
ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ದಿನಾಂಕ 25 ಆಗಸ್ಟ್ 2024 ರಂದು ಆರ್ಟ್ ಕಲ್ಚರ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ (ರಿ)
ಡಾ ಅಂಬಿಕಾ ಸಿ ರವರಿಂದ ರಂಗಸ್ಥಳ, ಎಂಜಿ ರಸ್ತೆ ,ಮೆಟ್ರೋ ನಿಲ್ದಾಣದ ಬಳಿ, ಶ್ರೀ ಕೃಷ್ಣ ರಾಸಲೀಲೆ ನೃತ್ಯ, ನಾಟಕ ಮತ್ತು ಚಿತ್ರಕಲೆ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಧರ್ ಸಮಾಜ ಸೇವಕರು, ರವಿ ಎನ್ ಎಸ್ ಸಮಾಜ ಸೇವಕರು ಕಾಕ್ಸ್ ಟೌನ್, ಸತೀಶ್ ಎಸ್ ಹಿರಿಯ ಪತ್ರಕರ್ತರು ಲಂಕೇಶ್ ಪತ್ರಿಕೆ, ಯೋಗಚಾರ್ಯ ಕಲಂದರ್ ಭಾಷಾ, ಶ್ರೀಮತಿ ಮಂಜುಳ ಚಂದ್ರು ಹಾಗೂ ಶ್ರೀ ಕೃಷ್ಣ, ರಾಧೆ, ಯಶೋದೆ, ವೇಶಭೂಷಣಧಾರಿಗಳು , ನೃತ್ಯ ಶಿಕ್ಷಕರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತೋಷದಿಂದ ಸಂಭ್ರಮಿಸಿದರು.
City Today News 9341997936

You must be logged in to post a comment.