ranging from picture books, fiction, non-fiction, popular science, maths, history, Indian philosophy, and most recently medicine.

Ruskin Bond who is known for his first novel, The Room on the Roof, which was written when he was seventeen, received the John Llewellyn Rhys Memorial Prize in 1957. Since then he has written over 500 short stories, essays and novellas and more than forty books for children. 

Prabha Khaitan Foundation is dedicated to all round development of social, cultural, welfare and humanitarian aspects of Indian society. It is a non-profit trust founded by Late Dr Prabha Khaitan – an eminent litterateur, philanthropist, social worker, and industrialist. Based in Kolkata, the organization promotes art, culture and literature of India and is engaged in many welfare activities with its associates for children, women and the elderly. The organization collaborates with caregivers, committed individuals and like-minded institutions to implement various cultural, educational, literary and social welfare projects in the country. The objective of the foundation is to create an enabling structure and promote networking so that communities engage with each other to build up positive self-esteem, inspire creativity and promote culture & knowledge.

Time: 6.30 pm

Date: 29th May, 2021

On Zoom and Facebook Live

Facebook page link: https://www.facebook.com/PrabhaKhaitanFoundation/

City Today News
9341997936