ಮಂಜುನಾಥ ನೇತ್ರಾಲಯದಿಂದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಸೌಲಭ್ಯ

ಬೆಂಗಳೂರು, ಜುಲೈ 16: ಮಂಜುನಾಥ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವತಿಯಿಂದ, ಶ್ರೀ ಮಾರುತಿ ಕ್ರೀಡಾ ಮತ್ತು ಹವ್ಯಾಸಿ ಸಂಘ (ರಿ.), ಶ್ರೀ ಜುಂಜಪ್ಪಸ್ವಾಮಿ ದೇವಸ್ಥಾನದ ಸೇವಾ ಸಮಿತಿ (ರಿ.) ಹಾಗೂ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಸೇವಾ ಸಮಿತಿ (ರಿ.)ಗಳ ಸಹಯೋಗದಲ್ಲಿ ಜುಲೈ 23, ಗುರುವಾರ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಶಿಬಿರವು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮಲ್ಲಸಂದ್ರದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಹಿಂಭಾಗದಲ್ಲಿರುವ ಯದುನಂದನ ರಂಗಮಂದಿರದಲ್ಲಿ ನಡೆಯಲಿದೆ.
ಕಾರ್ಯಕ್ರಮಕ್ಕೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಮುನಿರಾಜು ನೇತೃತ್ವ ವಹಿಸಲಿದ್ದು, ಮಾಜಿ ಬಿಬಿಎಂಪಿ ಸದಸ್ಯೆ ಶಶಿ ಶಿವಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಲ್ಲಸಂದ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಎಂ. ಕಾರ್ಯಕ್ರಮದ ರೂವಾರಿಯಾಗಿದ್ದಾರೆ.

ಡಾ. ಮಂಜುನಾಥ್ ಎಂ.ಸಿ. – ನೇತ್ರ ತಜ್ಞ (ರೆಟಿನಾ ತಜ್ಞ)

ಶಿಬಿರದಲ್ಲಿ ಕಣ್ಣಿನ ವಿವಿಧ ಕಾಯಿಲೆಗಳ ತಪಾಸಣೆ, ನೂತನ ತಂತ್ರಜ್ಞಾನದ ಮೂಲಕ ಕಣ್ಣಿನ ಸ್ಕ್ಯಾನಿಂಗ್, ರಕ್ತದೊತ್ತಡ (ಬಿಪಿ) ಹಾಗೂ ಮಧುಮೇಹ ಪರೀಕ್ಷೆ ಸೇರಿದಂತೆ ಸಮಗ್ರ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಅಗತ್ಯವಿರುವವರಿಗೆ ಲೇಸರ್ ತಂತ್ರಜ್ಞಾನದ ಮೂಲಕ ಹೊಲಿಗೆ ರಹಿತ ಕಣ್ಣಿನ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಲಾಗುವುದು. ಆಯ್ಕೆಯಾದ ಫಲಾನುಭವಿಗಳಿಗೆ ನಿಗದಿತ ದಿನಾಂಕದಂದು ಉಚಿತ ಶಸ್ತ್ರಚಿಕಿತ್ಸೆಯ ಸೌಲಭ್ಯವೂ ಲಭ್ಯವಿರುತ್ತದೆ.

ಶಿಬಿರದಲ್ಲಿ ಯಶಸ್ವಿನಿ ಕಾರ್ಡ್, ಸಂಪೂರ್ಣ ಸುರಕ್ಷಾ ಆರೋಗ್ಯ ರಕ್ಷಾ ಕಾರ್ಡ್ (ಧರ್ಮಸ್ಥಳ ಆರೋಗ್ಯ ಕಾರ್ಡ್) ಹೊಂದಿರುವವರಿಗೆ ಸಂಬಂಧಿತ ಸೌಲಭ್ಯಗಳು ದೊರೆಯಲಿವೆ. ಕಾರ್ಡ್ ಇಲ್ಲದವರಿಗೆ ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆ ಮಾಡಿಕೊಡಲಾಗುತ್ತಿದ್ದು, ಲೆನ್ಸ್ ವೆಚ್ಚವನ್ನು ಫಲಾನುಭವಿಗಳೇ ಭರಿಸಬೇಕಾಗುತ್ತದೆ.

ಡಾ. ತುಂಗಪ್ಪ ಕೆ.ಎಸ್. – ನೇತ್ರ ತಜ್ಞ (ಕಾರ್ನಿಯಾ ತಜ್ಞ)

ಶಿಬಿರಕ್ಕೆ ಆಗಮಿಸುವವರು ಯಶಸ್ವಿನಿ ಕಾರ್ಡ್, ಆಧಾರ್ ಕಾರ್ಡ್, ಧರ್ಮಸ್ಥಳ ಆರೋಗ್ಯ ಕಾರ್ಡ್ (ಇದ್ದಲ್ಲಿ) ಹಾಗೂ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ತರಬೇಕು ಎಂದು ಸಂಘಟಕರು ಮನವಿ ಮಾಡಿದ್ದಾರೆ.

ಮಲ್ಲಸಂದ್ರ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಈ ಉಚಿತ ಆರೋಗ್ಯ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ಕೋರಿದ್ದಾರೆ.

City Today News 9341997936

Bengaluru Educators Unveil 10-Point Blueprint for Schools of Tomorrow

Praveen Subramanyam, Co-Founder and CEO, Scikraft and Xperimentor. Shyam Singh, Founder Director, MBMA, Anupama Ravindran, Principal, The Vedam School, Kalyannagar, Dr Ritu Chauhan, Director and Senior Principal, MEGA International School Dr Manjul.

Bengaluru, July 16: More than 100 school principals and academic leaders from Bengaluru adopted a 10-point EduVision Conclave Resolution at EduVision 2026, an education leadership conclave organised by Deeksha Vedantu, outlining a roadmap for the future of K-12 education in the era of artificial intelligence (AI).
Held at The Chancery Pavilion under the theme “Shaping Tomorrow’s Schools, Today,” the inaugural conclave brought together 15 education experts for keynote addresses, panel discussions and 12 thematic roundtable sessions. The event focused on preparing schools for rapid technological transformation while ensuring learning remains student-centred and values-driven.

Delivering the keynote address, Dr. Sridhar G, Founder of Deeksha Vedantu, said India has made significant progress in improving school enrolment, but the next challenge is ensuring meaningful learning and preparing students with critical thinking, creativity and problem-solving skills for an uncertain future. He emphasised that AI should enhance education rather than replace human learning.

The conclave’s 10-point resolution calls for responsible integration of AI, reforms in assessment methods, stronger teacher training, personalised learning, improved student wellbeing, balanced screen time, future-focused leadership, greater parent participation and redefining school success beyond examination scores. The resolution also highlights the importance of values, life skills, curiosity and entrepreneurial thinking as essential outcomes of education.

Dr. Shailaja Jayashakar, Head of School, Kunskapsskolan, Bengaluru; Ms. Pinkey Singh, Principal, Royale Concorde; Ms. Nidhi Cherian, Principal, DPS East(Cambridge), Dr. Malini Dutta, Principal, National BGS Public School, Dr. Hamsa Venugopal.

Organisers said the resolution will serve as a shared action framework for participating schools during the coming academic year. Deeksha Vedantu also announced that EduVision will become an annual leadership platform, with future editions expected to expand participation beyond Bengaluru and encourage wider collaboration among school leaders across India.

City Today News 9341997936

Demand Grows for Dr. Younas Jones as MLC Under Arts and Christian Minority Quota

Delegation Urges Nomination of Dr. Younas Jones to Karnataka Legislative Council Under Arts and Christian Minority Quota

Bengaluru, July 16: A delegation of Congress leaders has urged KPCC President B.K. Hariprasad to nominate senior Congress leader, actor, stunt director, producer, and CEO of Mystical Rose Visuals Private Limited, Dr. Younas Jones, to the Karnataka Legislative Council (MLC) under the Arts and Christian Minority category.
During a meeting at the KPCC office, KPCC Secretary Nathan Daniel, Bengaluru Central District Mahila Congress Committee Vice-President Ms. Shanta Kumari, along with several other Congress leaders, submitted a memorandum highlighting Dr. Jones‘ long-standing contributions to the party and society.

The delegation stated that Dr. Younas Jones has served the Congress party with dedication for many years and has emerged as a prominent leader representing the Christian community. Besides his political commitment, he has made notable contributions to the fields of art, cinema, and social service. They said his experience, public service, and leadership make him a deserving candidate for nomination to the Legislative Council.

The leaders further emphasized that nominating Dr. Jones would strengthen the representation of the Christian minority community while also recognizing the contributions of individuals from the arts and cultural sector. They noted that honouring committed party workers who have consistently served the organization would send a positive message to party cadres across the state.

The delegation also expressed that long-serving and loyal leaders should be given appropriate recognition and political opportunities. Ignoring such dedicated leaders, they cautioned, could lead to disappointment among party workers and have an adverse impact on the party’s organizational strength.

Considering his years of service, leadership, and contributions to society, the delegation appealed to the KPCC President to recommend Dr. Younas Jones for nomination as a Member of the Karnataka Legislative Council.

City Today News 9341997936

ಕಲೆ ಮತ್ತು ಕ್ರೈಸ್ತ ಅಲ್ಪಸಂಖ್ಯಾತ ವರ್ಗದ ಕೋಟಾದಡಿ ಡಾ. ಯೂನಾಸ್ ಜೋನ್ಸ್ ಅವರನ್ನು ಎಂಎಲ್‌ಸಿಯಾಗಿ ನಾಮನಿರ್ದೇಶನಕ್ಕೆ ಒತ್ತಾಯ

ಬೆಂಗಳೂರು, ಜುಲೈ 16: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ನಟ, ಸ್ಟಂಟ್ ನಿರ್ದೇಶಕ, ನಿರ್ಮಾಪಕ ಹಾಗೂ ಮಿಸ್ಟಿಕಲ್ ರೋಸ್ ವಿಷುಯಲ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಿಇಒ ಡಾ. ಯೂನಾಸ್ ಜೋನ್ಸ್ ಅವರನ್ನು ಕಲೆ ಮತ್ತು ಕ್ರೈಸ್ತ ಅಲ್ಪಸಂಖ್ಯಾತ ವರ್ಗದ ಕೋಟಾದಡಿ ವಿಧಾನ ಪರಿಷತ್ ಸದಸ್ಯರಾಗಿ (ಎಂಎಲ್‌ಸಿ) ನಾಮನಿರ್ದೇಶನ ಮಾಡಬೇಕೆಂದು ಕಾಂಗ್ರೆಸ್ ಮುಖಂಡರ ನಿಯೋಗವು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಗೆ ಮನವಿ ಸಲ್ಲಿಸಿತು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಭೇಟಿಯ ವೇಳೆ ಕೆಪಿಸಿಸಿ ಕಾರ್ಯದರ್ಶಿ ನಾಥನ್ ಡೇನಿಯಲ್, ಬೆಂಗಳೂರು ಕೇಂದ್ರ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷೆ ಮಿಸ್ ಶಾಂತ ಕುಮಾರಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಈ ಬೇಡಿಕೆಯನ್ನು ಮುಂದಿಟ್ಟರು.

ಡಾ. ಯೂನಾಸ್ ಜೋನ್ಸ್ ಅವರು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಹಾಗೂ ಕ್ರೈಸ್ತ ಸಮುದಾಯದ ಪ್ರಮುಖ ಮುಖಂಡರಾಗಿ ಪಕ್ಷದ ಸಂಘಟನೆ ಬಲಪಡಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರಾಜಕೀಯದ ಜೊತೆಗೆ ಕಲೆ, ಸಿನಿಮಾ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿಯೂ ಅವರು ನೀಡಿರುವ ಕೊಡುಗೆ ಗಮನಾರ್ಹವಾಗಿದೆ. ಇಂತಹ ಅನುಭವ ಮತ್ತು ಸೇವೆಯನ್ನು ಪರಿಗಣಿಸಿ ಅವರಿಗೆ ವಿಧಾನ ಪರಿಷತ್ ಸದಸ್ಯತ್ವ ನೀಡುವುದು ನ್ಯಾಯಸಮ್ಮತ ಹಾಗೂ ಪಕ್ಷಕ್ಕೆ ಮತ್ತಷ್ಟು ಬಲ ತುಂಬುವ ನಿರ್ಧಾರವಾಗಲಿದೆ ಎಂದು ನಿಯೋಗ ಅಭಿಪ್ರಾಯಪಟ್ಟಿತು.

ಕ್ರೈಸ್ತ ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿತ್ವವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಡಾ. ಯೂನಾಸ್ ಜೋನ್ಸ್ ಅವರಿಗೆ ಈ ಬಾರಿ ಅವಕಾಶ ಕಲ್ಪಿಸಬೇಕೆಂದು ಮುಖಂಡರು ಆಗ್ರಹಿಸಿದರು. ಪಕ್ಷಕ್ಕಾಗಿ ದೀರ್ಘಕಾಲದಿಂದ ಶ್ರಮಿಸುತ್ತಿರುವ ನಿಷ್ಠಾವಂತ ನಾಯಕರಿಗೆ ಸೂಕ್ತ ಗೌರವ ಮತ್ತು ರಾಜಕೀಯ ಅವಕಾಶ ದೊರೆಯಬೇಕು. ಅಂತಹ ನಾಯಕರನ್ನು ನಿರ್ಲಕ್ಷಿಸಿದರೆ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗುವ ಸಾಧ್ಯತೆ ಇದ್ದು, ಅದು ಪಕ್ಷದ ಸಂಘಟನೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು.

ಡಾ. ಯೂನಾಸ್ ಜೋನ್ಸ್ ಅವರ ಸೇವೆ, ಅನುಭವ ಮತ್ತು ಸಮಾಜಮುಖಿ ಕಾರ್ಯಗಳನ್ನು ಪರಿಗಣಿಸಿ, ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ನಾಮನಿರ್ದೇಶನ ಮಾಡುವಂತೆ ನಿಯೋಗವು ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿತು.

City Today News 9341997936

SpazeOne Enters Bengaluru, Targets 10% Revenue Growth with New Managed Workspace

Bengaluru, July 15: South India-based managed workspace provider SpazeOne has marked its entry into Karnataka with the launch of a premium managed office centre at Mahadevapura in Whitefield, one of Bengaluru’s fastest-growing commercial and technology corridors. The company expects the new facility to contribute nearly 10% growth in its overall South India revenue, adding around ₹3 crore in annualised revenue over the next year.

The newly launched centre, located in East Bengaluru, offers 317 billable seats and has been developed to meet the rising demand for flexible, fully managed office spaces from startups, small and medium enterprises (SMEs) and large corporates.

Designed as a ready-to-occupy workspace, the facility combines modern office infrastructure with end-to-end operational support. A key highlight is its 12,500 sq. ft. common pantry, among the largest dedicated food and beverage spaces in managed workspaces across East Bengaluru. The centre also features mini pantries on every floor, lounge and recreation areas, a gaming zone, a fully equipped gymnasium and dedicated training rooms, aiming to provide a well-rounded workplace experience.

Speaking on the launch, James Thomas, Co-Founder and Director (Marketing), SpazeOne, said the Mahadevapura centre represents a significant milestone in the company’s expansion strategy and underlines its long-term commitment to Bengaluru. He said the new workspace has been designed to offer businesses a future-ready environment with modern design, technology-enabled infrastructure and seamless operational support, enabling organisations to scale efficiently in an evolving work environment.

With the Bengaluru launch, SpazeOne has expanded its network to 17 centres across five cities in South India, including 10 centres in Kochi, four in Coimbatore, one each in Kozhikode, Thiruvananthapuram and now Bengaluru.

Highlighting the company’s expansion strategy, Sijo Jose, Co-Founder and Director – Property Acquisition, said Bengaluru was the natural choice for the next phase of growth due to its strong concentration of IT parks, multinational companies and sustained demand for premium managed workspaces. He added that the Whitefield centre is expected to be the first of several planned facilities in the city as the company strengthens its presence in Karnataka.

Bengaluru continues to dominate India’s flexible office market, accounting for nearly one-third of the country’s total flex workspace inventory. The city remains the preferred destination for Global Capability Centres (GCCs), technology firms and enterprise occupiers, with GCCs contributing significantly to office leasing activity. Business corridors such as Mahadevapura, Outer Ring Road (ORR) and Whitefield continue to witness strong demand, supported by expanding infrastructure, improved Metro connectivity and access to a skilled talent pool.

City Today News 9341997936