ಕರ್ನಾಟಕ ರಾಜ್ಯದಲ್ಲಿರುವ 101 ಪ.ಜಾತಿಯ ಪಟ್ಟಿಯಲ್ಲಿರುವ 51 ಎಸ್.ಸಿ./ಎಸ್.ಟಿ. ಅಲೆಮಾರಿ ಸಮುದಾಯಕ್ಕೆ ಪ್ರತಿಯೊಂದು ಸಮುದಾಯಗಳಲ್ಲಿ ಶಿಕ್ಷಣ, ជ ២០៩ ab, (interse backwardness) ಸಾಬೀತು ಪಡಿಸಿ ಅಗತ್ಯ ಸಮೀಕ್ಷೆ/ ಅಧ್ಯಯನದ ಮೂಲಕ ಅಲೆಮಾರಿ ಸಮುದಾಯಗಳ ಮೀಸಲಾತಿಯನ್ನು ಕನಿಷ್ಠ 35 ಕಲ್ಪಿಸಿಕೊಡಬೇಕು

ಕರ್ನಾಟಕ ರಾಜ್ಯದಲ್ಲಿರುವ 101 ಪ.ಜಾತಿಯ ಪಟ್ಟಿಯಲ್ಲಿ 51 ಅಲೆಮಾರಿ ಸಮುದಾಯಗಳಾದ ಹಂದಿಜೋಗಿ, ಸಿಳ್ಳೇಕ್ಯಾಶಾಸ್, ಬುಡ್ಗಜಂಗಮ, ಸುಡುಗಾಡುಸಿದ್ದ, ಚನ್ನದಾಸರ್, ದೊಂಬರು, ಘಂಟಿಚೋರ್, ಕೊರಮ, ಕೊರಚ, ಮಾಂಗ್ ಗಾರುಡಿ, ಮುತ್ರಿ, ಅಬೇಲ, ಹಳ್ಳೇರ್, ನಲಿಕೆಯವ, ಸಿಂಧೋಳ್ಳು ಚಿಂಧೋಳ್ಳು, ಇತ್ಯಾದಿ 51 ಜಾತಿ ಮತ್ತು ಪರಿಶಿಷ್ಟ ವರ್ಗದ ಅಲೆಮಾರಿ ಬುಡಕಟ್ಟು, ಮೇದ, ಹಕ್ಕಿಪಿಕ್ಕಿ, ಇರುಳಿಗ, ರಾಜಗೊಂಡ, ಪಾರಿ, ಚೆಂಚು, ಹರಿಣಿಶಿಕಾರಿ, ಮಲೆಕುಡಿಯ, ಕಮ್ಮಾರ, ಹರಣಿಶಿಕಾರಿ, ದುಂಗಿಗರಾಸಿಯಾ ಇತ್ಯಾದಿ 23 ಬುಡಕಟ್ಟು ಹೀಗೆ ಒಟ್ಟು 74 ಅಲೆಮಾರಿ ಸಮುದಾಯಗಳು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯಿಂದ ವಂಚಿತವಾಗಿ ಇಂದಿಗೂ ಟೆಂಟು, ಗುಡಿಸಲು, ಹಾಡಿ ಪೋಡುಗಳಲ್ಲಿ ಪಾರಂಪರಿಕ ವೃತ್ತಿಗಳನ್ನು ಅವಲಂಬಿಸಿ ಅಸಂಘಟಿತರಾಗಿ ಬದುಕುತ್ತಿದ್ದಾರೆ. ಇವರು ಕಳೆದ 70 ವರ್ಷದಲ್ಲಿ ಯಾವುದೇ ಮೀಸಲಾತಿ ಸಿಗದೇ ಔದ್ಯೋಗಿಕ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಎಲ್ಲೂ ಇವರ ದತ್ತಾಂಶವಿಲ್ಲದ ಕಾರಣ ಮೀಸಲಾತಿಯಿಂದ ವಂಚಿತರಾಗಿ ನಿರ್ಲಕ್ಷಿಸಲ್ಪಟ್ಟಿರುತ್ತಾರೆ. ಮುಂದುವರೆದು ದೇವಿಂದರ್ ಸಿಂಗ್ ಮತ್ತು ಪಂಜಾಬ್ ಪ್ರಕರಣದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ ತೀರ್ಪು ಎಲ್ಲರಿಗೂ ತಿಳಿದ ಸಂಗತಿ.

ತೀರ್ಪಿನ ಮುಖ್ಯಾಂಶಗಳನ್ನು ಹೇಳುವುದಾದರೆ..

1. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಇರುವ ಪ್ರತಿಯೊಂದು ಸಮುದಾಯಗಳಲ್ಲಿ ಶಿಕ್ಷಣ, ಉದ್ಯೋಗದಲ್ಲಿ “ಅಂತರ್ ಹಿಂದುಳಿದಿರುವಿಕೆ ಯನ್ನು (interse backwardness) ಸಾಬೀತು ಪಡಿಸಬೇಕು. ಅಗತ್ಯ ಸಮೀಕ್ಷೆ/ ಅಧ್ಯಯನದ ಮೂಲಕ ಇದನ್ನು ಪತ್ತೆ ಹಚ್ಚಬೇಕು.

2. “ವಾಸ್ತವಿಕ ದತ್ತಾಂಶಗಳ (empirical data) ಆಧಾರದಲ್ಲಿ ಪ್ರಾತಿನಿಧ್ಯದ ಕೊರತೆಯನ್ನು ಸಾಬೀತುಪಡಿಸಬೇಕು.

3. ಆನಂತರದಲ್ಲಿ ಪ್ರಾತಿನಿಧ್ಯದ ಕೊರತೆಯನ್ನು ಆಧಾರಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವರ್ಗೀಕರಣ ಮಾಡಬಹುದು.

4. ವರ್ಗೀಕರಣ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ರಾಜ್ಯ ಸರ್ಕಾರಗಳಿಗೆ ನೀಡಲಾಗಿರುವ ಈ ಅಧಿಕಾರವನ್ನು ಸಂವಿಧಾನಾತ್ಮಕವಾಗಿ ನಿರ್ವಹಿಸಬೇಕು. ಯಾವುದೇ ಸಮುದಾಯಗಳಿಗೆ ಅನಾನುಕೂಲ ಮಾಡುವ ಅಥವಾ ಸಮುದಾಯಗಳನ್ನು ಅವಕಾಶ ಮತ್ತು ಹಕ್ಕುಗಳಿಂದ ಹೊರಗಿಡುವ ಕಾರ್ಯವನ್ನು ಮಾಡಬಾರದು.

5. ರಾಜ್ಯ ಸರ್ಕಾರಗಳು ಮಾಡಬಹುದಾದ ವರ್ಗೀಕರಣ ಪ್ರಕ್ರಿಯೆಯು ನ್ಯಾಯಾಲಯದ ಪರಾಮರ್ಶೆಗೆ ಒಳಪಡಲಿದೆ.

ಘನ ಸರ್ವೋಚ್ಚ ನ್ಯಾಯಾಲಯದ ಆದೇಶದಲ್ಲಿ ಈ ಮೇಲಿನ ಅಂಶಗಳಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಈಗ ರಾಜ್ಯ ಸರ್ಕಾರಗಳು ನ್ಯಾಯಾಲಯದ ನಿರ್ದೇಶನದ ಈ ಅಂಶಗಳನ್ನು ಪೂರೈಸಬೇಕು.

ಸಮುದಾಯಗಳ ಅಂತರ್ ಹಿಂದುಳಿದಿರುವಿಕೆ ಮತ್ತು ಪ್ರಾತಿನಿಧ್ಯದ ಕೊರತೆಯನ್ನು ವಾಸ್ತವಿಕ ದತ್ತಾಂಶಗಳ ಮೂಲಕ ನಿರೂಪಿಸಿ ಸಾಬೀತು ಪಡಿಸಬೇಕು. ಇದನ್ನು ಸಾಬೀತು ಪಡಿಸಲು ರಾಜ್ಯ ಸರ್ಕಾರದ ಬಳಿ ಇಲ್ಲಿಯವರೆಗೆ ಯಾವುದೇ ಅಧ್ಯಯನ, ಸಮೀಕ್ಷೆ, ಸುಲನೆ ಮಾಡಿರುವ ವರದಿಗಳು ಇರುವುದಿಲ್ಲ. ಸಮುದಾಯಗಳ ತಲಾ ಜನಸಂಖ್ಯೆ, ಶಿಕ್ಷಣ, ಉದ್ಯೋಗ, ಸಾಮಾಜಿಕ ಸ್ಥಿತಿಗಳ ಒಳಗೊಂಡಿರುವ ಅಲೆಮಾರಿಗಳ ವಾಸ್ತವಿಕ ದತ್ತಾಂಶಗಳು ಸರ್ಕಾರದ ಬಳಿ ಇಲ್ಲ. ಜಾತಿಗಳನ್ನು ವರ್ಗೀಕರಿಸಲು ಅಗತ್ಯವಿರುವ ಕುಲಶಾಸ್ತ್ರ ಅಧ್ಯಾಯನ, ಸಾಮಾಜಿಕ ಮತ್ತಿತರ ಅಂಶಗಳನ್ನು ಸಾಕಾರಗೊಳಿಸಬಹುದಾದ ವೈಜ್ಞಾನಿಕ ಮತ್ತು ಒಪ್ಪಿತ ವರದಿಗಳು ಸರ್ಕಾರದಲ್ಲಿ ಇರುವುದಿಲ್ಲ.

ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿಗಳ ಅಗತ್ಯವಿದೆ. ವಿವಿಧ ರಾಜ್ಯಗಳು ಮತ್ತು ಸರ್ವ ಪಕ್ಷಗಳ ಅಭಿಪ್ರಾಯಗಳು ಕೂಡ ಇಲ್ಲಿ ಬೇಕಾಗಬಹುದು. ಕಾನೂನು ಮತ್ತು ಸಮಾಜಶಾಸ್ತ್ರ ತಜ್ಞರ ಅಭಿಪ್ರಾಯ ಕೂಡ ಅನಿವಾರ್ಯ.

ಈ ವರ್ಗೀಕರಣ ಪ್ರಕ್ರಿಯೆಗೆ ಸಹಕಾರಿ ಆಗುವಂತೆ ಹರಿಯಾಣ ರಾಜ್ಯ ಸರ್ಕಾರ ಹೊಸ ಆಯೋಗ ರಚಿಸಲು ನಿರ್ಧಾರ ಮಾಡಿರುವುದು ತಿಳಿದ ಸಂಗತಿ,

ನ್ಯಾಯ ಸಮ್ಮತ ಮತ್ತು ಸಂವಿಧಾನಾತ್ಮಕ ಅಂಶಗಳ ದೃಷ್ಟಿಯಿಂದ ರಾಜ್ಯ ಸರ್ಕಾರ ಹೊಸದೊಂದು ಅಧ್ಯಯನ ಮಾಡಬೇಕು. ಅದಕ್ಕಾಗಿ ಎಲ್ಲಾ ಸಮುದಾಯಗಳನ್ನು ಒಳಗೊಂಡ ಈಗಾಗಲೇ ನಮ್ಮ ಬೇಡಿಕೆಯಂತೆ ಅಲೆಮಾರಿಗಳಿಗೆ ಪ್ರತ್ಯೇಕ ಎಸ್.ಸಿ/ಎಸ್‌.ಟಿ ಅಲೆಮಾರಿಗಳ ಆಯೋಗಕ್ಕಾಗಿ ಬೇಡಿಕೆ ಇಡಲಾಗಿತ್ತು ಆದರೆ ಸರ್ಕಾರವು ಕಳೆದ ಬಜೆಟ್‌ನಲ್ಲಿ ಎಸ್.ಸಿ/ಎಸ್‌.ಟಿ ಅಲೆಮಾರಿ ಆಯೋಗದ ಬದಲಿಗೆ ಹಿಂದುಳಿದ ವರ್ಗದ ಅಲೆಮಾರಿಗಳ ಆಯೋಗ ರಚನೆ ಮಾಡಿದೆ ಅದೇ ಮಾದರಿಯಲ್ಲಿ ಎಸ್.ಸಿ/ಎಸ್.ಟಿ ಅಲೆಮಾರಿ ಸಮುದಾಯಗಳ ಆಯೋಗದ ರಚನೆ ಮಾಡಿ ಸಮುದಾಯಗಳ ಸ್ಥಿತಿಗತಿಗಳನ್ನು ಅರಿತು ಕನಿಷ್ಠ ಎಸ್.ಸಿ/ಎಸ್.ಟಿ ಅಲೆಮಾರಿ ಸಮುದಾಯಗಳಿಗೆ 3% ಮೀಸಲಾತಿ ಕಲ್ಪಿಸಿಕೊಡಬೇಕೆಂದು ಈ ಮೂಲಕ ನಮ್ಮ ಎಸ್.ಸಿ/ಎಸ್.ಟಿ ಅಲೆಮಾರಿ ಸಮುದಾಯಗಳ ಪರವಾಗಿ ಆಗ್ರಹಿಸುತ್ತದೆ ಎಂದು ಒಕ್ಕೂಟದ ಆಧರ್ಶಯಲ್ಲಪ್ಪ-ಅಧ್ಯಕ್ಷರು,ಬಿ.ಹೆಚ್.ಮಂಜುನಾಥ್-ಪ್ರಧಾನ ಕಾರ್ಯದರ್ಶಿ (ಸಂ), ಹಾಗೂ ಬಸವರಾಜ ನಾರಾಯಣಕರ-ಖಜಾಂಚಿ ಯವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

Child Help Foundation Inaugurated Baby Feeding Centers in Bangalore Metro Stations

22nd October ’24, Bangalore: Child Help Foundation (CHF), a pan-India, non-profit organisation, in collaboration with Bridgenext, inaugurated two Baby Feeding Centres (BFC) at Majestic and Yeshwantpur metro stations in Bengaluru, Karnataka for nursing mothers and infants, becoming the first metro stations in India to have baby feeding centres.

The Baby Feeding Centre (BFC) initiative provides comfortable and private spaces for nursing mothers and their infants, addressing the discomfort many women face when breastfeeding in public. With these centres, mothers can travel freely without worrying about breastfeeding in public spaces.

Child Help Foundation has established 27 Baby Feeding Centres across India, beginning with Palghar Railway Station in Maharashtra. Other centres in Maharashtra include locations such as Boisar Railway Station, Kalyan and Kurla Railway Stations, Sir J.J. Hospital, Cama and Albless Hospital, St. George’s Hospital, Urban Health Centre in Bandra, Pune Railway Station, Kashimira Police Station, Krantisinh Hospital in Satara, and Palghar Rural Hospital. In Bihar, a centre has been set up at Katihar Railway Station. West Bengal’s centre is located at New Jalpaiguri Railway Station. In Kerala, the centres include Lakeshore Hospital, General Hospital in Ernakulam, Chottanikkara Temple, and Shornur Railway Station. Karnataka hosts multiple centres, including Sir C.V. Raman General Hospital (two centres), Sir Atal Bihari Vajpayee College, Taluk General Hospital in Hoskote, and Majestic and Yeshwantpur Metro Stations. Tamil Nadu has centres at the Institute of Child Health and Hospital for Children and the Institute of Obstetrics and Gynaecology in Egmore, Chennai. Additional centres are located at Visakhapatnam Railway Station in Andhra Pradesh and Civil Hospital, Sector 10, in Gurugram, Haryana.

City Today News 9341997936

Krishna Naik who was the artist in sculpting the statue was caught in fraudulent construction of Parashurama Statue

Press meet held at press club of Bangalore

Krishna Naik who was the artist in sculpting the statue was caught in fraudulent construction of Parashurama Statue at Parashurama Theme Park in Karkala and Mr. Krishna Shetty filed a complaint against Krishna Naik in C.R. No. 120/2024 registered by the Karkala Town P.S. and Krishna Naik Challenged the FIR at Honorable High Court of Karnataka through Criminal Petition No. 6159/2024 and obtained interim order. Complainant appeared through his advocate Mr. Srikanth.V.K. and learned counsel was successful in exposing frauds and illegal money transfer which has taken place. On 21/10/2024 Honorable High Court observed that there are fraudulent activities happened and said in the judgment ” The petitioner when entrusted with a job, has taken 1.25 crores, which is not a pittance. Therefore it needs investigation in the least, as to why the petitioner has done a shaddy job, notwithstanding huge sums of money being transferred./” The Honorable High Court finally dismissed the case by dissolving the interim order granted earlier.

Aforementioned information shared by advocate Mr. Srikanth.V.K at a press meet held at press club of Bangalore

City Today News 9341997936

“ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳು, ರಿಜಿಸ್ಟರ್ ಮತ್ತು ಪಠ್ಯ ಪುಸ್ತಕದ ಅಧ್ಯಯನ ಸಮಿತಿಯನ್ನು ವಜಾ ಮಾಡುವಂತೆ ಮತ್ತು ಹಿಂದುಳಿದ ವರ್ಗದ ಜಾತಿ ನಿಂದನೆ ಕಾಯ್ದೆಯ ಅನುಷ್ಠಾನಗೊಳಿಸಲು ಆಗ್ರಹ” -ಕರ್ನಾಟಕ ರಾಜ್ಯ ಸವಿತಾ ಸಮಾಜದ ವಿವಿಧ ಸಂಘಟನೆಗಳು

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಪ್ರಾಧಿಕಾರ ಮಂಡಳಿಯವರು ಬಿಡಿಎ /ಬಿಸಿಎಚ್ ಎನ್ / ಬಿಸಿಎ/ಬಿಸಿಎಲ್ಎಸ್/ಬಿಸಿಟಿಟಿ/ಬಿಸಿಡಿಎ ಯ ಮೊದಲನೇ ಸೆಮಿಸ್ಟ‌ರ್ , ಕನ್ನಡ ಭಾಷಾ ಪಠ್ಯ ಪುಸ್ತಕ ವಾಣಿಜ್ಯ ವಿಶ್ಲೇಷಣಾ ಸಂಪದ ೧ ( ಆಧುನಿಕ ಕನ್ನಡ ಸಾಹಿತ್ಯ) ಈ ಪುಸ್ತಕದ ರೂಪದಲ್ಲಿ ಕಥಾ ಭಾಗದ 2 ರ ಕುರುಡು ಕಾಂಚಾಣ ಪಠ್ಯದಲ್ಲಿ ಸವಿತಾ ಸಮುದಾಯದ ಜಾತಿ ನಿಂದನೆಯ ಪದವನ್ನು ( ಸರ್ಕಾರ ಜಾತಿ ಪದವನ್ನು ತೆಗೆದು ಆದೇಶ ಮಾಡಿರುವ ಪದ ) ಮತ್ತು ಅವಮಾನಿಸುವ ವಿವರಣೆಯನ್ನು ಮುದ್ರಣ ಮಾಡಿ ಸಂಬಂಧಪಟ್ಟ ವಿಧ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದಾರೆ. ಇದರಿಂದ ಸವಿತಾ ಸಮುದಾಯಕ್ಕೆ ಮತ್ತು ವೃತ್ತಿ ಮಾಡುವ ಕ್ಷೌರಿಕರಿಗೆ ಅತೀವವಾದ ಮಾನಸಿಕ ನೋವು ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿದೆ. ಸಂವಿಧಾನದಲ್ಲಿ ಎಲ್ಲಾ ಸಮುದಾಯದವರಿಗೆ ಗೌರವ ನೀಡಬೇಕು ಎಂಬ ನಿಯಮ ಇದೆ. ಇದರನ್ವಯ ಸವಿತಾ ಸಮುದಾಯದ ಜಾತಿ ನಿಂದನ ಪದವನ್ನು ಕರ್ನಾಟಕ ರಾಜ್ಯ ಸರ್ಕಾರ ಸರ್ಕಾರದ ಆದೇಶ ಸಂಖ್ಯೆ ಹಿಂವಕ 78 ಬಿಸಿಎ 2016 ದಿನಾಂಕ 28- 06-2016 ರ ಪ್ರಕಾರ ಜಾತಿ ಕಲಂನಲ್ಲಿ ತೆಗೆದಿರುತ್ತಾರೆ.

ಸರ್ಕಾರ ಆ ಜಾತಿ ಪದವನ್ನು ತೆಗೆದಿದ್ದರೂ ಬೆಂಗಳೂರು ನಗರ ವಿಶ್ವವಿದ್ಯಾಲಯದ ವರು ಈ ಪದವನ್ನು ಕ್ಷೌರಿಕ ವೃತ್ತಿ ಮಾಡುವವರಿಗೆ ಉದ್ದೇಶ ಪೂರ್ವಕವಾಗಿ ನಮ್ಮ ಸಮಾಜದ ನಿಷೇಧಿತ ಪದವನ್ನು ಮುದ್ರಿಸಿ ವಿಧ್ಯಾರ್ಥಿಗಳಿಗೆ ಬೋಧನೆ ಮಾಡಿರುವುದು ಸರ್ಕಾರದ ಆದೇಶ ಉಲ್ಲಂಘನೆ ಮಾಡಿರುತ್ತಾರೆ. ಈ ಪಠ್ಯವನ್ನು ಓದುವಾಗ ಉದ್ದೇಶ ಪೂರ್ವಕವಾಗಿ 18 ಬಾರಿ ಕ್ಷೌರಿಕನನ್ನು ಜಾತಿ ನಿಂದನೆಯ ಪದವನ್ನು ಬಳಸಿ ವಿದ್ಯಾರ್ಥಿಗೆ ಬೋಧನೆ ಮಾಡಿದ್ದಾರೆ. ಇಂತಹ ಪದವನ್ನು ಬಳಸಿ ಶಿಕ್ಷಕರು ಉಚ್ಛಾರಣೆ ಮಾಡುವಾಗ ನಮ್ಮ ಸಮುದಾಯದ ವಿದ್ಯಾರ್ಥಿಗೆ ಯಾವ ರೀತಿ ಖಿನ್ನತೆ ಮುಜುಗರ ಮನಸ್ಸಿಗೆ ಘಾಸಿ ಆಗಬಾರದು. ಈ ರೀತಿ ಕ್ಷೌರಿಕ ವೃತ್ತಿ ಮಾಡುವವನಿಗೆ ಈ ರೀತಿ ಸರ್ಕಾರದ ಗೆಜೆಟ್ ನಲ್ಲಿ ತೆಗೆದಿರುವ ಪದವನ್ನು ಬಹಿರಂಗವಾಗಿ ಬಳಸಿ ಮುಂದಿನ ವಿಧ್ಯಾರ್ಥಿಗಳು ಈ ನಾಗರಿಕ ಪ್ರಪಂಚದಲ್ಲಿ ನಮ್ಮ ಸಮುದಾಯವನ್ನು ಕೀಳಾಗಿ ನೋಡುವ ರೀತಿ ಮೂಡಿಸಿದ್ದಾರೆ. ಶೈಕ್ಷಣಿಕ ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ ಶಿಕ್ಷಕರು, ವಿದ್ಯಾರ್ಥಿಗಳನ್ನು ಸಾಂವಿಧಾನಿಕ ರೂಪದಲ್ಲಿ ಬೆಳೆಸಬೇಕು. ಆದರೆ ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಧಿಕಾರದವರು ಕ್ಷೌರಿಕ ವೃತ್ತಿಯನ್ನು ಬಹಳ ನೀಚವಾಗಿ ತೋರಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಸಂವಿಧಾನದ ವಿರುದ್ಧ ಒಂದು ಜಾತಿಯ ವ್ಯಕ್ತಿಯನ್ನು ಮೈಲಿಗೆ ಮುಖದವನನ್ನು, ಹಜಾಮ, ಹಜಾಮನು, ಹಜಾಮರು, ಹಜಾಮರ, ಹಜಾಮನಿಗೆ, ಹಜಾಮನ, ಹಜಾಮನೇ, ಕ್ಷೌರಿಕ ತೆರನಾದ ಮೋಸ, ತಲೆಪ್ರತಿಷ್ಠೆಯ ಹಜಾಮರು, ಹೆಚ್ಚಾಗಿ ಮಾತಾನಾಡುತ್ತಾನೆ, ಕ್ಷೌರಿಕನ ನಡತೆ ಎಂದು ಬಹಳ ಹೀನಾಯವಾಗಿ ಕ್ಷೌರಿಕ ವ್ಯತ್ತಿಯನ್ನು ಬಳಸಿ ಈ ವೃತ್ತಿಯನ್ನು ಮಾಡುವವರಿಗೆ ಘಾಸಿ ಮಾಡಿದ್ದಾರೆ. ಈ ಪಠ್ಯವನ್ನು ಪ್ರಕಟ ಮಾಡುವ ಮುನ್ನ ಒಬ್ಬ ಕ್ಷೌರಿಕ ಅಥವಾ ಹೆಸರು ಹೇಳಿ ಕಥೆಯನ್ನು ಬರೆಯಬಹುದಿತ್ತು. ಆದರೆ ಈ ಪಠ್ಯವನ್ನು ಅತಿ ಹಿಂದುಳಿದ ವರ್ಗದ ಜಾತಿಯನ್ನು ಅವಮಾನಿಸಿಲೇಂದು 18 ಬಾರಿ ಬಳಸಿ ಮತ್ತು ವೃತ್ತಿಯನ್ನು ಅವಮಾನಿಸಲು ಈ ಪಠ್ಯವನ್ನು ಮುದ್ರಣ ಮಾಡಿ ವಿಧ್ಯಾರ್ಥಿಗಳಿಗೆ ಕ್ಷೌರಿಕ ವೃತ್ತಿಯನ್ನು ಕೀಳಾಗಿ ಕಾಣಲು ಪ್ರೇರಣೆ ಮಾಡಿದ್ದಾರೆ, ಜಾತಿ ನಿಂದನೆಯನ್ನು ಹೀಗೆ ಮುಂದುವರೆದರೆ ನಮ್ಮ ಸವಿತಾ ಸಮಾಜದ ಶಿಕ್ಷಣದ ಮೂಲಕ ಮುಂದಿನ ಪೀಳಿಗೆಗೆ ಜಾತಿ ನಿಂದನೆಯ ಪದವನ್ನು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದಲ್ಲಿ ವಿಷ ಬೀಜವನ್ನು ಬಿತ್ತಿ ಕ್ಷೌರಿಕ ವೃತ್ತಿಯನ್ನು ಕೇವಲವಾಗಿ • ನೋಡುವಂತಹ ವಾತಾವರಣ ನಿರ್ಮಾಣವಾಗುತ್ತದೆ.

ಇದೇ ರೀತಿ ಜನಸಂಖ್ಯೆ ಹೆಚ್ಚಿರುವ ಸಮುದಾಯವನ್ನು ಅವಮಾನ, ಜಾತಿ ನಿಂದನೆ ಪದ, ಕಿರಿಕಿರಿ : ಉದ್ದೇಶಪೂರ್ವಕವಾಗಿ ಅತಿ ಅಮಾನುಷವಾಗಿ ಬರೆದು ವುಸ್ತಕ ಬಿಡುಗಡೆ ಮಾಡಿದರೆ, ಆ ಸಮೂದಯ ಸುಮ್ಮನ್ನೆ ಇರುತ್ತಿತಾಗಿ ಆ ಸಮೂದಯ ಹೋರಟ ಮಾಡುವ ಮುನ್ನವೇ * ಸರ್ಕಾರವೇ ಸುಮೋಟೊ ಕೇಸ್ ದಾಖಲು ಮಾಡುತ್ತಿದ್ದರು . ನಮ್ಮಂತಹ ಚಿಕ್ಕ ಸಮುದಾಯಕ್ಕೆ ಅಂತಹ ಸುಮೋಟೊ ಕೇಸ್ ಹಾಕಲು ಸರ್ಕಾರ ಏಕೆ ಮುಂದಾಗುವುದಿಲ್ಲ?. ಪ್ರತಿದಿನ ಸರ್ವಾಜನಿಕರು ಬೈಗುಳವಾಗಿ ನಮ್ಮ ಜಾತಿಯ ಪದವನ್ನು ಉಪಯೋಗಿಸುತ್ತಿದ್ದರು ರಾಜ್ಯದಲ್ಲಿ ಆದಿಕಾರಕ್ಕೆ ಬಂದಂತಹ ಎಲ್ಲಾ ಸರಕಾರಗಳು ಕಣ್ಮುಚಿ ಕೂಳಿತಿರುವುದು ನಿಜಕ್ಕೂ ದುರಂತ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೌರವಯುತವಾಗಿ ಬದಕಲು ಸರಕಾರವನ್ನು ಅಂಗಲಾಚುತ್ತಿರುವುದು ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಮಾರಕ ನಮ್ಮ ಸಮೂದಯ ನಮಗೆ ಹಣ ಕೂಡಿ, ಜಾಗ ಕೂಡಿ ಎಂದು ಕೇಳುತ್ತಿಲ್ಲ. ಮೆಲ್ಮಾತಿಯ ವ್ಯವಸ್ಥೆಯಡಿ ಬದಕುತ್ತಿರುವ ನಾವು ನಮ್ಮ ಸಮೂದಯದ ಜನರನ್ನು ಹೆಸರಿಸದೇ ಕರೆಯುವುದಕ್ಕೂ ಜನ ಹಿಂಜರೆಯುತ್ತಿದ್ದಾರೆ. ಬೇರೆ ಊರಿನಿಂದ ಹಳ್ಳಿಗೆ ನಮ್ಮ ಸಮೂದಯದ ಮನೆಯವನ ಅಡ್ರಸ್ ಕೇಳಿದಾಗ, ಆ ಊರಿನ ಮೇಲ್ಮಾತಿಯ ವ್ಯಕ್ತಿ ಹೇಳುವುದು ಹಜಾಮರ ಮನೆನಾ?. ನೆನೆಯಬಾರದವರ ಮನೆನಾ? ಎಂದು ಕೇಳಿದಾಗ ನಾವು ಎನೂ ಮಾಡಬೇಕು?.ಅತನನ್ನು ನಾವು ಮೇಲ್ಮಾತಿಯವರೇ ಹೆಚ್ಚಾಗಿರುವ ಜಾಗದಲ್ಲಿ ಎಕೆ ಹೀಗೆ ಹೇಳುತ್ತಿರಾ ಎಂದು ಕೇಳುವ ಧೈರ್ಯವು ನಮಗೆ ಇರುವುದಿಲ್ಲ. ಇಂತಹ ಹಳ್ಳಿಗಳಲ್ಲಿ ನಮ್ಮ ಸವಿತಾ ಸಮಾಜದವರು ಯಾವ ಸ್ಥಿತಿಯಲ್ಲಿ ಬಾಳುತ್ತಿದ್ದರೆ ಎಂದು ಅರ್ಥ ಮಾಡಿಕೊಳ್ಳಿ1. ಊರಿನಲ್ಲಿ ಸವರ್ಣಿಯರ ಮತ್ತು ಪರಿಶಿಷ್ಟ ಜಾತಿಯವರ ನಡುವೆ ಅಡಕೆ ಕತ್ತರಿಯಾಗಿ ನಾವು ಜೀವನ ಮಾಡುತ್ತಿದ್ದೆವೆ. ಇದಕ್ಕೆಲ್ಲ ಪರಿಹಾರ ಒಂದೇ ಸರಕಾರ ಜಾತಿ ನಿಂದನೆ ಕಾಯ್ದೆ / ಸವಿತಾ ಸಮೂದಯದ ದೌರ್ಜನ್ಯ ಕಾಯ್ದೆಯನ್ನು ಜಾರಿಗೆ ತರಬೇಕು

ಇಂತಹ ಪ್ರಜಾಪ್ರಭುತ್ವದಲ್ಲಿ ನಮ್ಮಂತಹ ಚಿಕ್ಕ ಸಮುದಾಯ ಸಮಾನಾಗಿ ಬದಕಲು ನಾಗರೀಕ ಪ್ರಪಂಚದಲ್ಲಿ ವ್ಯವಸ್ಥೆ ಮಾಡಿಕೊಡುವುದು ಸರ್ಕಾರದ ಆದ್ಯ ಕರ್ತ್ಯವ್ಯ ಅಲ್ಲವೇ?. ಅದನ್ನೆ ನಮ್ಮ ಸಮಾಜ ನಿರಂತರವಾಗಿ ಸರ್ಕಾರವನ್ನು ಅಗ್ರಹಿಸುತ್ತಿರುವುದು?. ಈಗಾಗಲೇ ಸವಿತಾ ಸಮಾಜ ನಿರಂತರ ಹೋರಟದಿಂದ ಹಿಂದುಳಿದ ವರ್ಗದ ಆಯೋಗ ಸರ್ಕಾರ ಕ್ಕೆ ಸಲ್ಲಿಸಿರವ ಪ್ರತ್ಯಕ ವರದಿಯಾದ ಹಿಂದುಳಿದ ವರ್ಗಗಳ ಜಾತಿ ನಿಂದನೆ ನಿಯಂತ್ರಣ ಶಿರ್ಷಿಕೆ ಆಡಿ ನೀಡಿರುವ ವರದಿಯನ್ನು ಜಾರಿಗೊಳಿಸಿದಾಗ ಇಂತಹ ವಿಷಯಗಳಿಗೆ ತಾನಾಗೀಯ ಕಡಿವಾಣ ಬೀಳುತ್ತದೆ.

ಭಾರತೀಯ ನ್ಯಾಯ ಸಂಹಿತೆಯ ಕಲಂ 356 ರ 1,2,3,4 ರ ಪ್ರಕಾರ ಅವಮಾನ ಮತ್ತು ಕಿರಿಕಿರಿ ಮತ್ತು ಭಾರತೀಯ ನ್ಯಾಯ ಸಂಹಿತೆ 352 ರ ಪ್ರಕಾರ ಯಾರಾದರೂ ಉದ್ದೇಶಪೂರ್ವಕವಾಗಿ ಯಾವುದೇ ರೀತಿಯಲ್ಲಿ ಅವಮಾನಿಸಿದರೆ ಮತ್ತು ಆ ಮೂಲಕ ಯಾವುದೇ ವ್ಯಕ್ತಿಗೆ ಪ್ರಚೋದನೆಯನ್ನು ನೀಡಿದರೆ, ಅಂತಹ ಪ್ರಚೋದನೆಯು ಸಾರ್ವಜನಿಕ ಶಾಂತಿಯನ್ನು ಮುರಿಯಲು ಅಥವಾ ಇನ್ನಾವುದೇ ಅಪರಾಧವನ್ನು ಮಾಡಲು ಕಾರಣವಾಗಬಹುದು ಎಂದು ಉದ್ದೇಶಿಸಿ ಅಥವಾ ತಿಳಿದಿದ್ದರೆ, ಅವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ಶಿಕ್ಷಿಸಬಹುದಾಗಿದೆ.

ಈ ವಿಚಾರಕ್ಕೆ ಸಂಬಂದಿಸದಂತೆ ನಮ್ಮ ಸಮಾಜ ದಿನಾಂಕ 19-10-2024 ರಂದು ಹಲಸೂರು ಪೋಲಿಸ್ ಠಾಣೆ ದೂರು ನೀಡಿದವ ಮತ್ತು ಕೂಡಲೇ ಭಾರತೀಯ ನ್ಯಾಯ ಸಂಹಿತೆಯ ಕಲಂ 356 ರ 1,2,3,4 ರ ಪ್ರಕಾರ ಮತ್ತು ಭಾರತೀಯ ನ್ಯಾಯ ಸಂಹಿತೆ 352 ರ ಪ್ರಕಾರ ಈ ಪುಸ್ತಕ ಬಿಡುಗಡೆ ಮಾಡಲು ಕಾರಣರಾದ ಬೆಂಗಳೂರು ನಗರ ವಿಶ್ವವಿದ್ಯಾಲಯ ದ ಕುಲಪತಿಗಳು, ರಿಜಿಸ್ಟ್ರಾರ್, ಪ್ರಧಾನ ಸಂಪಾದಕರಾದ ಡಾ. ಎಂ.ಜಿ.ಮಂಜುನಾಥ್ ಸಂಪಾದಕರು ಡಾ. ರುದ್ರೇಶ ಅದರಂಗಿ, ಡಾ. ಶೀಲವಂತ ಸಂಜೀವಕುಮಾರ್, ಡಾ.ಪ್ರೇಮಾವತಿ ಎಸ್.ಕೆ ಡಾ.ವಾದಿರಾಜ, ಸಲಹಾ ಸಮಿತಿ ಯವರಾದ ಡಾ. ಎಸ್. ಎಲ್ ಮಂಜುನಾಥ, ಡಾ. ಪೂರ್ಣಿಮ, ಡಾ.ಸುವರ್ಣ ಸಂಗಣ್ಣ ಹುಡೇದ, ಪೂ ಬೋಮ್ಮೆ ಗೌಡ,ಡಾ ಮನೋನ್ಮನಿ, ಡಾ. ಪಿ. ಬೆಟ್ಟೆಗೌಡ, ಡಾ. ಎನ್. ಆರ್ ಚಂದ್ರಗೌಡ ರವರು ಇವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರು ನೀಡಿರುತ್ತೇವೆ.

ಕಿರಿಕಿರಿ, ಜಾತಿ ನಿಂದನೆ, ಸರ್ಕಾರದ ಆದೇಶ ನಿಂದನೆ, ಉದ್ದೇಶಪೂರ್ವಕವಾಗಿ ವಿದ್ಯಾರ್ಥಿಗಳಿಗೆ ಒಂದು ಜಾತಿಯನ್ನು ಕೀಳಾಗಿ ನೋಡಲು ಪ್ರಚೋದನೆ ಆಡಿಯಲ್ಲಿ FIR ಮಾಡಿ ತಪಿಸ್ಥರ ವಿರುದ್ಧ ಶಿಕ್ಷೆಗೊಳಿಸಬೇಕು ಮತ್ತು ಇಂತಹ ಪ್ರಕರಣ ರಾಜ್ಯದ ಉದ್ದಗಲಕ್ಕು ನೆಡೆಯುತ್ತಿರುವುದರಿಂದ ಕೂಡಲೇ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ರವರು ಜಾತಿ ನಿಯಂತ್ರಣ ಕಾಯ್ದೆ ಶಿರ್ಷಿಕೆ ಆಡಿ ನೀಡಿರುವ ವರದಿಯನ್ನು ಜಾರಿಗೊಳಿಸಿ ಸವಿತಾ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ಸರ್ಕಾರವನ್ನು ಈ ಪತ್ರಿಕಾಗೋಷ್ಟಿ ಮುಖಾಂತರ ಅಗ್ರಹ ಮಾಡುತ್ತಿದ್ದೇವೆ ಎಂದು ಕರ್ನಾಟಕ ಸವಿತಾ ಕ್ಷೌರಿಕರ ಹಿತ ರಕ್ಷಣಾ ವೇದಿಕೆ ( ರಿ )ಯ
ಸಿ ಕೃಷ್ಣಮೂರ್ತಿ, ( ಕಮ್ಮನಹಳ್ಳಿ )-ರಾಜ್ಯಾಧ್ಯಕ್ಷರು
ಎಸ್.ವೇಣುಗೋಪಾಲ್ ರಾಜ್ಯ ಕಾರ್ಯಧ್ಯಕ್ಷರು,
ಸಿ. ಬಾಲಕೃಷ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ,
ಮಹೇಂದ್ರ, ಬೆಂಗಳೂರು ನಗರ ಅಧ್ಯಕ್ಷರು, ಮಾವಳ್ಳಿ ಕೃಷ್ಣ,ರಾಜ್ಯ ಉಪದ್ಯಕ್ಷರು ಹಾಗೂ ಮೋಹನ್ ಬೆಂಗಳೂರು ಉಪಾಧ್ಯಕ್ಷರು ಜಂಟಿಯಾಗಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

ಕೆ.ಐ.ಡಿ.ಬಿ.ಯು ರೈತರ ಜಮೀನನ್ನು ಸ್ವಾಧಿನಾಮಾಡಿಕೊಂಡಿರುವ ಹಣ ಬಿಡುಗಡೆಮಾಡದೇ ಹಣ ವಿಳಂಭ

ಕೆ.ಐ.ಡಿ.ಬಿ.ಯು ರೈತರ ಜಮೀನನ್ನು ಸ್ವಾಧಿನಾಮಾಡಿಕೊಂಡಿರುವ ಹಣ ಬಿಡುಗಡೆ
ಮಾಡದೇ ಹಣ ವಿಳಂಭ ಮಾಡುತ್ತಿರುವ ಬಗ್ಗೆ ಹಾಗೂ ರೈತರ ಜಮೀನಿಗೆ ಹಣ ಹೆಚ್ಚುವರಿ ಮಾಡುವ ಬರವಸೆ ಕೊಟ್ಟು ಇದುವರೆವಿಗೂ ಹಣ ಹೆಚ್ಚುವರಿ ಮಾಡದೇ ಕೆಲಸ ಮಾಡುಲು ಮುಂದಾಗಿರುವುದನ್ನು ಖಂಡಿಸಿ ಮೇಲ್ಕಂಡ ಸಮಿತಿಯಿಂದ 281 ದಿನದಿಂದ ಅಹೋರಾತ್ರಿ ರೈತರು ಜಮೀನಲ್ಲಿ ದರಣಿ ಮಾಡುತ್ತಿದ್ದು, ಇದರ ಬಗ್ಗೆ ಕೆ.ಐ.ಡಿ.ಬಿ. ಯ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ತೆಗೆದುಕೊಂಡಿರುವುದಿಲ್ಲ ಇದಕ್ಕೆ ಕ್ಲಬ್‌ನಲ್ಲಿ ಮಾಧ್ಯಮದವರ : 22-10-2024 & ಹಳಲು

ಮುಂದೆ ರೈತರು ತಮ್ಮ

ತೋರಿಸಿಕೊಳ್ಳುವುದಕ್ಕೆ ಮುಂದಾಗಿರುತ್ತಾರೆ.

1 . ಮಾನ್ಯ ಮುಖ್ಯ ಮಂತ್ರಿಗಳ ಪತ್ನಿ ಪಾರ್ವತಿ ಮೂಡಾದಲ್ಲಿ 3-16 ಗುಂಟೆಗೆ 1/4 ಅನುಪಾತದಲ್ಲಿ ಪರಿಹಾರವನು ವಿತರಿಸಿ ಎಂದು ಮೂಡಾಗೆ ಮಾನ್ಯ

ಮುಖ್ಯ ಮಂತ್ರಿಗಳೇ 1/4 ಕೇಳಿದ್ದಾರೆ ರೈತರಿಗೊಂದು ನ್ಯಾಯ ಮುಖ್ಯಮಂತ್ರಿಗಳಿಗೊಂದು ನ್ಯಾಯ ಈದೇನಾ ರೈತರ ಪರ ಸರ್ಕಾರ ರೈತರ ಹೆಸರಿ ಹೇಳಿ ಅಧಿಕಾರಕ್ಕೆ ಬಂದು ಈ ರೀತಿ ರೈತರಿಗೆ ತೇಜೋವಾದ ಮಾಡುವುದನ್ನು ಬಿಟ್ಟು ಸೂಕ್ತ ಪರಿಹಾರವನ್ನು ರೈತರಿಗೆ ನೀಡಬೇಕೆಂದು ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಸಂಬಂಧ ಪಟ್ಟ ಮಂತ್ರಿಗಳಲ್ಲಿ ನಾವುಗಳು ಕೇಳಿಕೋಳ್ಳುತ್ತೇವೆ.

2. ಹೋರಾಟ ಸಮಿತಿಯು 1/4 ಅನುಪಾತದಲ್ಲಿ ಕೊಡಬೇಕೆಂದು ಆಹೋರಾತ್ರ ದರಣಿ ಮಾಡಿ ಈಗಾಗಲೇ 1,50,00,000/- ಎಂದು ಬೆಲೆ ನಿಗದಿ ಮಾಡಿದ್ದರು ತದದನಂತರ ರೈತ ಮುಖಂಡರನ್ನು ಕರೆಸಿ ಮಾತಾಡಿ 1,70,00,000/- ಮುಂದುವರಿಸಿದ್ದಾರೆ. ಹೇಳಿದರು. ಇದಕ್ಕೆ ಒಪ್ಪದ ರೈತರು ದರಣಿ

3. ಅಧಿಕಾರಿಗಳ ನೇತ್ರತ್ವದ ತಂಡವು ನಾವುಗಳು ಮಂತ್ರಿ ಗಳ ಹತ್ತಿರ ಮತ್ತು ಸಿ.ಎಂ ಸಿದ್ಧರಾಮಯ್ಯ ರವರ ಹತ್ತಿರ ರೈತರು ಈ 1/4 ಬೇಡಿಕೆ ಇಟ್ಟಿದ್ದಾರೆ ಎಂದು ಮನವರಿಗೆ ಮಾಡಿ ಮತ್ತು ನಿಮ್ಮ ಗಮನಕ್ಕೆ ತಂದು ಮುಂದಿನ ಕಾರ್ಯವೈರಿಯನ್ನು ಮಾಡುವುದಾಗಿ ಬರವಸೆ ನೀಡಿರುತ್ತಾರೆ.

4.ಕೆಲವು ಬೇರೆಯ ಕಡೆಯಿಂದ ಬಂದು ಜಮೀನು ಕೊಂಡಿಕೊಂಡವರು ಪರಿಹಾರಕ್ಕಾಗಿ ಅರ್ಜಿ ಹಾಕಿ ಅಧಿಕಾರಿಗಳೇ ಮದ್ಯವರ್ತಿಗಳ ಮುಖಾಂತರ ಹಾಕಿಸಿರುತ್ತಾರೆ ಅವರಿಗೂ ಪರಿಹಾರವೂ ಇಲ್ಲ ರೈತಗೆ ಜಮೀನು ಇಲ್ಲ ಮತ್ತು ರೈತರು ರಾಗಿ ಬೆಳೆಯನ್ನು ನಾಟಿಮಾಡಿರುತ್ತಾರೆ ರೈತರ ಗಮನಕ್ಕೆ ತೆಗೆದುಕೊಳ್ಳದೇ ರಸ್ತೆ ನಿರ್ಮಾಣ ಮಾಡಲು ಮುಂದಾಗಿರುತ್ತಾರೆ ಇರುವುದರಿಂದ ರೈತರಿಗೆ ತೊಂದರೆ ಆಗುತ್ತಿದೆ ಇದಕ್ಕೆ ಸರ್ಕಾರಮತ್ತಯ ಸಂಭಂದ ಪಟ್ಟ ಅಧಿಕಾರಿಗಳು ರೈತರ ಜೀವನವನ್ನು ಹಾಳುಮಾಡುತ್ತಿದ್ದಾರೆ.

5. ರೈತರ ಜಮೀನಿನ ಸರ್ವೆ ಕಾರ್ಯವನ್ನು ಮಾಡಲು ರೈತರ ಗಮನಕ್ಕೆ ತಾರದೇ ಆವಾರ್ಡ ನೋಟೀಸ್ ಅಥವಾ 6/1 ನೋಟೀಸ್ ನೀಡದೇ ಕೆ.ಐ.ಎ.ಡಿ.ಬಿ ಯ ಅಧಿಕಾರಿಗಳು ರೈತರಿಗೆ ಪರಿಹಾರವನ್ನು ವಿತರಿಸದೇ ರೈತರನ್ನು ದಾರಿ ತಪ್ಪಿಸಿ ತೊಂದರೆಕೊಡುತ್ತಿದ್ದಾರೆ.

6. ರೈತರಿಗೆ ನೇರವಾಗಿ ಪರಿಹಾರ ವಿತರಿಸದೇ ಮದ್ಯವರ್ತಿಗಳ ಮುಖಾಂತರ ಪರಿಹಾರವನ್ನು ವಿತರಿಸುತ್ತಾರೆ ಒಂದು ಎಕರೆಗೆ 10-15 ಲಕ್ಷಗಳು ಲಂಚ ಬೇಡಿಕೆ ಇಟ್ಟಿದ್ದಾರೆ ಇದ್ದನ್ನು ಕೇಳಿದ ರೈತ ಮುಖಂಡರು ನಾವು ಜಮೀನು ಕಳೆದುಕೊಳ್ಳುವುದಲ್ಲದೇ ನಮ್ಮ ಜಮೀನಿನ ಪರಿಹಾರದ ಹಣವನ್ನು ನಿಮಗೇಕೆ ಕೊಡಬೇಕೆಂದು ಬಾಳಪ್ಪ ಹಂದಿಗುಂದ ರವರ ಕೇಳಿದ್ದಕ್ಕೆ ಮಾನ್ಯ ಮಂತ್ರಿ ಎಂ.ಬಿ ಪಾಟೀಲ್ ರವರಿಗೆ ಮತ್ತು ಮುಖ್ಯ ಮಂತ್ರಿಗಳಿಗೆ ಇದರಲ್ಲಿ ನಾನು ಹಣವನ್ನು ಕೊಡಬೇಕು ಎಂದು ನೇರವಾಗಿ ಕೇಳುತ್ತಾರೆ.

7 . ಕೆ.ಐ.ಎ.ಡಿ.ಬಿ ಯ ಅಧಿಕಾರಿಯ

ಬಾಳಪ್ಪ ಹಂದಿಗುಂದ ರವರ

ದೇವನಹಳ್ಳಿ ತಾಲ್ಲೂಕು ಚಪ್ಪರದಹಳ್ಳಿ ಸರ್ವೆ ನಂ: 7 ರಲ್ಲಿ ಸರ್ಕಾರಿ ಪಡೆ ಹಂಗಾಮಿ ಸಾಗುವಳಿ

ಮಾಡುತ್ತಿದ್ದ ರೈತರ ಬಳಿ 1 ಎಕರೆಗೆ 25.00,000/- ಲಕ್ಷ ಗಳಂತೆ ಲಂಚಪಡೆದು ಅಕ್ರಮವಾಗಿ

ಪರಿಹಾರ ವಿತರಿಸಿದ್ದಾರೆ ಇದ್ದನ್ನು ಪ್ರಶ್ನಿಸಿ ಸಿಟಿಜನ್ ಪೌಂಡೇಶನ್ ಪಾಲ್ ಲೋಕಾಯುಕ್ತಕ್ಕೆ

ಅಕ್ರಮಗಳಂದರೆ:-

ದೂರು ಸಲ್ಲಿಸಿರುತ್ತಾರೆ ಸರ್ಕಾರಕ್ಕೂ ಇವರ ಬಗ್ಗೆ ಕ್ರಮ ಕೈಗೊಳ್ಳಿ ಎಂದು ದೂರು ಸಲ್ಲಿಸಿರುತ್ತಾರೆ. ಯಾವುದೇ ಕ್ರಮ ಜರುಗಿಸದೇ ಇವರನ್ನೇ ಮಂತ್ರಿಗಳು ಮುಂದುವರಿಸಿದ್ದಾರೆ ಮತ್ತು ಸರ್ಕಾರಕ್ಕೆ ಸಂಬಂದಪಟ್ಟ ಮಂತ್ರಿಗಳು ಇವರನ್ನೇ ಮುಂದುವರೆಸಿ ಎಂದು ನೋಟ್ ಶೀಟ್ ನೀಡಿರುತ್ತಾರೆ.

• ದೇವನಹಳ್ಳಿ ತಾಲ್ಲೂಕು ಚಪ್ಪರದಹಳ್ಳಿ ಸರ್ವೆ ನಂ: 7 ಮಾಹಿತಿ ಹಕ್ಕಿನ ಅಡಿಯಲ್ಲಿ ದಾಖಲೆಗಳನ್ನು ಕೇಳಿದರೆ 3ನೇ ಪಾರ್ಟಿ ಧಾಖಲಾತಿ ಕೊಡಲು ಹಾವುದಿಲ್ಲವೆಂದು ಎಂಡೋಸ್ಟೆಂಟ್ ಕೊಟ್ಟಿದ್ದಾರೆ. ದೊಡ್ಡಗೋಲ್ಲಹಳ್ಳಿ ಗ್ರಾಮದ ಸರ್ವೆ ನಂ: 97 ರಲ್ಲಿ 30.00 ಎಕರೆ ಜಮೀನಿಗೆ ಮಾನ್ಯ

ದೇವನಹಳ್ಳಿ ತಹಶೀಲ್ದಾರ್ ಕಡತ ಲಭ್ಯವಿಲ್ಲವೆಂದು ನೈಜತೆ ಧಾಖಲೆ ನೀಡುರುತ್ತಾರೆ. ಆದರೂ ರೈತರ ಬಳಿ ಎಕರೆಗೆ 25,00,000/- ಲಕ್ಷ ಲಂಚ ಪಡೆದು ಪರಿಹಾರ ವಿತರಿಸಿದ್ದಾರೆ. ಹರಳೂರು ಸರ್ವೆ ನಂ: 37 ರಲ್ಲಿ ಡಬಲ್ ಮೊತ್ತ ವನ್ನು ನೀಡಿದ್ದರೆಂದು ದಿನೇಶ್ ಕಲ್ಲಹಳ್ಳಿ ಇ.ಡಿ. ಇಲಾಖೆಗೆ ದೂರು ಸಲ್ಲಿಸಿರುತ್ತಾರೆ.

• ಲಿಂಗನಹಳ್ಳಿ ಗ್ರಾಮದ 28/1 ಭೂಮಿ ನೋಟಿಪಿಕೇಷನ್ ರಲ್ಲಿ 578 ಎಕರೆ ಜಮೀನಿಗೆ ನೋಟೀಸ್ ವಿತರಿಸಿದ್ದು 28/4 ರ ನೋಟವಿಕೇಷನ್ ರಲ್ಲಿ 58 ಎಕರೆಯನ್ನು ಹಣವನ್ನು ಪಡೆದು ಕೈಬಿಟ್ಟಿರುತ್ತಾರೆ ಮತ್ತು ಸದರಿ ಜಮೀನಿಗಳ ಸರ್ವೆ ನಂ: 10/23 ರಲ್ಲಿ 1-34 ಗುಂಟೆ 13 80 4-19 ໐໖. 14 00 0-24 2003 15 8 2-74 0 1602 1-09 ០៧ 60/1 0 0.35 203 69/24 50 0. 2000. 70/14 0 3.10 70013

70/2 50 1-00 25 91/4 50 0-27 2008 92/1 d 1-38 20, 306 00 2-07 ಗುಂಟೆ, 207 ರಲ್ಲಿ 2-8 ಗುಂಟೆ 308 ರಲ್ಲಿ 3-20 ಗುಂಟೆ ಕೈಬಿಟ್ಟಿರುತ್ತಾರೆ. ಈ ಸರ್ವೆ ನಂಬರುಗಳು ಹೊರಗಿನಿಂದ ಬಂದು ಖರೀದಿಸಿದ ಜಮೀನು ಮತ್ತು ರಿಯಲೆಸ್ಟೇಟ್ ಮಾಧ್ಯಮ ರಿಯಲ್ ಎಸ್ಟೇಟ್ ದಂದೆಯ ಉಳಿಕೆ ಜಮೀನಿಗೆ ದುಪ್ಪಟ್ಟು ಹಣ ಕೊಡುತ್ತಾರೆಂದು ಕೈಬಿಡಿಸಿಕೊಂಡುತ್ತಾರೆ.

ಇಷ್ಟೇಲ್ಲಾ ಅಕ್ರಮಗಳಿಂದ್ದರೂ ಕೈಗಾರಿಕಾ ಮಂತ್ರಿಗಳಿಗೆ ಅವರನ್ನು ಮುಂದುವರೆಸಿದ್ದಾರೆ ಇವರಿಂದ ರೈತರುಗಳಿಗೂ ಸರ್ಕಾರಕ್ಕೂ ಮೋಸವಾಗಿದೆ ಭ್ರಷ್ಟ ಅಧಿಕಾರಿಯನ್ನು ವಜಾಗೋಳಿಸಿ ನಿಷ್ಠಾವಂತ ಅಧಿಕಾರಿಯನ್ನು ನೇಮಿಸಬೇಕೆಂದು ಸರ್ಕಾರಕ್ಕೆ ಕೇಳಿಕೊಳ್ಳುತ್ತೇವೆ. ಇಲ್ಲವಾದರೇ ನಾವುಗಳು. ಜಮೀನಿಗಳನ್ನು ಕೊಡುವುದಿಲ್ಲ ಹೋರಾಟವನ್ನು ಮುಂದುವರೆಸುತ್ತೇವೆ.

1/4 ಪರಿಹಾರವನ್ನು ಕೊಡಬೇಕೆಂದು ಸರ್ಕಾರಕ್ಕೆ ಈ ಪ್ರೇಸ್ ಮೀಟ್ ಮೂಲಕ ತಿಳಿಸಲು”ಕೆ.ಐ.ಎ.ಡಿ.ಬಿ ಭೂಸ್ವಾದೀನ ವಿರುದ್ಧ ರೈತಹೋರಾಟ ಸಮಿತಿ” ಕೊನಘಟ್ಟ ಕೋಡಿಹಳ್ಳಿ, ನಾಗದೇನಹಳ್ಳಿ ಹಾಗೂ ಅದಿನಾರಾಯಣ ಹೊಸಹಳ್ಳಿ, ರೈತ ಮುಖಂಡರು ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸುತ್ತಾರೆ ಎಂದು ರಮೇಶ್.ಕೆ.ಆರ್ ಮತ್ತು ಒಕ್ಕೂಟದ ಮುಖಂಡರುಗಳು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ತಿಳಿಸಿದರು.

City Today News 9341997936