
ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಅಖಿಲ ಭಾರತ ಫುಟ್ಬಾಲ್ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಶಾಂತಿನಗರ ಕ್ಷೇತ್ರದ ಶಾಸಕರಾದ ಶ್ರೀ.ಎನ್.ಎ.ಹ್ಯಾರೀಸ್ ಬಾಗವಹಿಸಿದರು. ಈ ಸಂದರ್ಭದಲ್ಲಿ ಎಐಎಫ್ಎಫ್ ಅಧ್ಯಕ್ಷರಾದ ಶ್ರೀ ಕಲ್ಯಾಣ್ ಚೋಬೆ, ಕಾರ್ಯದರ್ಶಿಗಳಾದ ಡಾ ಶಾಜಿ ಪ್ರಭಾಕರನ್, ಕೋಶಾಧಿಕಾರಿಯಾದ ಶ್ರೀ ಕಿಪ ಅಜಯ್ ಮತ್ತು ಎಐಎಫ್ಎಫ್ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
City Today News 9341997936

You must be logged in to post a comment.