ಅನಿರ್ಧಿಷ್ಟಾವಧಿ ಧರಣಿ

ರಾಜ್ಯದ 436 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅನೇಕ ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲರೂ ಇದೇ ವೃತ್ತಿಯನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದು, ಹಲವಾರು ವರ್ಷಗಳ ಕಾಲ ಸೇವೆಸಲ್ಲಿಸದ್ದರು ರಾಜ್ಯ ಸರ್ಕಾದ ಇತರೇ ಇಲಾಖೆಯ ನೌಕರರಂತೆ ನಮಗೆ ಸೇವಾ ಖಾಯಂ ಸಿಗದೆ ನಿರಂತರವಾಗಿ ಬೇರೆ ಬೇರೆ ಸರ್ಕಾರಗಳಿಂದ ವಂಚನೆಗೆ ಒಳಗಾಗಿ ಶೋಷಣೆಯಿಂದ ಕೂಡಿದ ಉದ್ಯೋಗವನ್ನು ಮಾಡುವಂತಾಗಿದೆ. ಇದರಿಂದ ಮುಕ್ತವಾಗಲು ಸೇವಾಖಾಯಂಗಾಗಿ ಅನಿರ್ದಿಷ್ಟ ಅವಧಿ (ಹನ್ನೆರಡು ತಿಂಗಳ ವೇತನದೊಂದಿಗೆ ಖಾಯಂ ಮಾಡುವವರೆಗೆ) ವರೆಗೆ ಸಾಮೂಹಿಕ ನಾಯಕತ್ವದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹದ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡುತ್ತಿದ್ದೇವೆ.

ಈ ಹೋರಾಟವು ದಿನಾಂಕ : 05-09-2023 ರಂದು ಬೆಳಗ್ಗೆ 11-00 ಗಂಟೆಗೆ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಸುಮಾರು 4000 ದಿಂದ 5000 ಜನ ಅತಿಥಿ ಉಪನ್ಯಾಸಕರು ಅನಿರ್ದಿಷ್ಟ ಅವಧಿ(ಖಾಯಂ ಮಾಡಿ ಹನ್ನೆರಡು ತಿಂಗಳ ವೇತನ ಕೊಡುವವರೆಗೆ) ವರೆಗೆ ಅಹೋರಾತ್ತಿ ಧರಣಿ ಸತ್ಯಾಗ್ರಹವನ್ನು ನಡೆಸಲು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಕ್ಕುಗಳ ಹೋರಾಟ ರಾಜ್ಯ ಸಮಿತಿಯ ಸಭೆಯಲ್ಲಿ ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರು ತೀರ್ಮಾನ ಕೈಗೊಂಡಿದ್ದಾರೆ. ಆದ್ದರಿಂದ ಅನಿರ್ದಿಷ್ಟ ಅವಧಿವರೆಗೆ ಅಹೋರಾತ್ರಿ ಧರಣಿ ನಡೆಸುವ ಮೂಲಕ ಕಾನೂನು ಪ್ರಕಾರ ತಮ್ಮ ಹಕ್ಕುಗಳನ್ನು ಪಡೆಯಲು, ಅತಿಥಿ ಎಂಬ ಜೀತ ಪದ್ಧತಿಯಿಂದ ವಿಮುಕ್ತಿ ಹೊಂದಲು ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಅತಿಥಿ ಉಪನ್ಯಾಸಕಿಯರು ಭಾಗವಹಿಸುತ್ತಿರುವುದರಿಂದ ರಾಜ್ಯದ ಟಿವಿ ಮಾಧ್ಯಮ ಮತ್ತು ಪತ್ರಿಕೆಗಳಲ್ಲಿ ಸುದ್ದಿಯನ್ನು ಪ್ರಕಟಿಸಲು ಪತ್ರಿಕಾ ಗೋಷ್ಟಿ .

ಬೇಡಿಕೆಗಳು :

1. ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂ ಗೊಳಿಸುವುದಕ್ಕೆ ತಕ್ಷಣವೇ ಕ್ಯಾಬಿನೆಟ್‌ನಲ್ಲಿ ನಿರ್ಣಯ ಮಾಡುವುದು.

ಖಾಯಂಗೊಳಿಸುವವರೆಗೆ ತಕ್ಷಣವೇ ಈ ಕೆಳಕಂಡ ಬೇಡಿಕೆಯನ್ನು ಈಡೇರಿಸುವುದು

2, 12 ತಿಂಗಳ ವೇತನವನ್ನು ಕೊಡುವುದು ಮತ್ತು ತಿಂಗಳಿಗೆ ಒಂದು ರಜಾ ಸೌಲಭ್ಯ ಕಡ್ಡಾಯವಾಗಿ ಒದಗಿಸುವುದು

3, 2022-23 ನೆಯ ಸಾಲಿನಲ್ಲಿ ಆಯ್ಕೆಗೊಂಡ ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರಿಗೆ (ಅವೈಜ್ಞಾನಿಕವಾದ ವಿಶ್ವವಿದ್ಯಾನಿಲಯಗಳ ಕ್ಯಾಲೆಂಡರ್ ಆಫ್ ಇವೆಂಟ್ ಪ್ರಕಾರ ಬಿಡುಗಡೆ ಮಾಡಿರುವುದನ್ನು ರದ್ದುಪಡಿಸಿ) ಜುಲೈ, ಆಗಸ್ಟ್, ಸೆಪ್ಟೆಂಬರ್ 2023ನ್ನು ಸೇವಾ ಅವಧಿಯೆಂದು ಪರಿಗಣಿಸಿ ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರಿಗೆ ಗೌರವಧನ ಕೊಡುವುದು.

4. ನೇಮಕಾತಿ ಆದೇಶದಲ್ಲಿ ಅತಿಥಿ ಉಪನ್ಯಾಸಕರ ಶೋಷಣೆಗೆ ಕಾರಣವಾಗಿರುವ ಷರತ್ತುಗಳನ್ನು ತೆಗೆದು ಹಾಕುವುದು (ಉದಾಹರಣೆಗೆ ಪ್ರಾಂಶುಪಾಲರು ವಹಿಸುವ ಇತರೇ ಕಾರ್ಯವನ್ನು ಕಡ್ಡಾಯವಾಗಿ ನಿರ್ವಹಿಸುವುದು ಮತ್ತು ವಿಶ್ವವಿದ್ಯಾನಿಲಯದ ಕ್ಯಾಲೆಂಡರ್ ಆಫ್ ಇವೆಂಟ್ ಪ್ರಕಾರ ಬಿಡುಗಡೆಗೊಳಿಸುವುದು ಮೌಲ್ಯಮಾಪನ ಕಾರ್ಯ ಸಂದರ್ಭದ ವೇತನ ಕಡಿತ, ಇನ್ನು ಇತರೆ)

5. ಕಾರ್ಯಭಾರ ಕೊರತೆ, ವರ್ಗಾವಣೆ, ನಿಯೋಜನೆಗಳಿಂದ ಅತಿಥಿ ಉಪನ್ಯಾಸಕರಿಗೆ ತೊಂದರೆ ಉಂಟಾದರೆ ಕಾರ್ಯಭಾರ ಲಭ್ಯವಾಗುವರೆಗೆ ಬಿಡುಗಡೆ ಮಾಡದೇ ಇತರೆ ಶೈಕ್ಷಣಿಕ ಚಟುವಟಿಕೆಗಳಿಗೆ ಬಳಸಿಕೊಂಡು ಸೇವೆಯಲ್ಲಿ ಮುಂದುವರಿಸುವುದು.

6. ಪ್ರತಿ ವರ್ಷ ಶೈಕ್ಷಣಿಕ ವರ್ಷ 5-6 ತಿಂಗಳಿಗೊಮ್ಮೆ ಕೌನ್ಸಲಿಂಗ್ ಮಾಡುವುದನ್ನು ಬಿಟ್ಟು ಒಮ್ಮೆ ಮಾತ್ರ ವ್ಯವಸ್ಥಿತವಾಗಿ ಮಾಡುವುದು ಮತ್ತು ಪದೇ ಪದೇ ದಾಖಲೆಗಳ ಪರಿಶೀಲಿಸುವುದನ್ನು ಬಿಟ್ಟು ಶಾಶ್ವತವಾಗಿ ಒಮ್ಮೆಗೆ ಮಾತ್ರ ನೈಜತೆಯನ್ನು ಪರಿಶೀಲಿಸುವುದು ಎಂದು ಡಾ||ನೂರ್ ಅಹಮ್ಮದ್ ಎಂ.ಬಿ -ರಾಜ್ಯಾಧ್ಯಕ್ಷರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು

ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ಆರ್.ಶಂಕ್ರಾನಾಯ್ಕ ನೆಲ್ಲಿಹಂಕಲು-ಕಾರ್ಯಾಧ್ಯಕ್ಷರು, || ಶರಣಮ್ಮ ಪಾಟೀಲ್ – ಮಹಿಳಾ ಅಧ್ಯಕ್ಷರು ಮತ್ತು ಡಾ|| ಮುನಿಯಪ್ಪ ಮಾಧ್ಯಮ ಪಕ್ತಾರರು ಉಪಸ್ತಿತಿಯಿದ್ದರು.

City Today News 9341997936

Shortage of Donor Eyes Poses Challenges for Corneal Transplants in India: Eye Experts

Bengaluru, September 4,2023 : Distinguished experts in the field of ophthalmology have raised a red flag on a pressing concern that has the potential to impede corneal transplantations in India. A shortage of available donor eyes, crucial for successful transplant procedures, hash emerged as a challenge casting a shadow over the landscape of ocular healtheare. The experts expressed their concern at an impactful awareness walkathon in Bengaluru, organised by Dre Agarwals Eye Hospital, a leading chain of eye hospital in India. The event was a part of then ongoing National Eye Donation Fortnight campaign, aimed at encouraging people to pledge their eyes and make a profound impact on the lives of those suffering from vision impairment.

More than 100 enthusiastic students from IPS School[Indira Priyadarshini School] and members of the public gathered at the Bannergatta Branch of Dr. Agarwal’s Eye Hospital for the Walkathon. Carrying placards with messages promoting eye donation, the participants walked together, symbolizing their commitment to this noble cause. The Walkathon was flagged off by Shri Dinesh Gundu Rao, Karnataka Health Minister and the event was marked by an inspiring display of unity and a shared sense of responsibility towards creating a world with improved visual health.

Commenting on the importance of this initiatives, Shri Dinesh Gundu Rao, Karnataka Health Minister, said, “Organising these kinds of events are vital to raise awareness about the signilicance of eye donation and this communicate the urgency of the cause and inspire moren people to participate in the mission of restoring sight through eye donation. Dr. Agarwal’s Eye Hospital has taken a commendable step in sensitizing the community towards this noble cause By pledging our eyes, we can contribute to restoring vision for those in need and ensure an brighter future for them.”

Dr. Agarwal’s Eye Hospital has been actively engaged in zone-wise activities to amplify the awareness about eye donation. Rallies like cyclathon, walkathon, human chain formations, and informative talks have been organized in various other parts of Bengaluru, Mysore, Belgaum Davangere & Hubli-Dharwad, with the participation of prominent individuals, to underscore the importance of this cause.

Dr Ravi Dorairaj, Regional Head Clinical Services, Dr Agarwals Eye Hospital Bengaluru emphasized that the need for eye donations India is highlighted by the prevalence of common causes of blindness and visual impairment, including cataracts, refractive errors, retinal diseases, corneal disorders, and glaucoma. For individuals with corneal blindness, thea possibility of regaining functional vision through corneal transplantation surgery is a promising solution. However, a significant shortage of donated eyes has hindered the number of corneal transplants performed each year.

Dr. Agarwal’s Eye Hospital aims to bridge this gap by actively promoting eye donation, but the effort requires collective engagement. The lack of awareness, limited involvement by essential

stakeholders like social workers and paramedical staff, and regulatory considerations have contributed to the challenges faced in increasing eye donations. Religious beliefs and misconceptions further influence donation rates.

The hospital emphasizes the role of education in sensitizing the masses about eye donation and the proper procedure. Integration of eye donation awareness into the educational curriculum, collaboration with healthcare workers, paramedical staff, social workers, and various societal segments is essential to drive a positive change in this regard.

In Dr Agarwals Eye Bank, during the period of 2022-2023, a total of 5,521 eyes were donated from Karnataka, out of which 1,821 corneas were successfully used for transplants. However, only half of the collected corneas are deemed suitable for transplantation due to various factors. By raising awareness and dispelling myths, Dr. Agarwal’s Eye Hospital aims to increase both the number of donations and the successful utilization of donated corneas says Dr Ravi Dorairaj, Regional Head Clinical Services, Dr Agarwals Eye Hospital.

Technological advancements, such as PDEK & CAIRS, have introduced new dimensions to cornea transplantation, ensuring better outcomes for patients. Dr. Agarwal’s Eye Hospital is at the forefront of these innovations, contributing to enhanced results in suitable candidates says Dr Ravi

Through the act of eye donation, individuals have the power to grant the “gift of sight” to those deprived of it. Dr. Agarwal’s Eye Hospital urges everyone to consider pledging their eyes and contributing to the spread of awareness about this vital cause.

City Today News 9341997936

ಕಾನ್ಸ್‌ಟೇಬಲ್ (ಸಿ.ಎ.ಆರ್/ಡಿ.ಎ.ಆರ್) (ಪುರುಷ) (ಕಲ್ಯಾಣ ಕರ್ನಾಟಕ) ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆ

ಕಾನ್ಸ್‌ಟೇಬಲ್ (ಸಿ.ಎ.ಆರ್/ಡಿ.ಎ.ಆರ್) (ಪುರುಷ) (ಕಲ್ಯಾಣ ಕರ್ನಾಟಕ) ಹುದ್ದೆಗಳ ನೇಮಕಾತಿಗಾಗಿ ಸುಮಾರು 20,560 ಅಭ್ಯರ್ಥಿಗಳಿಗೆ ಬೆಂಗಳೂರು ನಗರದಲ್ಲಿನ 41 ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ಮಾಹಿತಿಯನ್ನು ಇಲಾಖಾ ವೆಬ್‌ಸೈಟ್ https://ksp.karnataka.gov.in/ or

https://ksp-recruitment.in ಬಿಡುಗಡೆ ಮಾಡಲಾಗಿರುತ್ತದೆ. ಅರ್ಹ ಅಭ್ಯರ್ಥಿಗಳು ಕರೆಪತ್ರವನ್ನು ಮೇಲ್ಕಂಡ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲು ಈ ಮೂಲಕ ತಿಳಿಯಪಡಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ.

City Today News 9341997936

“Hitchki Takes Sarjapura, Bengaluru by Storm: Bollywood Glam and Tech Swag Converge in a Mesmerizing Experience!”

Hitchki is all about nostalgia evoked by food & music. It’s the sense of missing somebody, a place, or an event/incident from the past that you associate with a particular song, taste, scent, etc. Get ready for an unparalleled rendezvous as the city of Bengaluru braces itself for an exhilarating blend of “Bollywood glam meets tech swag” with the arrival of Hitchki, the high-energy resto bar phenomenon. Hitchki, Sarjapura opens its doors on 4th September, Monday onwards. Boasting a perfect blend of reminiscence and innovation, the new outlet promises an unforgettable experience of Indian cinema. Spanning an impressive 9000 square feet. You can anticipate an evening filled with the enchanting vibes of Bollywood’s golden era while savoring a wide array of culinary delights.

From mouthwatering kebabs to exquisite desserts, every dish is a heartfelt tribute to the heritage of Indian ingredients, creatively reimagined for the modern palate. And Hitchki’s newest outlet in Bengaluru is set to transport patrons back to the golden era of Indian cinema. Embracing the signature Bollywood theme that characterizes all Hitchki outlets, this new space is designed to evoke warm memories and captivating nostalgia. The vintage and Bollywood-inspired decor will envelop guests in an inviting ambiance, conjuring the magic of Indian music from yesteryears. This new outlet in Bengaluru promises to immerse diners in a one-of-a-kind resto bar that celebrates the rich cultural heritage of the country’s film industry.

But the heart of Hitchki’s lies in its culinary offerings. The bar menu, meticulously crafted to cater to diverse tastes, boasts an array of spirits, cocktails, and craft beers. From classic favorites to innovative concoctions, the menu is a celebration of mixology that pairs perfectly with the lively ambiance of the venue. Signature Dishes From the kitchen, Hitchki will present an array of delectable dishes that showcase the culinary prowess of the brand. The unique “MBA” section features a fusion of Momo, Bao, and All, offering a taste of various culinary influences. Whether the Darjeeling Momo, Ulta Punjab, Shammi Mutton Vadai, Daab Chingri, Yakhani Pulav, or Hyderabadi Kacchi Biryani, each dish tells a story that resonates with Hitchki’s commitment to creating memorable experiences.

The economically priced menu incorporates regional and traditional flavors from across India and offers classic favorites with a modern twist. Each dish has a quirky touch that suits the palate and lifestyle of the current day, by way of contemporary preparation and plating. Hitchki serves never seen before drinks each with its own unique spin; from Sharabi Coffee to the Swadeeka, Nashe Si Chadh Gayee to Tharra, to an entire range of innovative LIIT drinks on the menu. Hitchki offers a wide range of drinks at pocket-friendly prices.
Hitchki also has some more exciting news- it is all set to expand its presence with 8-10 new outlets opening both in India and abroad. So brace yourself for a culinary journey like no other, as Hitchki spreads its wings and takes its unique blend of taste and nostalgia across borders. Stay tuned for an unforgettable dining experience coming your way soon! But for now, witness the convergence of Bollywood glam with cutting-edge tech swag, and join the celebration of Hitchki’s arrival in Namma Bengaluru.
WHAT: Hitchki’s Grand Opening in Sarjapur, Bengaluru

WHERE: Hitchki Bengaluru Outlet – Survey No 53/6, Old Survey No-53/1, BBMP Khata No. 68, 3rd floor, INNVIRONS G&G, Doddakannell, Sarjapur Main Road, Bengaluru East, Karnataka 560035.
WHEN: 4th September, Monday onwards.

City Today News 9341997936

ರೌಡಿ ಆಸಾಮಿಯಾದ ಶಿವರಾಜ @ ಕುಳ್ಳ ಶಿವ ಎಂಬಾತನ ಗಡಿಪಾರು ಆದೇಶ ಹೊರಡಿಸಿರುವ ಕುರಿತು


ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ರೌಡಿ ಆಸಾಮಿಯಾದ ಶಿವರಾಜ @ ಕುಳ್ಳ ಶಿವ ಈತನು ಹಲ್ಲೆ, ಕೊಲೆಯತ್ನ, ಕೊಲೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಆತನ ವಿರುದ್ದ ಬ್ಯಾಡರಹಳ್ಳಿ, ತಾವರೆಕೆರೆ, ಮಾದನಾಯಕನಹಳ್ಳಿ, ಕುಂಬಳಗೂಡು ಪೊಲೀಸ್ ಠಾಣೆಗಳಲ್ಲಿ ಒಟ್ಟು 10 ಪ್ರಕರಣಗಳು ದಾಖಲಾಗಿರುತ್ತವೆ. ಸದರಿ ಆಸಾಮಿಯ ಪದೇ ಪದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗುತ್ತಿದ್ದು, ಆತನ ರೌಡಿ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ ಕರ್ನಾಟಕ ಪೊಲೀಸ್‌ ಅಧಿನಿಯಮದ ಪ್ರಕಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಿ.ಬಿ.ಎಂ.ಪಿ ವ್ಯಾಪ್ತಿಯ ಪ್ರದೇಶವನ್ನು ಪ್ರವೇಶಿಸದಂತೆ ಗಡಿಪಾರು ಆದೇಶ ಹೊರಡಿಸಲು ಕೋರಿ ಮಾನ್ಯ ಜಂಟಿ ಪೊಲೀಸ್‌ ಆಯುಕ್ತರು (ಅಪರಾಧ) ಬೆಂಗಳೂರು ನಗರ ರವರ ಸೂಚನೆಯಂತೆ ಸಿಸಿಬಿ ಸಂಘಟಿತ ಅಪರಾಧ ದಳ (ಪಶ್ಚಿಮ) ಅಧಿಕಾರಿಗಳು ಮಾನ್ಯ ಉಪ ಪೊಲೀಸ್ ಆಯುಕ್ತರು, ಪಶ್ಚಿಮ ವಿಭಾಗ ರವರಿಗೆ ವರದಿಯನ್ನು ಸಲ್ಲಿಸಿದ್ದು, ಸದರಿ ರೌಡಿ ಆಸಾಮಿಯ ವಿರುದ್ಧ ದಿನಾಂಕ 18.08.2023 ರಿಂದ 17.08.2024 ರ ವರೆಗೆ 01 ವರ್ಷದ ಅವಧಿಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಿಬಿಎಂಪಿ ವ್ಯಾಪ್ತಿಯ ಪ್ರದೇಶವನ್ನು ಪ್ರವೇಶಿಸದಂತೆ ತುಮಕೂರು ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಿರುತ್ತಾರೆ.

City Today News 9341997936