ಬೆಂಗಳೂರು ಮಹಾನಗರದ ಜ್ವಲಂತ ಸಮಸ್ಯೆಯಾಗಿರುವ ನಿರುದ್ಯೋಗ ಸಮಸ್ಯೆಯನ್ನು ಸಣ್ಣ ಪ್ರಮಾಣದಲ್ಲಿಯಾದರೂ ಬಗೆಹರಿಸಬೇಕೆಂಬ ದೃಷ್ಟಿಯಿಂದ “ಬೃಹತ್ ಉದ್ಯೋಗ ಮೇಳ”ವನ್ನು ದಿನಾಂಕ 17/08/2024 ರ ಶನಿವಾರದಂದು ಆಯೋಜಿಸಲಾಗಿದೆ.
ಪದ್ಮನಾಭನಗರದ ದೇವೇಗೌಡ ಪೆಟ್ರೋಲ್ ಬಂಕ್ ಸಮೀಪ ಇರುವ Carmel ಶಾಲೆಯ ಪಕ್ಕದ “ಪುಟ್ಟಲಿಂಗಯ್ಯ ಆಟದ ಮೈದಾನ” ಮತ್ತು Carmel ಶಾಲೆಯ ಸಭಾಂಗಣದಲ್ಲಿ ಈ “ಬೃಹತ್ ಉದ್ಯೋಗ ಮೇಳ”ವನ್ನು ಆಯೋಜಿಸಲಾಗಿದ್ದು, ದಿನಾಂಕ 17/08/2024 ರ ಶನಿವಾರದಂದು ಬೆಳಿಗ್ಗೆ 09 ರಿಂದ ಸಂಜೆ 05 ರವರೆಗೆ ನಡೆಯುವ ಸದರಿ “ಬೃಹತ್ ಉದ್ಯೋಗ ಮೇಳ”ದಲ್ಲಿ 150 ಕ್ಕೂ ಹೆಚ್ಚು Corporate Company ಗಳು ಮತ್ತು MNC Company ಗಳು ಭಾಗವಹಿಸುತ್ತಿದ್ದು, ಸುಮಾರು 3,000 ಕ್ಕೂ ಹೆಚ್ಚು ಮಂದಿ ನಿರುದ್ಯೋಗಿ ಯುವಕ / ಯುವತಿಯರಿಗೆ ಸ್ಥಳದಲ್ಲಿಯೇ “ನೇಮಕಾತಿ ಆದೇಶ” (Appointment Order)ಗಳನ್ನು ನೀಡಲಾಗುತ್ತದೆ.
SSLC, ದ್ವಿತೀಯ ಪಿಯುಸಿ ಸೇರಿದಂತೆ ಎಲ್ಲ ವಿಧದ ಪದವಿ, ಸ್ನಾತಕೋತ್ತರ ಪದವಿಗಳನ್ನು ಪೂರೈಸಿ ಉತ್ತೀರ್ಣರಾಗಿರುವ ಅಥವಾ ಅನುತ್ತೀರ್ಣರಾಗಿರುವ, ಐಟಿಐ ತರಬೇತಿ, Diploma ವ್ಯಾಸಂಗ ಮತ್ತು ಎಂಜಿನಿಯರಿಂಗ್ ಪದವಿ ವ್ಯಾಸಂಗಗಳನ್ನು ಪೂರೈಸಿರುವ ಯುವಕ / ಯುವತಿಯರಿಗೆ ಈ “ಬೃಹತ್ ಉದ್ಯೋಗ ಮೇಳ”ದಲ್ಲಿ ಭಾಗವಹಿಸುವ ಅವಕಾಶವನ್ನು ಕಲ್ಪಿಸಲಾಗಿದ್ದು, ಆಸಕ್ತ ಯುವಕ / ಯುವತಿಯರು 9844159891, 9108636275 ಮತ್ತು 9902277401 ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ತಮ್ಮ ವಿವರಗಳನ್ನು ನೋಂದಾಯಿಸಿಕೊಳ್ಳಬಹುದಾಗಿರುತ್ತದೆ. ನೋಂದಾವಣೆಗೆ 10/08/2024 ಕೊನೆಯ ದಿನವಾಗಿರುತ್ತದೆ.
MLR Family ಯ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಈ “ಬೃಹತ್ ಉದ್ಯೋಗ ಮೇಳ”ವನ್ನು ಶ್ರೀಮತಿ. ಸುಧಾಮೂರ್ತಿ ಯವರು ಮತ್ತು ಶ್ರೀಮತಿ. ಅಶ್ವಿನಿ ಪುನೀತ್ ರಾಜ್ಕುಮಾರ್ ರವರು ಉದ್ಘಾಟಿಸುತ್ತಿದ್ದು, ಸುಮಾರು 100 ಕ್ಕೂ ಹೆಚ್ಚು ಕಂಪನಿಗಳ ಮುಖ್ಯ ಅಧಿಕಾರಿಗಳು ಉಪಸ್ಥಿತರಿರುತ್ತಾರೆ ಎಂದು ರಮೇಶ್ ಎನ್. ಆರ್. ಆಡಳಿತ ಪಕ್ಷದ ಮಾಜಿ ನಾಯಕರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಅಧ್ಯಕ್ಷರು, ಭ್ರಷ್ಟಾಚಾರ ವಿರೋಧಿ ವೇದಿಕೆ (ರಿ) ರವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
3ದಿನಗಳ ರಾಷ್ಟ್ರಮಟ್ಟದ ದೇಸೀಯ ಬಹೃತ್ ಸಿದ್ಧ ಉಡುಪು ಮೇಳ ಬೆಂಗಳೂರು ಅರಮನೆ ಮೈದಾನದ ಪ್ರಿನ್ಸೆಸ್ ಶ್ರೈನ್ ಸೌತ್ ಇಂಡಿಯ ಗಾರ್ಮೆಂಟ್ಸ್ ಅಸೋಸಿಯೇಷನ್ ನಿಂದ ಮೂರು ದಿನಗಳ ಚಾಲನೆ -ಸೌತ್ ಇಂಡಿಯ ಗಾರ್ಮೆಂಟ್ಸ್ ಬಿ 2 ಬಿ ಮೇಳ: 100 ಕೋಟಿ ರೂ ವಹಿವಾಟು ನಿರೀಕ್ಷೆ
ಬೆಂಗಳೂರು, ಜು, 30; ರಾಷ್ಟ್ರಮಟ್ಟದ ದೇಸೀಯ ಬಹೃತ್ ಸಿದ್ಧ ಉಡುಪು ಜವಳಿ ಮೇಳ ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ನಿಂದ ಬೆಂಗಳೂರಿನಲ್ಲಿ ಜುಲೈ 30ರಿಂದ ಅಗಸ್ಟ್ 1ನೇ ತಾರೀಖವರಗೆ 3ದಿನಗಳ ಸಿದ್ಧ ಉಡುಪು ರಾಷ್ಟ್ರಮಟ್ಟದ ಸಮಾವೇಶ 29ನೇ ವೈವಿಧ್ಯಮ ವಿನ್ಯಾಸಗಳ 29ನೇ ನಾವೀನ್ಯತೆ ಪ್ಯಾಷನ್ ಉತ್ಸವ ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ನಿಂದ ಮೂರು ದಿನಗಳ ಅತಿ ದೊಡ್ಡ ಗಾರ್ಮೆಂಟ್ಸ್ ಮೇಳ ಇಂದಿನಿಂದ ಆರಂಭವಾಗಿದ್ದು, ಬಿ2ಬಿ ಮೇಳದಲ್ಲಿ ವೈವಿದ್ಯಮ ಬ್ರಾಂಡ್ ಗಳ ಜವಳಿ ಉಡುಪು ವಲಯದಲ್ಲಿ 100 ಕೋಟಿ ರೂ ಗಿಂತ ಹೆಚ್ಚು ವಹಿವಾಟು ನಡೆಯುವ ನಿರೀಕ್ಷೆಯಿದೆ. ಬೆಂಗಳೂರು ಅರಮನೆ ಮೈದಾನದ ಪ್ರಿನ್ಸೆಸ್ ಶ್ರೈನ್.
ಬೆಂಗಳೂರು ಅರಮನೆ ಮೈದಾನದ ಪ್ರಿನ್ಸೆಸ್ ಶ್ರೇನ್ ನಲ್ಲಿ ಮೇಳ ನಡೆಯುತ್ತಿದ್ದು, ಇದು ನೇರವಾಗಿ ವ್ಯಾಪಾರಿಗಳಿಂದ ವ್ಯಾಪಾರಿಗಳಿಗಾಗಿ ಇರುವ ಮೇಳವಾಗಿದೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತಿತರ ರಾಜ್ಯಗಳ ವ್ಯಾಪಾರಿಗಳು ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 100 ಕ್ಕೂ ಹೆಚ್ಚು ಬ್ರಾಂಡ್ ಗಳ ಸಿದ್ಧ ಉಡುಪುಗಳ ಮಳಿಗೆಗಳನ್ನು ತೆರೆಯಲಾಗಿದೆ. ಸೌತ್ ಇಂಡಿಯಾ ಗಾರ್ಮೆಂಟ್ ಉತ್ಪಾದಕರ ಸಂಘದ ಅಧ್ಯಕ್ಷ ಅನುರಾಗ್ ಸಿಂಗ್ಲಾ, ಸಂಘದ ಕಾರ್ಯದರ್ಶಿ ರಾಜೇಶ್ ಚಾಹವತ್, ಉಪಾಧ್ಯಕ್ಷರಾದ ನರೇಶ್ ಲಖನ್ ಪಾಲ್, ಕಿಶನ್ ಜೈನ್ ಉಪಸ್ಥಿತರಿದ್ದರು.
ಜವಳಿ ಉದ್ಯಮ ವಲಯವನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ದೇಶೀಯವಾಗಿ ಉತ್ಪಾದನೆಯಾಗುವ ಬೆಟ್ಟೆಗಳನ್ನು ಖರೀದಿಸುವ ಮನಸ್ಥಿತಿ ಬೆಳೆಯಬೇಕು. ದೇಶೀಯ ಬ್ರಾಂಡ್ ಗಳಿಂದ ಆರ್ಥಿಕಾಭಿವೃದ್ಧಿಗೆ ಹೆಚ್ಚಿನ ರೀತಿಯಲ್ಲಿ ನೆರವಾಗಲಿದೆ. ಹೀಗಾಗಿ ಭಾರತದ ಗಾರ್ಮೆಂಟ್ಸ್ ನಲ್ಲಿ ತಯಾರಿಕೆಯಾದ ಬಟ್ಟೆಗಳನ್ನು ಧರಿಸೋಣ ವಿದೇಶಿ ವ್ಯಾಮೋಹ ಬಿಡೋಣ. ಮತ್ತು ಸ್ಥಳೀಯರುತಯಾರಿಸಿದ ಗಾರ್ಮೆಂಟ್ಸ್ ಬಟ್ಟೆಗಳನ್ನು ದೇಶದ ಜನ ಖರೀದಿಸಿದರೆ ಆರ್ಥಿಕವಾಗಿ ಭಾರತ ಸಧೃಢವಾಗುತ್ತದೆ ಜೊತೆಗೆ ಸ್ವಾವಲಂಬಿ ಭಾರತ ನಿರ್ಮಿಸಲು ನೆರವಾಗುತ್ತದೆ ಎಂದರು.ಸೌತ್ ಇಂಡಿಯಾ ಗಾರ್ಮೆಂಟ್ ಉತ್ಪಾದಕರ ಸಂಘದ ಅಧ್ಯಕ್ಷ ಅನುರಾಗ್ ಸಿಂಗ್ಲಾ ಮಾತನಾಡಿ, ಇಡೀ ದೇಶದ ಜವಳಿ ವಲಯದಲ್ಲಿ ಕರ್ನಾಟಕ ಮಂಚೂಣಿಯಲ್ಲಿದ್ದು, ಬೆಂಗಳೂರು ಜವಳಿ ಉದ್ಯಮದ ಕೇಂದ್ರವಾಗಿದೆ. ಗಾರ್ಮೆಂಟ್ಸ್ ಉದ್ಯಮದಲ್ಲಿ ಬೆಂಗಳೂರಿಗೆ ಉತ್ತಮ ಭವಿಷ್ಯವಿದೆ. ಕೃಷಿ ನಂತರ ಜವಳಿ ಉದ್ಯಮ ಅತಿ ಹೆಚ್ಚು ಉದ್ಯೋಗ ಕಲ್ಪಿಸಿದ್ದು, ವಿಶೇಷವಾಗಿ ಮಹಿಳೆಯರು ಈ ಕ್ಷೇತ್ರದಲ್ಲಿ ಉದ್ಯೋಗ ಪಡೆದು ಆರ್ಥಿಕ ಬೆಳವಣಿಗೆಗೆ ಬಹುದೊಡ್ಡ ಕೊಡುಗೆ ನೀಡುತ್ತಿದ್ದಾರೆ ಎಂದರು.ಕೋವಿಡ್ ನಿಂದ ನೆಲಕಚ್ಚಿದ್ದ ಉದ್ಯಮ ಇದೀಗ ಶೇ 50 ರಷ್ಟು ಚೇತರಿಸಿಕೊಂಡಿದ್ದು, ಕೇಂದ್ರದ ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮ ವಲಯ ಜವಳಿ ಕ್ಷೇತ್ರಕ್ಕೆ ಉತ್ತಮ ರೀತಿಯಲ್ಲಿ ನೆರವು ನೀಡುತ್ತಿದೆ..
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ರಾಜೇಶ್ ಚಾವತ್ ಮತ್ತು ಜವಳಿ ಉತ್ಸವದ ಸಂಚಾಲಕ ಗೋವಿಂದ ಮುದ್ರಾ ನರೇಶ್ ಲಕ್ನಪಾಲ್, ತೇಜಸ್ಮೆಹತ್ ಉಪಸ್ಥಿತರಿದ್ದರು.
* Effective interventions required as Karnataka faces a range of illicit trade including gold, endangered species and red sanders smuggling * Scaling multi-dimensional efforts can save India $159 billion from money laundering driven by illicit trade – FICCI CASCADE Report
BENGALURU, 30 July 2024: Ms Gunjan Krishna, Commissioner for Industrial Development & Director for Industries and Commerce, Govt of Karnataka today while addressing FICCI CASCADE’s conference on Combating Illicit Trade: Insights, Challenges, and Solutions said, “Smuggling and counterfeiting not only finance terror groups but also undermine global security, posing severe threats to safety and economic growth. The proliferation of counterfeit products, including pharmaceuticals and consumer goods, endangers public health and safety, with the WHO reporting that 1 in 10 medicines in low- and middle-income countries is substandard. In response, Karnataka is taking decisive action by supporting 43 GI-tagged products and working closely with law enforcement to combat illicit trade. Our commitment to preserving traditional crafts and ensuring access to genuine, quality goods is crucial for safeguarding our economy, health, and security.”
Ms Prabha Rao, Executive Director, South Asian Institute for Strategic Affairs and Scholar, Institute for Defence Studies and Analyses said, “Counterfeiting and smuggling undermine legitimate businesses, government revenues, heritage, and the livelihoods of artisans. To combat these illicit practices, it is crucial to engage grassroots communities and local leaders, raising awareness about their severe economic, health, and societal impacts.”
Mr P C Jha, Advisor, FICCI CASCADE and Former Chairman, Central Board of Indirect Taxes and Customs (CBIC), said, “In recent years, we have made tremendous gains in advancing our formal economy, moving steadily towards our goal of becoming a developed nation. However, amidst these advancements, one critical challenge remains largely overlooked: illicit trade. Illicit activities, such as counterfeiting and smuggling, pose significant threats to our economic stability and development. It needs to be highlighted that tackling and mitigating counterfeiting and smuggling is essential to achieving a $5 Trillion Indian economy.”
“In October last year, FICCI CASCADE in a novel report, said that when India’s economy crossed the $3 trillion mark in 2021, money laundering in the country reached $159 billion, highlighting the severe impact of illicit markets. As India strives to transform its economy into a $5 trillion powerhouse in the coming years, the current trade composition of smuggling at 30 percent would make the trade value at $1.5 trillion,” added Mr Jha.
This magnitude of the problem was highlighted in a FICCI CASCADE report in October 2023, titled ‘Hidden Stream: Linkages between illicit markets, financial flows, organised crime and terrorism’
Mr. Deep Chand, Advisor, FICCI CASCADE and Former Special Commissioner of Police, New Delhi, said, “Just last week, Bengaluru Customs officials made a significant breakthrough by intercepting a major gold smuggling attempt. They seized 2.57 kg of gold, estimated to be worth Rs 1.68 crore, at Kempegowda International Airport. Apart from gold smuggling, Karnataka also faces various other forms of illicit trade like red sanders, drugs, including synthetic drugs, endangered wildlife species, illegal cigarettes, etc. More interventions are required to control this menace.”
“However, it must be said that the Karnataka government and the enforcement agencies have been making consistent efforts and have done a remarkable work in addressing the menace of illicit trade. Their systematic and vigilant approach has led to the successful seizure of numerous illegal goods, reflecting their dedication to addressing smuggling and counterfeiting. I am confident that their ongoing efforts will play a vital role in supporting our broader fight against illicit trade and ensuring a safer, more secure environment for all,” he added.
Dr Kotraswamy M, Commissioner, Bengaluru North CGST Commissionerate highlighted that to effectively combat illicit trade, we must form a united front—a human chain of solidarity and resolve against this global menace. Collaboration between central agencies, state enforcement bodies, and civil society is essential to successfully tackling this challenge and safeguarding our economy and society.
Karnataka has been facing a range of smuggling issues, with authorities making significant strides in uncovering various criminal networks. They have successfully dismantled numerous operations, including interstate drug rackets, international wildlife trafficking rings, and extensive smuggling operations through airports, trains, roads, waterways, and ports.
The other eminent speakers in the seminar Mr. Siddhartha Agarwal, Co-chair, FICCI Karnataka State Council; Ms. Kameswari Subramanian, Former Chief Commissioner of Central Excise, Customs and Service Tax, Bangalore Zone & International Expert, Customs Law, Procedures & Trade facilitation; Mr. Kalyanam Rajesh Rama Rao, Additional Commissioner, Customs; Mr. Gunjan Arya, IPS, Deputy Director, Security, State Intelligence, Bengaluru; Mr. Prem Mahadevan, Senior Analyst, Global Initiative Against Transnational Organized Crime and Ms. Jyothi VK, General Counsel & Sr VP, Aditya Birla Fashion and Retail Ltd.
According to another FICCI CASCADE report titled Illicit Markets: A Threat to Our National Interests, which examined the impact of illicit trade in five key industries in India — Mobile Phones, FMCG-Household and Personal Goods, FMCG-Packaged Foods, Tobacco Products, and Alcoholic Beverages, the size of illicit market in the above-mentioned industries was Rs 2,60,094 crore for the year 2019-20, with the FMCG industry — household and personal goods, and packaged foods — together accounting for 3/4th of the total illicit value of goods in five key industries.
ಕೇಂದ್ರ ಸರ್ಕಾರದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಉಪಯೋಜನೆ ಕಾಯ್ದೆಯನ್ನು ಕೇಂದ್ರ ಸರ್ಕಾರದಲ್ಲಿ ಜಾರಿ ಗೊಳಿಸಿಲ್ಲವಾಗಿ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾನ್ಯ ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ ರವರು ದೇಶದ ಪರಿಶಿಷ್ಟರಿಗೆ ಸುಮಾರು 6 ಲಕ್ಷ ಕೋಟಿ ವಂಚನೆ ಎಸಗಿದ್ದು ಖಂಡನೀಯ,’ ಸಂವಿಧಾನದ ಅನುಚ್ಛೇದ 46ರ ಪ್ರಕಾರ ದೇಶಾದ್ಯಂತ ಇರುವ ಶೇಕಡಾ 25ರಷ್ಟು ಪರಿಶಿಷ್ಟರಿಗೆ ಕೇಂದ್ರ ಬಜೆಟ್ ನಲ್ಲಿ ಶೇಕಡಾ 25ರಷ್ಟು ಅನುದಾನ ಮೀಸಲು ಇಡುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಉಪಯೋಜನೆ ಕಾಯ್ದೆ ಜಾರಿಗೊಳಿಸಬೇಕೆಂದು ಆಗ್ರಹಿಸುತ್ತೇವೆ. 2024-25 ಸಾಲಿನ ಕೇಂದ್ರ ಬಜೆಟ್ ಗಾತ್ರವು 48 ಲಕ್ಷ ಕೋಟಿ ಇದ್ದು ಸದರಿ ಕಾಯ್ದೆ ಪ್ರಕಾರ ಪರಿಶಿಷ್ಟರಿಗೆ 1ವರ್ಷಕ್ಕೆ ಸುಮಾರು 6 ರಿಂದ 10 ಲಕ್ಷ ಕೋಟಿ ಅನುದಾನವನ್ನು ಮೀಸಲಿ
ಇಡಬೇಕಿತ್ತು ಆದರೆ ಪ್ರಸುತ್ತ ಬಜೆಟ್ ನಲ್ಲಿ ಪರಿಶಿಷ್ಟರಿಗೆ ಕೇವಲ 58 ಸಾವಿರ ಕೋಟಿ ಅನುದಾನ ಮಂಜೂರಿ ಮಾಡಿ ದೇಶಾದ್ಯಂತ ಕೇಂದ್ರ ಸರ್ಕಾರವು ಪರಿಶಿಷ್ಟರಿಗೆ ಅನ್ಯಾಯ ಎಸಗಿದೆ. ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗ, ದಾರ್ಮಿಕ ಅಲ್ಪಸಂಖ್ಯಾತರು ದೇಶದ ಮೂಲನಿವಾಸಿಗಳಾಗಿದ್ದು ದೇಶಾದ್ಯಂತ ಜಾತಿ ಜನಗಣತಿ ನಡೆಸಿ ಇವರಿಗೆ ಕೇಂದ್ರ ಸರ್ಕಾರವು ಶೇಕಡಾ 75 ರಷ್ಟು ಮೀಸಲಾತಿ ಏರಿಕೆ ಮಾಡಲು ಸಂವಿಧಾನ ತಿದ್ದುಪಡಿ ಮಾಡಬೇಕು. ಕೇಂದ್ರವು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೊಳಿಸಬೇಕು.
ರಾಜ್ಯದಿಂದ ಕೇಂದ್ರಕ್ಕೆ ಸಂದಾಯವಾಗಿರುವ ಸಾವಿರಾರು ಕೋಟಿ ತೆರಿಗೆ ಹಣದಲ್ಲಿ ರಾಜ್ಯಕ್ಕೆ ನ್ಯಾಯಯುತ ಪಾಲಿನ ಮರುಪಾವತಿಯನ್ನು ಕೇಂದ್ರವು ಮಾಡದೆ ಸಂವಿದಾನದಲ್ಲಿರುವ ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಪ್ರಜಾಪ್ರಭುತ್ವಕ್ಕೆ ಅಪಚಾರ ಎಸಗಲಾಗಿದೆ ಅಲ್ಲದೆ ರಾಜ್ಯದ ಅಭಿವೃದ್ಧಿಯನ್ನು ನಾಶಪಡಿಸಿರುವುದು ಖಂಡನೀಯ.
ಭ್ರಷ್ಟಾಚಾರದ ಆರೋಪಗಳು:
ಕೇಂದ್ರ ಸರ್ಕಾರಕ್ಕೆ ಸೇರಿದ ಎಮ್.ಜಿ.ರೋಡ್ ನಲ್ಲಿರುವ ಯೂನಿಯನ್ ಬ್ಯಾಂಕ್ ಅಧಿಕಾರಿಗಳು ಮತ್ತು ಸದರಿ ನಿಗಮದ ವ್ಯವಸ್ಥಾಪಕ ನಿದೇರ್ಶಕ ಪದ್ಮನಾಭ ಮತ್ತು ಪರಿಶಿಷ್ಠ ಪಂಗಡಗಳ ಸಚಿವರಾಗಿದ್ದ ನಾಗೇಂದ್ರ ರವರು ಶಾಮಿಲಾಗಿ ರಾಜ್ಯದ ಪರಿಶಿಷ್ಟ ಪಂಗಡಗಳ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಬಡ ಪರಿಶಿಷ್ಟರಿಗೆ ವಿತರಿಸಬೇಕಾಗಿದ್ದ 89 ಕೋಟಿ ಅನುದಾನದಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಎಸ್.ಐ.ಟಿ, ಸಿ.ಬಿ.ಐ, ಇ.ಡಿ ತನಿಖಾ ಸಂಸ್ಥೆಗಳು ಘೋಷಿಸಿವೆ. ಎಸ್.ಐ.ಟಿ. ನಿಗಮದ ಪದ್ಮನಾಭ, ನಾಗೇಂದ್ರ ಇವರನ್ನು ಬಂದಿಸಿದೆ. ಆದರೆ ಸದರಿ ತನಿಖಾ ಅಂತಿಮ ವರದಿ ಹೊರಗೆ ಬಂದಿರುವುದಿಲ್ಲ. ಮಾನ್ಯ ಮುಖ್ಯಮಂತ್ರಿ ಸಿದ್ದರಾಮ್ಯನವರು ಸದರಿ ಭ್ರಷ್ಟಾಚಾರದಲ್ಲಿ ಬಾಗಿಗಳಾಗಿಲ್ಲ ಎಂಬುದನ್ನು ನಮ್ಮ ಸಂಘಟನೆಗಳು ಕಂಡುಕೊಂಡಿವೆ. ಯೂನಿಯನ್ ಬ್ಯಾಂಕ್ ಕೇಂದ್ರ ಸರ್ಕಾರಕ್ಕೆ ಸೇರಿದ್ದು ಆ ಬ್ಯಾಂಕ್ ಅಧಿಕಾರಿಗಳು ಆ ಭ್ರಷ್ಟಾಚಾರ ಎಸಗಿ ತಲೆಮರಿಸಿಕೊಂಡಿದ್ದು ಸಿ.ಬಿ.ಐ. ಅವರನ್ನು ಬಂದಿಸಿಲ್ಲ. ಇದರ ನೈತಿಕ ಹೊಣೆ ಹೊತ್ತು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮತ್ತು ಹಣಕಾಸು ಸಚಿವರಾದ ಮಾನ್ಯ ನಿರ್ಮಲ,’ ಸೀತಾರಾಮನ್ ನವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತೇವೆ.
ಮೈಸೂರಿನ ಮುಡಾ ನಿವೇಶನ ಹಗರಣ:
ಮೈಸೂರಿನ ಮುಡಾ ನಿವೇಶನ ಹಗರಣದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಗಿಯಾಗಿದ್ದಾರೆ ಎಂದು ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳು ಸದನ ಮತ್ತು ಲೋಕಸಭೆಯಲ್ಲಿ ಹಾಗೂ ಬೀದಿಯಲ್ಲಿ ಹೋರಾಟ ನಡೆಸಿರುವುದನ್ನು ನಮ್ಮ ದಲಿತ ಸಂಘಟನೆಗಳು ವಿರೋದಿಸುತ್ತೇವೆ. ತುಳಿತಕ್ಕೆ ಒಳಗಾದ ಹಿಂದುಳಿದ ಜಾತಿಗೆ ಸೇರಿದ ಸಿದ್ದರಾಮಯ್ಯನವರು 2ನೇ ಅವದಿಗೆ ರಾಜ್ಯದ ಮುಖ್ಯಮಂತ್ರಿಗಳಾಗಿ ಸಂವಿದಾನ ಅನುಷ್ಠಾನಕ್ಕಾಗಿ ಧೀರ ಹೆಜ್ಜೆ ಇಡುತ್ತಿರುವುದನ್ನು ವಿರೋಧಿಸಲು ಸದರಿ ಮನುವಾದಿ ಮೈತ್ರಿ ಪಕ್ಷಗಳು ಅಸೂಯೆಯಿಂದ ಸಿದ್ದರಾಮಯ್ಯನವರ ವಿರುದ್ದ ಸುಳ್ಳು ಅಪರಾದನೆಗಳನ್ನು ಮಾಡುತ್ತಿವೆ. ರಾಜ್ಯದ ಬಹುಸಂಖ್ಯಾಂತ ಶೋಷಿತ ಜಾತಿಗಳ ಬೃಹತ್ ಜನಸಮುದ್ರವು ಸಿದ್ದರಾಮಯ್ಯನವರ ಪರವಾಗಿ ಹೋರಾಟ ಮಾಡಲು ಸಿದ್ದಗೊಂಡಿದೆ ಎಂಬ ಎಚ್ಚರಿಕೆ ನೀಡುತ್ತೇವೆ. ವಿವಾದಿತ ನಿವೇಶನವು ಈ ಮೊದಲು ಅಲ್ಲಿನ ಪರಿಶಿಷ್ಟರಿಗೆ ಸರ್ಕಾರದಿಂದ ಮಂಜೂರವಾದ ಭೂಮಿಯಾಗಿಲ್ಲವಾಗಿ ಅದು ಪಿ.ಟಿ.ಸಿ.ಎಲ್. ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ ಅಂತೆ ಸಿದ್ದರಾಮಯ್ಯನವರು ಮತ್ತು ಅವರ ಕುಟುಂಬಸ್ಥರು ದಲಿತರ ಭೂಮಿಯನ್ನು ಮೋಸ ಪಡಿಸಿ ಪಡೆದಿಲ್ಲ. ಸದರಿ ವಿವಾದಿತ ಭೂಮಿಯನ್ನು ಸದರಿ ದಲಿತರ ಪಿತ್ರಾಜಿತ ಆಸ್ತಿಯಾಗಿದ್ದು ಸದರಿ ದಲಿತರ ವಂಶವೃಕ್ಷದಲ್ಲಿ ಇರುವ ಎಲ್ಲರು ಸದರಿ ಭೂಮಿಯನ್ನು ಸಿದ್ದರಾಮಯ್ಯ ನವರ ಭಾವ ಮೈದುನ ನಿಗೆ ಮಾರಾಟ ಮಾಡಲು ಒಪ್ಪಿಗೆ ನೀಡಿದ್ದು ಅಂತೆ ದಲಿತರಿಗೆ ವಂಚಿಸಿದ್ದು ಕಂಡು ಬರುವುದಿಲ್ಲ. ಮುಡಾ ಸದರಿ ನಿವೇಶನಗಳ ಮಂಜೂರಾತಿಯನ್ನು ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷದವರಿಗೆ ಸಹ ಮಾಡಿದ್ದು ಇದರಲ್ಲಿ ಅಕ್ರಮ ನಡೆದಿದೆ ಅಥವಾ ಇಲ್ಲವೆಂಬುದನ್ನು ಪ್ರಸುತ್ತ ರಾಜ್ಯ ಸರ್ಕಾರವು ಇದೀಗ ನೇಮಿಸಿರುವ ಹೈಕೋರ್ಟ್ ನಿವೃತ್ತ ನ್ಯಾಯ ಮೂರ್ತಿ ದೇಸಾಯಿ ಆಯೋಗವು ವಿಚಾರಣೆಯನ್ನು ಮುಗಿಸಿ ಅಂತಿಮ ತಿರ್ಪನ್ನು ಬಹಿರಂಗ ಪಡಿಸಿಲ್ಲ ಅಂತೆ ಮಾನ್ಯ ಸಿದ್ದರಾಮಯ್ಯನವರು ಮುಡಾ ಹಗರಣದಲ್ಲಿ/ಭ್ರಷ್ಟಾಚಾರದಲ್ಲಿ ಭಾಗವಹಿಸಿಲ್ಲ ಎಂಬುವುದು ನಮ್ಮ ಸಂಘಟನೆಗಳು ಕಂಡುಕೊಂಡ ಸತ್ಯವಾಗಿದೆ.
ಅಂತೆ ಮಾನ್ಯ ಮುಖ್ಯಂತ್ರಿಗಲಾದ ಸಿದ್ದರಾಮಯ್ಯನವರು, ರಾಜೀನಾಮೆ ಕೊಡುವಂತಹ ಅಪರಾಧವನ್ನೇ ಎಸಗಿಲ್ಲವೆಂಬುವದು ನಮ್ಮ ಸಂಘಟನೆಗಳ ಸ್ಪಷ್ಟ ಅಭಿಪ್ರಾಯವಾಗಿದ್ದು ದೆಹಲಿಯಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ಸಹ ತನ್ನ ಪಕ್ಷದ ಬೆಳವಣಿಗೆ ದೃಷ್ಟಿ ರಾಜ್ಯದ ಸಮಸ್ತ ಮತದಾರರ ಹಿತಾಶಕ್ತಿ ಕಾಪಾಡುವ ದೃಷ್ಟಿಯಿಂದ ಮಾನ್ಯ ಸಿದ್ದರಾಮಯ್ಯನವರೆನ್ನೆ ಮುಂದಿನ ವಿಧಾನಸಭೆ ಚುನಾವಣೆ ತನಕ ಮುಂದುವರೆಸಬೇಕೆಂದು ನಮ್ಮ ಸಂಘಟನೆಗಳು ಆಗ್ರಹಿಸುತ್ತವೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ದಲಿತ ಸಂಘಟನೆಗಳ ಒಕ್ಕೂಟ, ರಾಜ್ಯ ಸಮಿತಿಯ ಸಂಸ್ಥಾಪಕ ರಾಜಾಧ್ಯಕ್ಷರಾದ ಶ್ರೀಧರ ಕಲಿವೀರ ರವರು ದಲಿತ ನಾಯಕರುಗಳ ಉಪಸ್ಥಿತಿಯಲ್ಲಿ, ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದರು.
• Expands Wi-Fi service across 30 districts including Mysuru, Hassan, Bangalore, Mangalore, Bagalkot and more • Offers a whole host of leading Kannada TV channels and OTT including Amazon Prime, Netflix etc.
Bangalore, July 30, 2024: Bharti Airtel (“Airtel”), one of India’s leading telecommunications services providers, today, announced that it has increased its Wi-Fi service to an additional 1.5 million new households in Karnataka.
With Airtel Wi-Fi, a customer not only gets high-speed reliable wireless internet service but a whole host of other benefits including access to unlimited streaming, 20+ OTT services and over 350+ TV channels. Customers can book Airtel Wi-Fi by placing an order using the Airtel Thanks App or by calling 8130181301.
Vivek Mehendiratta, CEO, Karnataka, Bharti Airtel, said, “I am happy to announce that Airtel Wi-Fi has now reached every nook and corner of Karnataka. With Airtel Wi-Fi, customers can unlock a wide range of entertainment options including access to 20+ OTTs, 350+ television channels and a reliable high-speed wireless Wi-Fi service at an affordable tariff starting at Rs. 699 a month. We hope customers make the most of this and enjoy endless entertainment.”
Plans at a glance:
Tariff Speed Benefits Other Benefits ₹699 Up to 40 Mbps 350+ TV channels (HD included) Disney+ Hotstar, 20+ OTTs & much more ₹899 Up to 100 Mbps 350+ TV channels (HD included) Disney+ Hotstar, 20+ OTTs & much more ₹1099 Up to 200 Mbps 350+ TV channels (HD included) Amazon Prime, Disney+ Hotstar, 20+ OTTs & much more ₹1599 Up to 300 Mbps 350+ TV channels (HD included) Netflix, Amazon Prime, Disney+ Hotstar, 20+ OTTs & much more ₹3999 Up to 1 Gbps 350+ TV channels (HD included) Netflix, Amazon Prime, Disney+ Hotstar, 20+ OTTs & much more
Customers in Karnataka can enjoy unlimited access to some of the leading Kannada TV channels and OTT platforms including Disney Hotstar, Amazon Prime, Netflix and channels like Star Suvarna, Colors Kannada, Zee Kannada, Udaya TV, and Kannada TV including among others.
You must be logged in to post a comment.