
ಅರ ವಿ ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್, ಬೆಂಗಳೂರು.
೨ ನೇ ಅಖಿಲ ಭಾರತ ಮೂಟ್ ಕೋರ್ಟ್ ಸ್ಪರ್ಧೆ, ೨೦೨೪ ದಿನಾಂಕ ೧ ರಿಂದ ೩ ನೇ ಮಾರ್ಚ್, ೨೦೨೪ರಂದು ಆಯೋಜಿಸುತ್ತಿದೆ. ಈ ಕಾರ್ಯಕ್ರಮವನ್ನು ೧ ನೇ ಮಾರ್ಚ್, ೨೦೨೪ ರಂದು ಮಾಜಿ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ ಜಸ್ಟಿಸ್ ವಿ. ಗೋಪಾಲ ಗೌಡ ಅವರು ಉದ್ಘಾಟಿಸಿದರು, ಶ್ರೀ. ಕೆ.ಶಶಿ ಕಿರಣ್ ಶೆಟ್ಟಿ, ಕರ್ನಾಟಕದ ಅಡ್ವೊಕೇಟ್ ಜನರಲ್ ಮತ್ತು ಸಿಎ ಡಾ.ಎ.ಎಸ್. ವಿಷ್ಣು ಭರತ್, ಅಧ್ಯಕ್ಷರು, ಆಡಳಿತ ಮಂಡಳಿ, ಅರ್.ವಿ.ಐ.ಎಲ್.ಎಸ್ ಮತ್ತು ಟ್ರಸ್ಟಿ, ಅರ್ ವಿ ಶಿಕ್ಷಣ ಸಂಸ್ಥೆಗಳು, ಬೆಂಗಳೂರು. ಅರ್.ವಿ.ಐ.ಎಲ್.ಎಸ್ ನ ಪ್ರಾಂಶುಪಾಲರಾದ ಪ್ರೊ.(ಡಾ.) ಅಂಜಿನ ರೆಡ್ಡಿ ಕೆ.ಆರ್.ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.
City Today News 9341997936

You must be logged in to post a comment.