ಜೈ ಮಹಾ ಭಾರತ್‌ ಪಾರ್ಟಿ ಸಂಸ್ಥಾಪಕ ಮತ್ತು ರಾಷ್ಟ್ರೀಯ ಅಧ್ಯಕ್ಷ ಭಗವಾನ್ ಶ್ರೀ ಅನಂತವಿಷ್ಣು ರವರು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಮುಖ್ಯ ಕಾರ್ಯ ಸೂಚಿ 2023ನ್ನು ಬಿಡುಗಡೆ ಮಾಡಿದರು.

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಮುಖ್ಯ ಕಾರ್ಯ ಸೂಚಿ 2023

1. ಕರ್ನಾಟಕ ರಾಜ್ಯದಲ್ಲಿ ಮಧ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಿ ಅರ್ಹ ನಿರಾಶ್ರಿತ ಬಡವರಿಗೆ 100 ಚದರ ಗಜಗಳ ಓಪನ್ ಫ್ಲ್ಯಾಟ್ ಒದಗಿಸಿವುದು..

2. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಅಭಿವೃದ್ಧಿ, ಕರ್ನಾಟಕ ರಾಜ್ಯದಲ್ಲಿ ಎಲ್ ಪಿ ಜಿ ಗ್ಯಾಸ್ ಅನ್ನು ನಿಷೇಧಿಸಿ ಪ್ರತಿ ಮನೆಗೆ ರೂ.50/- ಗೋಬರ್ ಗ್ಯಾಸ್ ಒದಗಿಸುವ ಮೂಲಕ ಮತ್ತು ಅಡುಗೆ ಮನೆಯ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲಾಗುವುದು 3. ಎಲ್ಲ ಕ್ಷೇತ್ರಗಳಲ್ಲಿ ಕರ್ನಾಟಕ ರಾಜ್ಯದ ತ್ವರಿತ ಅಭಿವೃದ್ಧಿ ಮತ್ತು ಕರ್ನಾಟಕ ರಾಜ್ಯವನ್ನು ನಂಬರ್ ಒನ್‌ ರಾಜ್ಯವನ್ನಾಗಿ ಮಾಡುವುದು.

4. ಇಡೀ ಕರ್ನಾಟಕ ರಾಜ್ಯದ ನದಿಗಳನ್ನು ಸಂಪರ್ಕಿಸುವ ಕೃಷಿ ಭೂಮಿಗೆ ನೀರಾವರಿ ಒದಗಿಸುವುದು, ಕೃಷಿ ಕ್ಷೇತ್ರದ ಅಭಿವೃದ್ಧಿ, ಕುಡಿಯುವ ನೀರಿನ ಸೌಲಭ್ಯ ಮತ್ತು ರಾಜ್ಯತೆ, ಸಾಕಮ್ಮ ವಿದ್ಯುತ್ ಉತ್ಪಾದಿಸುವುದು ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರಿ ಮಾರ್ಕೆಟ್ ಸ್ನಾಪಿಸಲು ಮತ್ತು ಕೃಷಿ ಉತ್ಪನ್ನಗಳಿಗೆ ಮುಂಚಿತವಾಗಿ ಕನಿಷ್ಠ ಬೆಂಬಲ ಬೆಲೆ ಘೋಷಿಸಿ ಬಡ ರೈತರನ್ನು ಆರ್ಥಿಕವಾಗಿ ಬೆಂಬಲಿಸುವುದು ಮತ್ತು ಬಲಪಡಿಸುವುದು

5. ಇಡೀ ಕರ್ನಾಟಕ ರಾಜ್ಯದಲ್ಲಿ ಸಂಪೂರ್ಣ ಉಚಿತ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸುವುದು ಮತ್ತು ಜಾತಿ ಮತ ಭೇದ ವನ್ನು ಲೆಕ್ಕಿಸದೆ ಸಹಾಯಧನವನ್ನು ಒದಗಿಸುವುದು.

6. ಕರ್ನಾಟಕ ರಾಜ್ಯದಲ್ಲಿ ಇಡೀ ರಾಜ್ಯಕ್ಕೆ ಉಚಿತ ವೈದ್ಯಕೀಯ ಚಿಕಿತ್ಸೆ ಮತ್ತು ಔಷಧಿ ವಿತರಣೆಯ ನೀತಿಯನ್ನು ಜಾರಿಗೆ ತರುವುದು

7. ರಾಜ್ಯದ ಜನರ ಆರೋಗ್ಯ ರಕ್ಷಣೆಯ ಜವಾಬ್ದಾರಿಯನ್ನು ರಕ್ಷಿಸುವುದರ ಜೊತೆಗೆ ತೆರಿಗೆ ಹೊರೆಯನ್ನು ನಿವಾರಿಸುವುದು

8. ಕರ್ನಾಟಕ ರಾಜ್ಯದ ಶಾಸಕ ( MLA )ರು ತಮ್ಮ ಕ್ಷೇತ್ರಗಳಲ್ಲಿ ಶಾಶ್ವತ ಸರ್ಕಾರಿ ಕಚೇರಿಗಳು ಮತ್ತು ವಸತಿಗಳನ್ನು ಒದಗಿಸಲು ಅವುಗಳನ್ನು ಸರ್ವಜನಿಕರಿಗೆ ಪ್ರವೇಶಿಸಲು ಮತ್ತು ಸ್ಥಳೀಯ ಸಮಸ್ಯೆಗಳ ತ್ವರಿತ ಪರಿಹಾರಕ್ಕಾಗಿ ಹೊಣೆಗಾರಿಕೆ ವ್ಯವಸ್ಥೆಯನ್ನು ಜಾರಿಗೆ ತರಲು

9. ಕರ್ನಾಟಕ ರಾಜ್ಯದಲ್ಲಿ ಜನರಿಗೆ ಅವರ ಅರ್ಹತೆಗೆ ಅನುಗುಣವಾಗಿ ನಿಖರವಾದ ಉದ್ಯೋಗವನ್ನು ಒದಗಿಸಲು ನೀತಿ ನಿಯಮ ಅನುಷ್ಠಾನ ರೂಪಿಸುವುದು.

10. ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮ ಮತ್ತು ನಗರಗಳಲ್ಲಿ ಸಸಿಗಳನ್ನು ನೆಡುವುದು ಮತ್ತು ನೈಸರ್ಗಿಕ ಪರಿಸರ ಹಾಗೂ ಗುಣಮಟ್ಟದ ರಸ್ತೆಯನ್ನು ರಕ್ಷಿಸಲು ವ್ಯವಸ್ಥೆ ಮಾಡುವುದು.ಮತ್ತು ಸಾರಿಗೆ ವ್ಯವಸ್ಥೆಯನ್ನು ನಿರ್ಮಿಸಿ ಸುಧಾರಿಸುವುದು.

11. ಇಡೀ ಕರ್ನಾಟಕ ರಾಜ್ಯದಲ್ಲಿ ಏರುತ್ತಿರುವ ಬೆಲೆಗಳನ್ನು ನಿಯಂತ್ರಿಸಿ. ಎಲ್ಲ ರೀತಿಯ ಭ್ರಷ್ಟಾಚಾರ, ಅಕ್ರಮ, ಅತ್ಯಾಚಾರ ಹಾಗೂ ಅಪರಾಧವನ್ನು ನಿಯಂತ್ರಿಸುವುದು ಹಾಗೂ ಶಾಂತಿಯುತ, ಸುರಕ್ಷತೆ ಮತ್ತು ದಕ್ತ ಸರಕಾರವನ್ನು ನಡೆಸುವುದು ಎಂದು ಜೈ ಮಹಾ ಭಾರತ್‌ ಪಾರ್ಟಿ ಸಂಸ್ಥಾಪಕ ಮತ್ತು ರಾಷ್ಟ್ರೀಯ ಅಧ್ಯಕ್ಷ ಭಗವಾನ್ ಶ್ರೀ ಅನಂತವಿಷ್ಣು ರವರು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಮುಖ್ಯ ಕಾರ್ಯ ಸೂಚಿ 2023ನ್ನು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಬಿಡುಗಡೆ ಮಾಡಿದರು.

City Today News – 9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.