
ಬೆಂಗಳೂರು : ಪೀಣ್ಯ ದಾಸರಹಳ್ಳಿ ಕ್ಷೇತ್ರದ ಹೆಸರಾಂತ ಕಮ್ಮಗೊಂಡನಹಳ್ಳಿ ಅಶೋಕ್ ಪಾಲಿಟೆಕ್ನಿಕ್ ಮತ್ತು ಐಟಿಐ ಆವರಣದಲ್ಲಿ ಅಶೋಕ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ನಗರಸಭಾ ಅಧ್ಯಕ್ಷ

ಕೆ.ಸಿ ಅಶೋಕ್ ನೇತೃತ್ವದಲ್ಲಿ ದಿನಾಂಕ: 24-11-2023 ರಂದು ಶುಕ್ರವಾರ ಬೆಳಗ್ಗೆ 09-00 ಗಂಟೆಯಿಂದ 05-00ವರೆಗೆ ಬೃಹತ್ ಉದ್ಯೋಗ ಮೇಳ ನಡೆಯಲಿದ್ದು ಆಸಕ್ತಿಯುಳ್ಳ ಅಭ್ಯರ್ಥಿಗಳು 10ನೇ ತರಗತಿ, ಪಿಯುಸಿ, ಐಟಿಐ, ಡಿಪ್ಲೊಮಾ.ಡಿಗ್ರಿ ಇಂಜಿನಿಯರಿಂಗ್ ಹಾಗೂ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ತಮ್ಮ ರೆಸೂಮ್ಗಳು ಹಾಗೂ ಸೂಕ್ತ ವಿದ್ಯಾರ್ಹತೆಯ ದಾಖಲೆಗಳ 10 ಜೆರಾಕ್ಸ್ ಪ್ರತಿ ತರತಕ್ಕದ್ದು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:7411238792,7411238793. 7411238794 ಈ ದೂರವಾಣಿ ಸಂಖ್ಯೆಗೆ ಸಾರ್ವಜನಿಕರು ಅಭ್ಯರ್ಥಿಗಳು ಕರೆ ಮಾಡಿ. ಸಂಪೂರ್ಣ ಮಾಹಿತಿ ಪಡೆಯ ಬೇಕು ಎಂದು ಉದ್ಯೋಗ ಮೇಳದ ಪ್ರಮುಖ ಕೆ.ಸಿ ಅಶೋಕ್ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
City Today News 9341997936

You must be logged in to post a comment.