
ಲೋಕಸಭಾ ಚುನಾವಣೆಯಲ್ಲಿ ಕಾರ್ಮಿಕರಿಗೆ ಸ್ಥಾನಮಾನ ದೊರೆತಿಲ್ಲ . ನಮ್ಮ ಅಸಂಘಟಿತ ಕಾರ್ಮಿಕರು ಸುಮಾರು ಭಾರತದಲ್ಲಿ 62 % ಕಾರ್ಮಿಕರಿದ್ದಾರೆ ಸಂಘಟಿತ ಕಾರ್ಮಿಕರು 11 % ಕಾರ್ಮಿಲದ್ದಾರೆ . ಆದರೆ ಈ ದಿನ ಕಾರ್ಮಿಕ ಪ್ರತಿನಿಧಿಯು ಒಬ್ಬರು ಇಲ್ಲ . 543 ಲೋಕಸಭಾ ಕ್ಷೇತ್ರದಲ್ಲಿ 1 ಕಾರ್ಮಿಕ ಮುಖಂಡರಿಗೆ ಅವಕಾಶ ನೀಡದೇ ಕಾರ್ಮಿಕ ನಾಯಕರುಗಳಿಗೆ ಬೇಸರ ಉಂಟು ಮಾಡಿದೆ ನಮ್ಮ ಕೆ . ಪಿ . ಸಿ . ಸಿ ವಿಭಾಗಳಾದ ಕಾರ್ಮಿಕ ಘಟಕ ಅಸಂಘಟಿತ ಕಾರ್ಮಿಕ ವಿಭಾಗ ಐಎನ್ಯುಸಿ ಎಲ್ಲಾರು ಸೇರಿಕೊಂಡು ಒಗ್ಗಟ್ಟಾಗಿ ಕೆಲಸಮಾಡಿ ಕಾಂಗ್ರೆಸಲ್ಲಿ ರಾಹುಲ್ಗಾಂಧಿಯನ್ನು ಪ್ರಧಾನಮಂತ್ರಿಯನ್ನಾಗಿ ಮಾಡಲು ಬಲಪಡಿಸುತ್ತೇವೆ . ಇವತ್ತು ನಡೆಯುತ್ತಿರುವ ರಾಜಕೀಯದಲ್ಲಿ ಬಹಳ ತೊಂದರೆಗಳಾಗಿವೆ . ಕಾರ್ಮಿಕರನ್ನು ನಿರಾಕಲಸಿದೆ ಕೂಡಲೆ ಎಐಸಿಸಿಕೆ . ಪಿ . ಸಿ . ಸಿ ಕಾರ್ಮಿಕ ನಾಯಕರುಗಳಗೆ 2 ಸ್ಥಾನ ನೀಡಬೇಕೆಂದು ಒತ್ತಡ ಮಾಡುತ್ತಿದ್ದೇವೆ . ನಾನು ಕಳೆದ 40 ವರ್ಷಗಳಿಂದ ಕಾರ್ಮಿಕ ನಾಯಕನಾಗಿ ಕೆಲಸ ಮಾಡುತ್ತಿದ್ದೇನೆ . ಇವತ್ತಿನ ದಿವಸ ಬೆಂಗಳೂರು ಜಿಲ್ಲಾ ಉತ್ತರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತೇದ್ದೇನೆ . ನನಗೆ ಶ್ರೀಮಾನ್ ರಾಹುಲ್ ಗಾಂಧೀ ಏನೇಶ್ ಗುಂಡೂರಾವ್ , ಈಶ್ವರ್ ಖಂಡೆ , ಸಿದ್ದರಾಮಯ್ಯ , ಪರಮೇಶ್ವರ್ ಆಶೀರ್ವಾದವಿದೆ . ಅದೇ ರೀತಿ ನನಗೆ ಮಾಜಿ ಪ್ರಧಾನಮಂತ್ರಿಗಳಾದ ದೇವೆಗೌಡ , ಮುಖ್ಯಮಂತ್ರಿಗಳಾದ ಕುಮಾರಸ್ವಾಮಿರವರ ಆಶೀರ್ವಾದವಿರುತ್ತದೆ . ಇದಕ್ಕೆ ರಾಷ್ಟ್ರೀಯ ಐಎನ್ಎಯುಪಿ , ಅಧ್ಯಕ್ಷರಾದ ಶ್ರೀಮಾನ್ ಸಂಜೀವ್ ರೆಡ್ಡಿರವರ ಆಶೀರ್ವಾದವಿರುತ್ತದೆ . ಕಾರ್ಮಿಕ ಘಟಕ ಅಸಂಘಟಿತ ಕಾರ್ಮಿಕ ವಿಭಾಗ , ಐಎನ್ಟಿಯುಸಿ ರವರ ಸಹಕಾರವಿರುತ್ತದೆ ಎಂದು ಕಾಂಗ್ರಸ್ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಡಾ. ಎಸ್. ಎಸ್. ಫ್ರಕಾಶಂ ರವರು ಹೇಳಿಕೆ ನೀಡಿದರು.
City Today News
(citytoday.media)
9341997936
