ವಿದ್ಯಾ ಸರಸ್ವತಿ ಸಾಂಸ್ಕೃತಿಕ ಕಲಾ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಹಾಗೂ ಬಾಬುರಾವ್ ಮಾರುತಿ ವಾಕಡೆ ಅಂತರಾಷ್ಟ್ರೀಯ ಶಾಲೆ ವತಿಯಿಂದ ಇಂಟರ್ ಸ್ಕೂಲ್ ಸಿಂಗಿಂಗ್ ಕಾಂಪಿಟೇಶನ್

ವಿದ್ಯಾ ಸರಸ್ವತಿ ಕಲಾ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಹಾಗೂ ಬಾಬುರಾವ್ ಮಾರುತಿ ವಾಕಡೆ ಅಂತರಾಷ್ಟ್ರೀಯ ಶಾಲೆ ವತಿಯಿಂದ ಇಂಟರ್ ಸ್ಕೂಲ್ ಸಿಂಗಿಂಗ್ ಕಾಂಪಿಟೇಶನ್ ದಿನಾಂಕ 22 /10/24 ರಂದು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಹಲವಾರು ಶಾಲೆಯ ವಿದ್ಯಾರ್ಥಿಗಳು ಬಾಬುರಾವ್ ಮಾರುತಿ ವಾಕಡೆ ಅಂತರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳೊಂದಿಗೆ ಮೆರೇನಿಯಂ ಸ್ಕೂಲ್ ಎಸ್ ಜಿ ಎಸ್ ಸ್ಕೂಲ್ ಅಜಿತ್ ಪ್ರೇಮ್ ಜಿ ಸ್ಕೂಲ್ ನ ವಿದ್ಯಾರ್ಥಿಗಳು ಭಾಗವಹಿಸಿದ್ದು ಮೆರಿನಿಯಂ ಸ್ಕೂಲಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ ಅಜಿತ್ ಪ್ರೇಮ್ ಜಿ ಸ್ಕೂಲ್ ನ ವಿದ್ಯಾರ್ಥಿ ದ್ವಿತೀಯ ಸ್ಥಾನ ಪಡೆದಿರುತ್ತಾನೆ
ಬಾಬುರಾವ್ ಮಾರುತಿ ವಾಕಡೆ ಶಾಲೆಯ ಮಕ್ಕಳು ತೃತೀಯ ಸ್ಥಾನ ಪಡೆದಿದ್ದಾರೆ.

ಮುಖ್ಯ ಅತಿಥಿಗಳಾಗಿ ಬಾಬುರಾವ್ ಮಾರುತಿ ವಾಕಡೆ ಅಂತರಾಷ್ಟ್ರೀಯ ಶಾಲೆ
ಪ್ರಾಂಶುಪಾಲರು ಸಂತೋಷ್ ಕುಮಾರ್ ವಿ ಜಟ್ಟಿ ಹಾಗೂ ಅನಿಲ್  ಜೈನ್ PSI ಗುಲ್ಬರ್ಗ ಯುನಿವರ್ಸಿಟಿ ಪೊಲೀಸ್ ಸ್ಟೇಷನ್
ಹಾಗೂ ಶ್ರೀಮತಿ ನಿರ್ಮಲಾ ಚೌದರಿ ಕರ್ನಾಟಕ ರಾಜ್ಯದ ಪ್ರಶಸ್ತಿ ಪುರಸ್ಕೃತರು
ಅತಿಥಿಗಳಾದಂತಹ ಭೀಮಶಂಕರ್ ಹೇರೂರು
ಸ್ವರ ಸಿಂಚನ ಗ್ರಾಮೀಣ ಕಲಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷರು ಇದ್ದರು ಹಾಗೂ ಸಂಗೀತ ಸೇವಾ ರತ್ನ ಪ್ರಶಸ್ತಿಯನ್ನು ಪಡೆದಂತಹ ಗಾಯಕ ನಾಯಕ ನಿರೂಪಕ ಶಿವರುದ್ರ ಸಾಲಿಮಠ ಅವರು ಕೂಡ ಇದ್ದರು.

ಅತಿಥಿಗಳ ಸನ್ಮಾನ ಬಿ ಎಂ ಡಬ್ಲ್ಯೂ ಹಿಂದಿ ಶಿಕ್ಷಕಿ ಚಿತ್ರ ದೇಸಾಯಿ ಮೇಡಂ,ನಿರೂಪಣೆ ಕನ್ನಡ ಶಿಕ್ಷಕಿ ಶಶಿಕಲಾ ಅರುಣ್ ಕುಮಾರ್ ದೇಸಾಯಿ ಹಾಗೂ ವಂದನಾರ್ಪಣೆ
ಹಿಂದಿ ಶಿಕ್ಷಕಿವೀಣಾ  ಜಿ  ಹಲ್ಬುರ್ಗಿ ರವರಿಂದ ಯಶಸ್ವಿಯಾಗಿ ನೆರವೇರಿತು.

City Today News 9341997936