ರಾಜ್ಯದಲ್ಲಿ ಖಾಲಿ ಇದ್ದ 88 ದಂತ ಆರೋಗ್ಯಾಧಿಕಾರಿಗಳ ಹುದ್ದೆಗಳ ಭರ್ತಿಯ ಆಯ್ಕೆ ಪಟ್ಟಿಯಲ್ಲಿ ಆಯ್ಕೆಗೊಂಡಿರುವ ಅಭ್ಯರ್ಥಿಗಳ ಹಣ ಕೊಟ್ಟು ರೋಸ್ಟರ್ ಕಂ ಮೆರಿಟ್ ಪದ್ಧತಿಯನ್ನು ಪಾಲಿಸದೇ ಅಕ್ರಮವಾಗಿ ಆಯ್ಕೆ

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ

ದಿನಾಂಕ: 17-12-2021 ರಂದು ರಾಜ್ಯದಲ್ಲಿ ಖಾಲಿ ಇದ್ದ 88 ದಂತ ಆರೋಗ್ಯಾಧಿಕಾರಿಗಳ ಹುದ್ದೆಗಳ ಭರ್ತಿಯ ಆಯ್ಕೆ ಪಟ್ಟಿಯಲ್ಲಿ ಆಯ್ಕೆಗೊಂಡಿರುವ ಅಭ್ಯರ್ಥಿಗಳ ಹಣ ಕೊಟ್ಟು ರೋಸ್ಟರ್ ಕಂ ಮೆರಿಟ್ ಪದ್ಧತಿಯನ್ನು ಪಾಲಿಸದೇ ಅಕ್ರಮವಾಗಿ ಆಯ್ಕೆಗೊಂಡಿದ್ದು, ಅಕ್ರಮದಲ್ಲಿ ಭಾಗಿಯಾಗಿರುವವರಲ್ಲಿ ಮಾಜಿ ಆರೋಗ್ಯ ಸಚಿವರಾದ ಡಾ.ಕೆ.ಸುಧಾಕರ್ ಮತ್ತು ಸದಸ್ಯ ಕಾರ್ಯದರ್ಶಿ, ವಿಶೇಷ ನೇಮಕಾತಿ ಸಮಿತಿಯ ಮುಖ್ಯ ಆಡಳಿತಾಧಿಕಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಆದ ಜಿ.ಎನ್.ಮಂಜುನಾಥಸ್ವಾಮಿ ಹಾಗೂ ವಿಶೇಷ ನೇಮಕಾತಿ ಸಮಿತಿಯ ಎಲ್ಲಾ ಸಿಬಬಂದಿಗಳು ಮತ್ತು ಇವರಿಗೆ ಹಣ ಕೊಟ್ಟು ಆಯ್ಕೆಯಾಗಿ ಪ್ರಸ್ತುತ ರಾಜ್ಯದ ವಿವಿದೆಡೆ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ದಂತ ವೈದ್ಯಾಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಂಡು ನಿಜವಾದ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಕೋರುತ್ತೇವೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಖಾಲಿ ಇದ್ದ 88 ದಂತ ವೈದ್ಯಾಧಿಕಾರಿಗಳ ನೇಮಕಾತಿ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರದ ಅಧಿಸೂಚನೆ ಸಂಖ್ಯೆ 65.9f.d/71/ 63.2.65/2019, 값: 16-06-2020 鳥 ঘন্ট: 25-08- 2020 ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಇವರಲ್ಲಿ ಸಾಕಷ್ಟು ಅಭ್ಯರ್ಥಿಗಳು ಮೇಲೆ ಉಲ್ಲೇಖಿಸಿರುವ ವ್ಯಕ್ತಿಗಳೊಂದಿಗೆ ಶಾಮೀಲಾಗಿ ರೋಸ್ಟರ್ ಕಂ ಮೆರಿಟ್ ಪಾಲಿಸದೇ ಅಕ್ರಮವಾಗಿ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಅಕ್ರಮವಾಗಿ ಆಯ್ಕೆಯಾಗಿ ಮೆರಿಟ್ ಇದ್ದು ಅನ್ಯಾಯಗೊಂಡ ಇನ್ನು ಹಲವಾರು ಅಭ್ಯರ್ಥಿಗಳು ಈ ಹುದ್ದೆಯಿಂದ ವಂಚಿತರಾಗಿದ್ದಾರೆ. ಅವರಿಗೆ ಅನ್ಯಾಯವಾಗಿದೆ ಈ ಅನ್ಯಾಯವನ್ನು ಸರಿಪಡಿಸಲು ಮಾನ್ಯ ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಯವರಿಗೆ ಹಾಗೂ ಆರೋಗ್ಯ ಸಚಿವರಿಗೆ ಹಾಗೂ ಕಾನೂನು ಸಚಿವರಿಗೆ ಹಾಗೂ ಮುಖ್ಯಕಾರ್ಯದರ್ಶಿಗಳಿಗೆ ಗಮನಕ್ಕೆ ತಂದರೂ ಕೂಡಾ ಇನ್ನು ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಹಾಗೂ ಈ ಪ್ರಕರಣವನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಆರೋಗ್ಯ ಸಚಿವರಿಗೆ ಮನವಿ ಮಾಡುವುದೇನೆಂದರೆ ಸಿ.ಐ.ಡಿ ತನಿಖೆಯನ್ನು ಮುಕ್ತವಾಗಿ ಮಾಡಿಸಬೇಕೆಂದು ತಮ್ಮಲ್ಲಿ ಅನ್ಯಾಯಕ್ಕೆ ಒಳಗಾದ ದಂತ ವೈದ್ಯಾದಿಕಾರಿಗಳ ಪರವಾಗಿ ಆಗ್ರಹ ಮಾಡುತ್ತೇನೆ. ಅದಕ್ಕಾಗಿ ಅನ್ಯಾಯವಾಗಿರುವ ಅಭ್ಯರ್ಥಿಗಳಿಗೆ ನ್ಯಾಯ ಸಿಗಬೇಕೆಂದು ತಮ್ಮಲ್ಲಿ ವಿನಯಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಆರ್.ಆರ್.ಹೀರೆಮಠ,ಹೈಕೋರ್ಟ್ ವಕೀಲರು ಮತ್ತು ಕಾರ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಶರಣ ವಕೀಲರ ವೇದಿಕೆ, ಬೆಂಗಳೂರು ಮತ್ತು ಡಾ||ನರಸಿಂಹಮೂರ್ತಿ,ದಂತ ವೈದ್ಯಾಧಿಕಾರಿಗಳು, ಕಡೂರು ರವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು..

City Today News 9341997936

Envi Green Biotech India Private Limited ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಶ್ವಥ್ ಹೆಗ್ಡೆ ಯಿಂದ ವಂಚನೆ

Envi Green Biotech India Private Limited ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಶ್ವಥ್ ಹೆಗ್ಡೆ ನನ್ನನ್ನು ವಂಚಿಸಿ ನನಗೆ ಅಕ್ರಮವಾಗಿ ನಮ್ಮ ಉಂಟು ಮಾಡಿ ತಾವುಗಳು ಕಾನೂನು ಬಾಹಿರವಾಗಿ ಲಾಭ ಮಾಡಿ ನನ್ನ ಹಣ ಲಪಟಾಯಿಸುವ ಒಂದೇ ದುರುದ್ದೇಶದಿಂದ ನನ್ನನ್ನು ಪರಿಚಿತರಿಂದ ಕರೆಸಿಕೊಂಡು ನಾನು Biodegradable ಕೈ ಬಾಗುಗಳನ್ನು (ಪಾಸ್ಟಿಕ್ ಕವರ್ಗಳ ಬದಲಿಗೆ ಬಿಸಿನೀರಿನಲಿ, ಕರಗಿ ಹೋಗುವ ಪ್ರಕೃತಿ ಸ್ನೇಹಿತ Organic ಕೈಚೀಲಗಳು) ತಯಾರಿಸಲು ಯಂತ್ರಗಳು, ಯಂತ್ರಗಳನ್ನು ಚಲಾಯಿಸುವ ನುರಿತ ಕಾರ್ಮಿಕರು ಮತ್ತು ಕಚ್ಚಾ ವಸ್ತುಗಳನ್ನು ಒದಗಿಸುತ್ತೇವೆ ನಂತರ ಇದರಿಂದ ತಯಾರಿಸಿದ ಕೈಚೀಲಗಳನ್ನು ನಾವೇ ಖರೀದಿಸುತ್ತೇವೆ. ನಿಮಗೆ ಒಳ್ಳೆಯ ಲಾಭ ಬರುತ್ತದೆ ಎಂದು ನಂಬಿಸಿ 1 ಕೋಟೆ: 26 ಲಕ್ಷ ರೂಪಾಯಿ ಬೆಲೆಬಾಳುವ ಯಂತ್ರ ಮತ್ತು ಕಚ್ಚಾ ಸಾಮಗ್ರಿ ನೀಡುವುದಾಗಿ ನಂಬಿಸಿ ಇದಕ್ಕಾಗಿ ಹಣ ಹೂಡಲು ನನ್ನನ್ನು ಪ್ರೇರೆಪಿಸಿ ರೂ.74,25,000/- (ಎಪ್ಪತ್ತನಾಲ್ಕು ಲಕ್ಷದ ಇಪ್ಪತ್ತೈದು ಸಾವಿರ ರೂ) ಗಳನ್ನು, ಪಡೆದು ಕೊಂಡು, ಕೇವಲ ರೂ. 5 ಲಕ್‌ಷ ಬೆಲೆಯ ಹಳೆಯ ಯಂತ್ರ ಪೂರೈಕೆ ಮಾಡಿ ಅದಕ್ಕೆ ಎರಡನೇ ದರ್ಜೆಯ ಹಳೆಯ ಯಂತ್ರಗಳನ್ನು ಅಳವಡಿಸಿ ಈ ಯಂತ್ರಗಳಿಂದ ಕೈಚೀಲ ತಯಾರಿಸುವ ಜ್ಞಾನವೇ ಇಲದ ಕೆಲಸಗಾರರನ್ನು ಅವರೇ ನೇಮಿಸಿ ಕೈಚೀಲ ತಯಾರಿಸಲು ಗುಣಮಟ್ಟದ ಆಗತ್ಯ ಕಚ್ಚಾ ಸಾಮಗ್ರಿಗಳನ್ನು ಒದಗಿಸದ ನಂತರ ಹೊಸ ಯಂತ್ರಗಳನ್ನು ಅಳವಡಿಸುತ್ತವೆಂದು ನಂಬಿಸುತ್ತಾ ಬಂದು ಸದರಿ ಯಂತ್ರಗಳನ್ನು ಮನಃ ಕಂಪನಿಯವರೇ ಮೊತ್ತೊಂದು ಅವರದೇ ಬಾಗಿತದ ಕಂಪನಿಯವರಿಗೆ ಮಾರುವಂತೆ ಪ್ರೇರೇಪಿಸಿ ಪೂರೈಸಿದ ಯಂತ್ರಗಳನ್ನು ಹಿಂಪಡೆದುಕೊಂಡು ಹೋಗಿ ಅನಂತರ ನನ್ನಿಂದ ಪಡೆದುಕೊಂಡ ಹಣಕ ರೂ.1,30,00,000/- ರೂಗಳನ್ನು ಮರಳಿ ಕೊಡುತ್ತವೆಂದು ನಂಬಿಸಿ ನನ್ನ ಹಣವನ್ನು ಕೊಡದೇ ಮೋಸಮಾಡಿರುತ್ತಾರೆ ಆದ್ದರಿಂದ ಸವರಿ ರವರರಿಂದ ನನ್ನ ಹಣ ವಾಪಸ್ಸು ಕೊಡಿಸಬೇಕೆಂದು ಕೊಟ್ಟು ಎಫ್ ಐಆರ್ ದಾಖಲಿಸಲಾಗಿದೆ ಎಂದು ಎನ್. ನಿಲೀಮ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು.

City Today News 9341997936

ಖೋಡೆ ಲಕ್ಷ್ಮಣ್ ಪುತ್ರಿಯರ ಮಕ್ಕಳು ನ್ಯಾಯ ಕೋಡಿಸುವಂತೆ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಕೆಲ್.ಸ್ವಾಮಿ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣನೆಯಲ್ಲಿ ದೂರು ದಾಖಲಾಗಿದೆ.

ಮದ್ಯದ ಲೋಕದಲ್ಲಿ ತನ್ನದೆ ಬ್ರಾಂಡ್ ಕ್ರಿಯೆಟ್ ಮಾಡಿರುವ ಖೋಡೆಸ್ ನ ಒಬ್ಬ ಮಾಲೀಕನ ಬಂಡವಾಳ ಬಯಲಾಗಿದೆ. ಖೋಡೆಸ್ ಕಂಪನಿಯ ಮಾಲೀಕ ಲೇಟ್. ಖೋಡೆ ಲಕ್ಷ್ಮಣ್ ಸಾ ಅವರ ಮರಣ ನಂತರ ತಾವು ಸಂಪಾದಿಸಿದ ಆಸ್ತಿಯನ್ನು ತಮ್ಮ ಐವರು ಮಕ್ಕಳಿಗೆ ಹಂಚಿ ವಿಲ್ ಬರೆದು ಸಾಮನಾಗಿ ಹಂಚಿದ್ದಾರೆ.

ಖೋಡೆ ಲಕ್ಷ್ಮಣ್ ಅವರ ಹಿರಿಯ ಮಗನ ಸಾವಿನ ನಂತರ ಆಸ್ತಿ ಪಾಸ್ತಿ ವಿವಾದಗಳೇ ಎದ್ದು ನಿಂತಿವೆ. ಕೆ.ಎಲ್.ಸ್ವಾಮಿ ತಮ್ಮ ಸಹೋದರಿಯರಿಂದ ಬಿಳಿ ಹಾಳೆಗೆ ಸಹಿ ಹಾಕಿಸಿಕೊಂಡು ಆಸ್ತಿ ಲಪಾಟಯಿಸಿದ್ದಾರೆ.

ಬಳಿಕ ಕೆ. ಎಲ್ ಸ್ವಾಮಿ ತಮ್ಮ ಸಹೋದರಿಯರಿಗೆ ಬಾಣಸವಾಡಿ ಬಳಿ ಇರುವ ಪ್ರೇಸ್ಟೀಜ್ ವುಡ್ ಲೆಂಡ್ ಬಳಿ ಅರ್ಪಾಟ್ ಮೆಂಟ್ ಕೊಡಿಸುವುದಾಗಿ ವಂಚನೆ ಮಾಡಿದ್ದಾರೆ. ಇದೀಗ ಖೋಡೆ ಲಕ್ಷ್ಮಣ್ ಪುತ್ರಿಯರ ಮಕ್ಕಳು ನ್ಯಾಯ ಕೋಡಿಸುವಂತೆ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಕೆಲ್.ಸ್ವಾಮಿ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣನೆಯಲ್ಲಿ ದೂರು ದಾಖಲಾಗಿದೆ.

ಕೆಎಲ್.ಸ್ವಾಮಿಯ ಪುತ್ರರಾದ ಬ್ರಿಡ್ಜ್ ಮೋಹನ್, ಗಿರಿಧರ್ ತಾವು ಕಡಿಮೆ ಇಲ್ಲದಂತೆ ತಮ್ಮ ಸೋದರತ್ತೆ ಮಕ್ಕಳ ಮೇಲೂ ತಮ್ಮ ಅಧಿಕಾರ ದರ್ಪ ತೋರಿದ್ದಾರೆ. ಈ ಪ್ರಕರಣದಲ್ಲಿ ಖೋಡೆಸ್ ಕಂಪನಿಯ ಫೈನಾನ್ಸ್ ಮ್ಯಾನೇಜರ್ ಚಂದ್ರಮೋಹನ್ ಭಾಗಿಯಾಗಿರುವುದು ಪತ್ತೆಯಾಗಿದೆ.

City Today News
9341997936