” ಧಾರ್ಮಿಕ ಶಿಕ್ಷಣ ಶಿಬಿರ ಉದ್ಘಾಟನೆ” ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಬೆಂಗಳೂರಿನಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೋಸ್ಕರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಧಾರ್ಮಿಕ ಶಿಕ್ಷಣ ಶಿಬಿರವನ್ನು 21-4-2023 ರಿಂದ 30- 4- 2023ವರೆಗೂ ಶ್ರೀ ಮಠದಲ್ಲಿ ಏರ್ಪಡಿಸಿದೆ, ಈ ಬೇಸಿಗೆಯ ಧಾರ್ಮಿಕ ಶಿಕ್ಷಣ ಶಿಬಿರದ “ಉದ್ಘಾಟನೆ”ಯನ್ನು ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್, ಕೆ ವಾದಿಂದ್ರಾಚಾರ್ಯರು “ಉದ್ಘಾಟಿಸಿ” ವಿದ್ಯಾರ್ಥಿಗಳಿಗೆ ಹಿತೋಪದೇಶವನ್ನು ನೀಡಿ ಪೋಷಕರು ಮಕ್ಕಳಿಗೆ ಪ್ರೋತ್ಸಾಹ ಕೊಡಬೇಕು ಎಂದು ತಿಳಿಸಿದರು, ಈ ಸಂದರ್ಭದಲ್ಲಿ ಶ್ರೀ ಮಠದ ವಿದ್ವಾಂಸರು ಉಪಸ್ಥಿತರಿದ್ದರು, ಹೆಚ್ಚಿನ ಮಾಹಿತಿಗಾಗಿ- ಶ್ರೀಮಠದ ವ್ಯವಸ್ಥಾಪಕರಾದ ಆರ್, ಕೆ ವಾದಿಂದ್ರಾಚಾರ್ಯ, ನಂದಕಿಶೋರಾಚಾರ್ಯ, ಇವರನ್ನು ಸಂಪರ್ಕಿಸಬಹುದು , ಮಂತ್ರಾಲಯ ಕ್ಷೇತ್ರದ ಶ್ರೀ ಗುರುಸಾರ್ವಭೌಮ ವಿದ್ಯಾಪೀಠದ ಅಧ್ಯಾಪಕರಾದ -ಪವನ್ ಆಚಾರ್ ಕುರುಡಿ, ವೇಣುಗೋಪಾಲಾಚಾರ್ ಪುರೋಹಿತ್, ಶಶಿಧರಾಚಾರ್,
ವಾಗೀಶಾಚಾರ- ಶ್ರೀನಿಧಿ ಆಚಾರ್ ವೃಂದದವರಿಂದ ವಿಶೇಷ ಪಾಠಗಳು ನಡೆಯಲಿವೆ ಸಮಯ ಬೆಳಗ್ಗೆ 10 ಗಂಟೆ ಯಿಂದ ಸಂಜೆ 4:30ರ ವರೆಗೆ ಪಾಠಗಳು ನಡೆಯಲಿವೆ , ಮಧ್ಯಾಹ್ನ ತೀರ್ಥ ಪ್ರಸಾದ ವ್ಯವಸ್ಥೆಯು ಶ್ರೀಮಠದಲ್ಲಿ ನಡೆಯಲಿದೆ.
9945429129- 9448847586- 9972779534- 7019717706- 08022443962,

City Today News 9341997936

Leave a comment

This site uses Akismet to reduce spam. Learn how your comment data is processed.