ದ್ವಿಚಕ್ರ ವಾಹನ ಮೂಲಕ ಮೇಯರ್ ನಗರ ಪ್ರದಕ್ಷಿಣೆ.

ಮಹಾಪೌರರಾದ ಗೌತಮ್ ಕುಮಾರ್ ರವರು ಪಶ್ವಿಮ ವಲಯ ಕಛೇರಿಯಿಂದ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಮಂತ್ರಿ ಮಾಲ್ ನಿಂದ ಹೊರಟು ವಿವಿಧ ಪ್ರಮುಖ ರಸ್ತೆಗಳಲ್ಲಿ ಸಂಚಾರಿಸಿ ವಾಸ್ತವ ಸ್ಥಿತಿಗತಿ ಅರಿಯಲು ದ್ವಿಚಕ್ರ ವಾಹನದಲ್ಲಿ ತೆರಳಿದರು.ಕಾರ್ಯಪಾಲಕ ಅಭಿಯಂತರು ಜೊತೆಯಲ್ಲಿ ಇದ್ದರು .
ಜಂಟಿ ಆಯುಕ್ತರು ಕಛೇರಿಯಲ್ಲಿ ಕೂರುವ ಬದಲು ಪ್ರತಿ ವಾರ್ಡ್ ಪ್ರಮುಖ ರಸ್ತೆ ,ಅಡ್ಡರಸ್ತೆಗಳನ್ನು ಪರಿಶೀಲನೆ ಮಾಡಿದರೆ ,ಸಾರ್ವಜನಿಕರ ಸಮಸ್ಯೆಗಳು ನೇರವಾಗಿ ಗಮನಕ್ಕೆ ಬರುತ್ತದೆ .ಎಂದು ಮಹಾಪೌರರಾದ ಗೌತಮ್ ಕುಮಾರ್ ರವರು ಜಂಟಿ ಆಯುಕ್ತರಿಗೆ ಖಡಕ್ ಸೂಚನೆ ನೀಡಿದರು.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.