ಮನುಜ್ಯೋತಿ  ಆಶ್ರಮ ವತಿಯಿಂದ‌ ಇಂದು “ವಿಮೋಚನೆಯ ರಹಸ್ಯ”  ಪುಸ್ತಕ ಬಿಡುಗಡೆ ಮಾಡಲಾಯಿತು

ಮನುಜ್ಯೋತಿ ಆಶ್ರಮ ವತಿಯಿಂದ‌ ಇಂದು “ವಿಮೋಚನೆಯ ರಹಸ್ಯ” ಪುಸ್ತಕ ಬಿಡುಗಡೆ ಮಾಡಲಾಯಿತು

ಮನು ಜ್ಯೋತಿ ಆಶ್ರಮವತಿಯಿಂದ‌ “ವಿಮೋಚನೆಯ ರಹಸ್ಯ” ಎಂಬ ಪುಸ್ತಕ ಬಿಡುಗಡೆ ಸಮಾರಂಭ ಇಂದು ಬೆಂಗಳೂರಿನಲ್ಲಿ ನಡೆಯಿತು.

ಮನುಜ್ಯೋತಿ ಆಶ್ರಮದ ದೇವಾಸೀರ್ ಲಾರಿ ಎಂಬುವವರು ಬರೆದಿರುವ “ವಿಮೋಚನೆಯ ರಹಸ್ಯ” ಮನುಷ್ಯನು ಅನೇಕ ಗೊಂದಲಗಳಿಂದ ಹೊರ ಬರಬೇಕಾದರೆ ಹೇಗೆ ಎಂಬ ಬಗ್ಗೆ ಈ ಪುಸ್ತಕದ ಸಾರಾಂಶದಲ್ಲಿದೆ.ಮನು ಕುಲದಲ್ಲಿರುವ ಎಲ್ಲ ದೇವರು, ಧರ್ಮ ಒಂದೇ ಆಗಿದೆ ಎಂಬ ಸಂದೇಶಗಳನ್ನು ಸಾರುವ ಉದ್ದೇಶವನ್ನು ಈ ಆಶ್ರಮ ಹೊಂದಿದೆ.

ಬೆಂಗಳೂರಿನ ಅಲಸೂರಿನ ಜಿಮ್ ಖಾನ್ ಕ್ಲಬ್ ನಲ್ಲಿ ನಡೆದ ಮನು ಜ್ಯೋತಿ ಆಶ್ರಮದ ಪುಸ್ತಕ ಸಮಾರಂಭಲ್ಲಿ ಶ್ರೀ. ಸಂತೋಷ್ ಗುರುಜೀ, ಆಶ್ರಮದ ಮುಖ್ಯಸ್ಥರಾದ ಲಿಯೋ ಸಿ ಲಾರಿ,ಆಶ್ರಮದ ನಿರ್ಮಾಪಕರಾದ ಲಹರಿ ಕೃಷ್ಣ,ಶಾಸಕರಾದ ಬೈರತಿ ಬಸವರಾಜ್, ಹಿರಿಯ ಅಧಿಕಾರಿ ಸಂಗಮೇಶ್ ಉಪಾಸೆ ಸೇರಿದಂತೆ ಅನೇಕರು ಉಪಸ್ತಿತಿಯಿದ್ದರು.

City Today News 9341997936

Leave a comment

This site uses Akismet to reduce spam. Learn how your comment data is processed.