ರತನ್ ಟಾಟಾ ಹೇಳಿದ. “ಊಟದ ಸ್ಟೋರಿ” “MONEY IS YOURS BUT RESOURCES BELONGS TO THE SOCIETY”

ವಿಶ್ವದ ಶ್ರೀಮಂತ ಉಧ್ಯಮಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಭಾರತದ ರತನ್ ಟಾಟಾ ಜರ್ಮನಿಯಲ್ಲಿ ತಮಗೆ ಎದುರಾದ ಒಂದು ಸನ್ನಿವೇಶವನ್ನ ಹಂಚಿಕೊಂಡಿದ್ದಾರೆ.

ಒಂದು ಸಾರಿ ನಾವು ಜರ್ಮನಿಗೆ ಹೊಗಿದ್ದೆವು.
ಅದು ಪ್ರಪಂಚದ ಅಭಿವೃದ್ಧಿ ದೇಶಗಳಲ್ಲಿ ಒಂದು.

ಹಂಬರ್ಗ್ ನಲ್ಲಿ ಊಟ ಮಾಡಲು ಅಲ್ಲಿನ ಹೋಟೆಲ್ಗೆ ಹೋದೆವು.
ಬಹಳ ಟೇಬಲ್ ಖಾಲಿ ಇವೆ.

ನಮಗೆ ಆಶ್ಚರ್ಯವಾಯಿತು.

ಅಲ್ಲಿ ಎಲ್ಲರೂ ಒಂದು-ಎರಡು ಊಟ ತರಿಸಿಕೊಂಡು ಪ್ಲೇಟ್ ಪೂರ್ತಿ ಖಾಲಿ ಮಾಡಿ ಹೋಗುತ್ತಿದ್ದಾರೆ.

ಒಂದು ಮೂಲೆಯ ಟೇಬಲ್ ನಲ್ಲಿ ವೃದ್ಧರು ಒಂದೇ ಊಟ ತರಿಸಿಕೊಂಡು ಅದನ್ನು ಎಲ್ಲರೂ ಹಂಚಿಕೊಂಡು ತಿನ್ನುತ್ತಿದ್ದರು.

ನಮಗೆ ಶ್ರೀಮಂತ ದೇಶದಲ್ಲಿ ಹೀಗೆ ತಿನ್ನುತ್ತಿದ್ದಾರಲ್ಲ ಎನ್ನಿಸಿತು.

ನಾವು ನಮ್ಮ ಸ್ಟೇಟಸ್ ಗೆ ತಕ್ಕಂತೆ ತರತರದ ತಿನಿಸುಗಳನ್ನು ತರಿಸಿಕೊಂಡು ತಿಂದೆವು.
ನಮ್ಮವರು ಕೆಲವು ತಿನಿಸುಗಳು ಇಷ್ಟವಾಲಿಲ್ಲವೆಂದು,
ಜಾಸ್ತಿ ಆಯಿತೆಂದು ಆಹಾರವನ್ನು ಪ್ಲೇಟ್ ನಲ್ಲಿಯೇ ಬಿಟ್ಟರು.!!

ನಾವು ಅಲ್ಲಿಂದ ಹೊರಡುವ ಸಮಯದಲ್ಲಿ ವೃದ್ಧ ಮಹಿಳೆಯೊಬ್ಬರು ನಮ್ಮ ಬಳಿ ಬಂದು ಹಾಗೆ ವೆಸ್ಟ್ ಮಾಡಬಾರದು ಅದು ನಮ್ಮ ಆಹಾರ ಎಂದಳು.!!

ನಮ್ಮವರು ಅದು ನಮ್ಮಿಷ್ಟ ಎಂದರು. ತಕ್ಷಣ ಪೋನ್ ತೆಗೆದು ಆಕೆ ಯಾರಿಗೋ ಪೋನ್ ಮಾಡಿದಳು.!!

ಪೊಲೀಸರು ಬಂದರು.!!!!

ನಡೆದಿದ್ದನ್ನು ಕೇಳಿದರು.
ನಮಗೆ 50 ಯೂರೋ ದಂಡ ಹಾಕಿದರು. ಮರುಮಾತನಾಡದೇ ಕಟ್ಟಿ ಬಂದೆವು.

ಅವರು ಹೇಳಿದರು
“ಹಣ ನಿಮ್ಮದು ಅಷ್ಟೇ,
ಇಲ್ಲಿಯ ಸಂಪನ್ಮೂಲಗಳಲ್ಲ.!!

ಇನ್ನೊಬ್ಬರು ತಿನ್ನುವುದನ್ನು ನೀವು ಹಾಳು ಮಾಡಿದ್ದೀರಿ.!!

ಆ ಮೂಲಕ ನೀವು ನಮ್ಮ ದೇಶದ ಸಂಪತ್ತನ್ನು ನಷ್ಟ ಮಾಡಿದ್ದೀರಿ.!!!

ದೇಶದ ಸಂಪತ್ತನ್ನು ನಷ್ಟ ಮಾಡುವ ಹಕ್ಕು ನಿಮಗಿಲ್ಲ.!!!”

“ಇದು ನಮಗೆ ಒಂದು ಗುಣಪಾಠವಲ್ಲವೇ…?”

“ MONEY IS YOURS
BUT RESOURCES BELONGS TO THE SOCIETY”

City Today News

(citytoday.media)

9341997936

ಸಾಮಾಜಿಕ ನವೀನತಾ ಕಾರ್ಯಕ್ರಮಗಳನ್ನು ಬಲಗೊಳಿಸುವ ಮತ್ತು ಅದರ ಪರಿಣಾಮವನ್ನು ಹೆಚ್ಚಿಸುವುದಕ್ಕೆ ದೀರ್ಘಕಾಲೀನ ಬೆಂಬಲ ಕುರಿತು ಒತ್ತಿಹೇಳಲಿರುವ ಸಾರ್ವಜನಿಕ ಖಾಸಗಿ ಮತ್ತು ಅಭಿವೃದ್ಧಿ ಕ್ಷೇತ್ರದ ಬದಲಾವಣೆಯ ಹರಿಕಾರರು

ಬೆಂಗಳೂರು , ಆಗಸ್ಟ್ , 2019 : ಸರ್ಕಾರ , ಉದ್ಯಮಗಳು , ನಾಗರಿಕ ಸಮಾಜ ಮತ್ತು ಚಿಂತನಾಶೀಲ ಕ್ಷೇತ್ರದ 350ಕ್ಕೂ ಹೆಚ್ಚಿನ ಜನರು ನಗರದಲ್ಲಿ ಅನನ್ಯವಾದ ವೇದಿಕೆಯಾದ ಕ್ಯಾಟಲೈಸಿಂಗ್ ಸೋಷಿಯಲ್ ಇಂಪ್ಯಾಕ್ಟ್ 2019ರ ಸಮ್ಮೇಳನದಲ್ಲಿ ಭಾಗವಹಿಸಲು ಒಂದೆಡೆ ಸೇರಲಿದ್ದಾರೆ . ಸಮಾಜದ ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಸಾಮಾಜಿಕ ಬದಲಾವಣೆಯ ಮತ್ತು ದುರ್ಬಲ ಸಮುದಾಯಗಳಿಗಾಗಿ ಫಲಿತಾಂಶಗಳ ಸಾಧನೆಯ ವೇಗವನ್ನು ಹೆಚ್ಚಿಸಲು ಇದು ಅನನ್ಯವಾದ ವೇದಿಕೆಯಾಗಿದೆ .

ಇದು ಕ್ಯಾಟಲಿಸ್ಟ್ ಮ್ಯಾನೇಜ್‌ಮೆಂಟ್ ಸರ್ವೀಸಸ್ ( ಸಿಎಂಎಸ್ ) ನ ಚಿಂತನೆಯ ಕೂಸಾಗಿದ್ದು , ಪ್ರಸ್ತಿ ಮತ್ತು ಆಶ್ರಯ ಹಸ್ತ ಟ್ರಸ್ಟ್‌ಗಳ ಬೆಂಬಲ ಹೊಂದಿದೆ . ಸಾಂಘಿಕ ಕಲಿಕೆ , ಸಹಭಾಗಿತ್ವ ಮತ್ತು ಜ್ಞಾನ ವಿನಿಮಯಕ್ಕೆ ಇದು ವೇದಿಕೆಯಾಗಿದ್ದು , ನಾಲ್ಕು ಮಾರ್ಗ ಅಥವ ಪರಿಹಾರ ವೃತ್ತಗಳನ್ನು ಹೊಂದಿದೆ : ಬ್ಯಾನ್ಸ್ಫಾರ್ಮ್ 4 ಸ್ಕೇಲ್ ( ಪ್ರಮಾಣಕ್ಕೆ ತಕ್ಕ ಪರಿವರ್ತನೆ ) , ಇನ್ನೋವೇಟಿವ್ ಫೈನಾನ್ಸಿಂಗ್ ( ನವೀನ ಹಣಕಾಸು ನೆರವು ) , # ಟೆಕ್ ಟಾನಿಕ್ ಮತ್ತು ಸೋಷಿಯಲ್ ಬಿಹೇವಿಯರ್ ಚೇಂಜ್ ( ಸಾಮಾಜಿಕ ನಡವಳಿಕೆ ಬದಲಾವಣೆ )

ಆಗಸ್ಟ್ 29 ಮತ್ತು 30ರಂದು ಬಹು ವಿಭಾಗೀಯ ನಾಯಕರ ತಂಡ ಇದರಲ್ಲಿ ಭಾಗವಹಿಸಲಿದ್ದಾರೆ .

ಅಮುಲ್ ಪಾಟ್ರಿಕ್ ಟೆ , ಮೆಕ್ ಗೌರ್ನ್ ಫೌಂಡೇಷನ್ , ವಿಶ್ವ ಬ್ಯಾಂಕ್ , ಅಜೀಮ್ ಪ್ರೇಮ್ಜಿ ಫಿಲಾಂಛೋಪಿಕ್ ಇನಿಷಿಯೇಟಿವ್ ಗೋದ್ರೇಜ್ , ಫೋರ್ಡ್ ಫೌಂಡೇಷನ್ , ಶೆಲ್ ಫೌಂಡೇಷನ್ , ಲೆವೀಸ್ , ಮಾರ್ಕ್ಸ್ ಅಂಡ್ ಸೈನ್ಸರ್ , ನೋಕಿಯಾ ಸೀಮನ್ಸ್‌ಗಳ ಪ್ರಮುಖರು ಬೆಂಗಳೂರಿನಲ್ಲಿ ಒಂದೆಡೆ ಸೇರಲಿದ್ದು , ಶೆಮ್ಮ ಸಂಬಂಧಿತ ಪರಿಹಾರ ವೃಶ್ಯಗಳಲ್ಲಿ ಸಕ್ರಿಯ ಚರ್ಚೆಗಳನ್ನು ನಡೆಸಲಿದ್ದಾರೆ . ಪರಿಹಾರ ವೃಶ್ಯಗಳ ಭಾಗವಹಿಸುವ ವ್ಯಕ್ತಿಗಳು ವರ್ಚುವಲ್ ರೀತಿಯಲ್ಲಿ 9 ತಿಂಗಳಿಗೂ ಹೆಚ್ಚಿನ ಕಾಲ ಸಭೆ ನಡೆಸುತ್ತಿದ್ದರೂ , ಮುಖತಃ ವೇದಿಕೆಯಲ್ಲಿ ಭೇಟಿಯಾಗುವ ಅವಕಾಶವನ್ನು ಆಗಸ್ಟ್‌ನಲ್ಲಿ ನಡೆಯಲಿರುವ ಫೇಸ್ ಟು ಫೇಸ್ ಘೋರಿ ನೀಡುತ್ತಿದೆ . ಈ ಸಂದರ್ಭದಲ್ಲಿ ಭಾಗವಹಿಸುವವರು ಆಯ್ದ ತಿರುಳಿನ ಮಾರ್ಗಗಳಲ್ಲಿ ಸಂಪರ್ಕ ಮತ್ತು ಫಲಿತಾಂಶಗಳ ಸುಧಾರಣೆಗೆ ದೀರ್ಘಕಾಲೀನ ಬೆಂಬಲವನ್ನು ದೃಢೀಕರಿಸಲಿದ್ದಾರೆ . ಅನೇಕ ಸಾಮಾಜಿಕ ತೊಂದರೆಗಳು ಸಂಕೀರ್ಣವಾಗಿರುವುದರಿಂದ ಅವುಗಳ ಬದಲಾವಣೆ ನಿಧಾನವಾಗುತ್ತದೆ ಅಥವ ಸಮಸ್ಯೆಯನ್ನು ಪರಿಹರಿಸುವಲ್ಲಿ ವಿಫಲವಾದ ಪರಿಹಾರಗಳು ಇದಕ್ಕೆ ಕಾರಣವಿರಬಹುದು . ಜ್ಞಾನ ವಿನಿಮಯ ಮತ್ತು ಸತತವಾಗಿ ನವೀನತೆಯೊಂದಿಗೆ ತೊಡಗಿಸಿಕೊಳ್ಳುವುದು ನೂತನ ಅವಕಾಶಗಳನ್ನು ನೀಡುತ್ತದೆ . ಇದು ಸಮಾಜದ ಬದಲಾವಣೆ ತರುವ ಸಾಮರ್ಥ್ಯ ಹೊಂದಿರುತ್ತದೆ . ನಾಲ್ಕು ಪರಿಹಾರ ವೃತ್ತಗಳಲ್ಲಿ ಪ್ರತಿಯೊಂದು 2 – 3 ಎಳೆಗಳ ಮೇಲೆ ಗಮನ ಕೇಂದ್ರೀಕರಿಸಿದ್ದು , ಇವುಗಳಲ್ಲಿ ಪ್ರತಿಯೊಂದು ಎಳೆ ನೈಜ ಜೀವನದ ಬಳಕೆಯ ಪ್ರಕರಣಗಳ ಜೊತೆಗೆ ಶ್ರಮಿಸುತ್ತದೆ . ಭಾರತ ಮತ್ತು ಅದರ ಸಾಮಾಜಿಕ – ಆರ್ಥಿಕ ಸಮಸ್ಯೆಗಳ ಕಡೆಗೆ ವೇದಿಕೆ ಮುಖ್ಯವಾಗಿ ಗಮನ ಕೇಂದ್ರೀಕರಿಸಲಿದೆ . ಭಾಗವಹಿಸುವವರು ಮತ್ತು ನಿರೀಕ್ಷಿತ ಫಲಿತಾಂಶಗಳ ಲಾಭ ಮಾತ್ರ ಕೇವಲ ಭಾರತಕ್ಕೆ ಸೀಮಿತವಾಗಿರುವುದಿಲ್ಲ . ಏಕೆಂದರೆ ಜಗತ್ತಿನ ಎಲ್ಲೆಡೆಯ ಸಾಮಾಜಿಕ ಅಭಿವೃದ್ಧಿ ಸಮಸ್ಯೆಗಳ ಹಿನ್ನೆಲೆಯನ್ನು ಈ ಪರಿಹಾರಗಳು ಹೊಂದಿರುತ್ತವೆ , ಕ್ಯಾಟಲಿಸ್ಟ್ ಮ್ಯಾನೇಜ್ ಮೆಂಟ್ ಸರ್ವೀಸಸ್ ( ಸಿಎಂಎಸ್ ) ಈ ವೇದಿಕೆಯ ಚಿಂತನೆಯನ್ನು ಸಾದರಪಡಿಸಿದ್ದು , ಸುಸ್ಥಿರ ಮತ್ತು ಸುಲಭ ವೆಚ್ಚದಲ್ಲಿ ಬೃಹತ್ ಪ್ರಮಾಣದ ಸಾಮಾಜಿಕ ಪರಿಣಾಮವನ್ನು ಕಾಣಲಿಚ್ಚಿಸುವ ಜನರೊಂದಿಗೆ ಪಾಲುದಾರಿಕೆ ಹೊಂದಿದೆ .

ಈ ವೇದಿಕೆಯ ಫಲಿತಾಂಶಗಳು ಪ್ರಾಕ್ಟಿಸ್ ಪೈಲಟ್ಸ್ , ಪ್ರೇಮ್‌ವರ್ಕ್ಸ್ , ವೈಟ್‌ಪೇಪರ್ ಉತ್ಪನ್ನ , ಉಪಕರಣಗಳು ಮತ್ತು ಇತರೆ ನೈಜ ಬದುಕಿನ ಸಮಸ್ಯೆಗಳ ವಾಸ್ತವ ಪರಿಹಾರಗಳನ್ನು ಒಳಗೊಂಡಿದ್ದು , ಇದನ್ನು ಪುಹಾರ ವೃತ್ತಗಳಲ್ಲಿ ಭಾಗವಹಿಸುವವರು ನಿರ್ಧರಿಸಿರುತ್ತಾರೆ . ಎಲ್ಲಾ ಫಲಿತಾಂಶಗಳು ವಿಸ್ತಾರವಾಗಿ ಆನ್‌ಲೈನ್‌ನಲ್ಲಿ ಸಾರ್ವಜನಿಕರ ಒಳಿತಿಗಾಗಿ ಬೌದ್ಧಿಕ ಆಸ್ತಿಗೆ ಮುಕ್ತ ಮೂಲವಾಗಿರುವ ಕ್ರಿಯೇಟಿವ್ ಕಾಮನ್ಸ್ ಮೂಲಕ ಲಭ್ಯವಾಗಲಿದೆ . ಈ ವೇದಿಕೆ ಮೂಲಕ ಅವರ ಸಮಸ್ಯೆಗಳನ್ನು ಪರಿಹರಿಸುವುದರೊಂದಿಗೆ ಬಡೆ ಮತ್ತು ಮೂಲೆಗುಂಪಾದ ಸಮುದಾಯಗಳ ಜೀವನವನ್ನು ಸುಧಾರಿಸುವ ಭರವಸೆಯನ್ನು ಸಿಎಂಎಸ್ ಹೊಂದಿದೆ . ಬದ್ಧತೆಯ ಪಾಲುದಾರರ ಮೂಲಕ ಕನಿಷ್ಟ 10 ಬೇರೆ ಬೇರೆ ತೊಂದರೆಗಳನ್ನು ಪರಿಹರಿಸಲು ಪ್ರತಿ ವರ್ಷ ಸಿಎಂಎಸ್ ಚಿಂತಕರು , ಹೂಡಿಕೆದಾರರು , ಕಾರನಿರ್ವಹಿಸುವವರಲ್ಲಿ ಅತ್ಯುತ್ತಮವಾದವರನ್ನು ಒಂದುಗೂಡಿಸುತ್ತದೆ .

ಕ್ಯಾಟಲಿಸ್ಟ್ ಮ್ಯಾನೇಜ್ಮೆಂಟ್ ಸರ್ವೀಸ್ ( ಪಿಎಂಎಸ್ ) ಕುರಿತು :

ಸಾಮಾಜಿಕ ಪರಿಣಾಮವನ್ನು ಸೃಷ್ಟಿಸುವ ಪಾಲುದಾರೆ ಸಿಎಂಎಸ್ ಆಗಿದ್ದು , ಹೊಡಿಕೆಗಳು ಮತ್ತು ಅಭಿವೃದ್ಧಿ ಪರಿಹಾರಗಳ ಮೂಲಕ ಫಲಿತಾಂಶಗಳ ಖಾತ್ರಿ ನೀಡುತ್ತದೆ . ಸುಸ್ಥಿರ ಅಭಿವೃದ್ಧಿಗೆ ಅವರ ಬದ್ಧತೆಯು ಚಿಂತನೆಗಳು , ವ್ಯಕ್ತಿಗಳು ಮತ್ತು ಸಂಸ್ಥೆಗಳಲ್ಲಿ ಹೂಡಿಕೆ ನಡೆಸಲು ಅವರಿಗೆ ದಾರಿ ಮಾಡಿಕೊಡುತ್ತದೆ . ಇದರೊಂದಿಗೆ ಹಂಚಿಕೆಯ ಮೌಲ್ಯ ಸೃಷ್ಟಿ ಮತ್ತು ಸಾಮಾಜಿಕ ಪ್ರತಿಫಲಗಳನ್ನು ಗರಿಷ್ಟವಾಗಿಸುವತ್ತ ಸಂಸ್ಥೆ ಶ್ರಮಿಸುತ್ತಿದೆ . ಸಿಎಂಎಸ್‌ನ ಪರಿಹಾಲೆಗಳಲ್ಲಿ ವಿನ್ಯಾಸ ( ವ್ಯೂಹ ರಚನೆ ಮತ್ತು ಯೋಜನೆ ) ಸಾಕ್ಷಿ ( ಸಂಶೋಧನೆ , ಮೌಲ್ಯಕರಣ ಮತ್ತು ಒಳನೋಟಗಳು ) , ನಿರೀಕ್ಷಣೆ ( ವ್ಯವಸ್ಥೆಗಳು , ಉತ್ತರದಾಯಿತ್ವ ಮತ್ತು ಪ್ರದರ್ಶನ ಮತ್ತು ಕಲಿಕಾ ವ್ಯವಸ್ಥೆಗಳು ( ಸಂಚಯ ಮತ್ತು ಅನ್ವಯ ) ಸೇರಿವೆ . ಅಭಿವೃದ್ಧಿ ಕ್ಷೇತ್ರದ ವ್ಯಕ್ತಿಗಳು ಮತ್ತು ಸಮುದಾಯಗಳು ಹಾಗೂ ಅವರ ಸಂಸ್ಥೆಗಳು , ಕಾಠ್ಯಕ್ರಮ ಅನುಷ್ಠಾನಗೊಳಿಸುವವರು , ಹಣಕಾಸು ನೆರವು ನೀಡುವವರು , ನೀತಿಗಳ ಮೇಲೆ ಪ್ರಭಾವ ಬೀರುವವರು , ಸಂಶೋಧಕರು , ಜಾಲಗಳು , ವೇದಿಕೆಗಳು ಮತ್ತು ಒಕ್ಕೂಟಗಳ ನಡುವೆ ಪಾಲುದಾರಿಕೆಯನ್ನು ಸೃಷ್ಟಿಸಿ ಜಗತ್ತಿನಲ್ಲಿ ಸಂಪರ್ಕ ಸೇತುವನ್ನು ಅವರು ನಿರ್ಮಿಸುತ್ತಾರೆ . 1994ರಿಂದ ಸಿಎಂಎಸ್ 30ಕ್ಕೂ ಹೆಚ್ಚಿನ ದೇಶಗಳಲ್ಲಿ ಕೆಲಸ ಮಾಡಿದ್ದು , ಭಾರಶದಲ್ಲಿ ಕೇಂದ್ರ ಕಚೇರಿ ಹೊಂದಿದೆ .

ಸ್ವಸ್ತಿ ಕುರಿತು

ದುರ್ಬಲ ಸಮುದಾಯಗಳಿಗಾಗಿ ನೂರು ದಶಲಕ್ಷ ಸೌಖ್ಯತೆಯ ದಿನಗಳಷ್ಟು ಶ್ರಮಿಸುತ್ತಿರುವ ಆರೋಗ್ಯ ವಿಶ್ಲೇಷಣಾ ಸಂಸ್ಥೆ ಸ್ವಸ್ತಿ ಆಗಿದೆ , ಸ್ವಸ್ತಿಯನ್ನು 2004ರಲ್ಲಿ ನವೀನ ಪರಿಹಾರಗಳನ್ನು ಸೃಷ್ಟಿಸುವ , ಅಳವಡಿಸುವ ಅಥವ ಆತ್ಯಂತ ಬಡ ಸಮುದಾಯಗಳ ಜೀವನದಲ್ಲಿ ಪರಿವರ್ತನಾತ್ಮಕ ಬದಲಾವಣೆಗಳನ್ನು ಸೃಷ್ಟಿಸುವ ಚಿಮ್ಮು ಹಲಗೆಯಾಗಿ ಸ್ಥಾಪಿಸಲಾಗಿತ್ತು . ಬಡ ಜನರಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಆರೋಗ್ಯ ವ್ಯವಸ್ಥೆಗಳ ಕೇಂದ್ರದಲ್ಲಿ ಜನರು ಇರಬೇಕು ಎಂದು ಸ್ವಸ್ತಿ ನಂಬಿದೆ . 2030ರ ಹೊತ್ತಿಗೆ ಜಗತ್ತಿನ ಬಡವರ ಜೀವನಗಳಿಗೆ ಸೌಖ್ಯತೆಯ ದಿನಗಳನ್ನು ಸೇರಿಸಲು ಜಾಗತಿಕ ಬಹುವಿಭಾಗೀಯ ಶಂಡ ಸಮುದಾಯಗಳ ಜೊತೆಗೆ ಪಾಲುದಾರಿಕೆಯಲ್ಲಿ ಸಾಧಿಸಬಹುದಾದ ಪರಿಹಾರಗಳ ಮಾದರಿಗಳ ಸಹವಿನ್ಯಾಸ ಕೈಗೊಳ್ಳುತ್ತದೆ . ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯವಾಗಿ ನೀತಿಗಳ ಮೇಲೆ ಪ್ರಭಾವ ಬೀರುತ್ತದೆ . ಸ್ವಸ್ತಿ ವೈವಿಧ್ಯಪೂರ್ಣ ಪರಿಣತಿ ಹೊಂದಿದ್ದು , ಇದರಲ್ಲಿ ಸಾರ್ವಜನಿಕ ಆರೋಗ್ಯದಿಂದ ಹಣಕಾಸು ಮತ್ತು ವಿನ್ಯಾಸದ ನಿರ್ವಹಣೆ ಸೇರಿದ್ದು ಇದನ್ನು ಆರೋಗ್ಯ , ಕೆಲಸಗಾರರ ಸೌಖ್ಯತೆ , ವಾಷೆ , ಸಾಮಾಜಿಕ ಸಂರಕ್ಷಣೆ ಮತ್ತು ಸಮುದಾಯ ಆರೋಗ್ಯ ಹಾಗೂ ಸೌಖ್ಯತೆ ಸಾಧಿಸಲು ಸಮಗ್ರ ಮತ್ತು ಸಂಪೂರ್ಣ ಪರಿಹಾರಗಳನ್ನು ಪೂರೈಸುತ್ತಿದೆ .

ಆಶ್ರಯ ಹಸ್ತ ಟ್ರಸ್ಟ್ ಕುರಿತು :

ಆಶ್ರಯ ಹಸ್ತ ಟ್ರಸ್ಟ್ 2009 ಜೂನ್‌ನಲ್ಲಿ ಸ್ಥಾಪಿತವಾದ ಲಾಭರಹಿತ ಟ್ರಸ್ಟ್ ಆಗಿದೆ . ಬೆಂಗಳೂರಿನಲ್ಲಿ ನಿವೃತ್ತ ಮೇಜರ್ ಎಸ್ . ನಂಜುಂಡಯ್ಯ ಆವರು , ದಿನೇಶ್ ಕೆ . ಮತ್ತು ಶ್ರೀಮತಿ ಆಶಾ ದಿನೇಶ್ ಹಾಗೂ ಶ್ರೀಮತಿ ಸುಧಾ ಗೋಪಾಲಕೃಷ್ಣನ್ ಸ್ಟಾಪಕ ಸದಸ್ಯರಾಗಿ ಈ ಸಂಸ್ಥೆಯನ್ನು ಆರಂಭಿಸಿದ್ದರು . ಬಡವರು ಮತ್ತು ಅಗತ್ಯ ಇದ್ದವರಿಗೆ ಪ್ರಾಥಮಿಕವಾಗಿ ಶೈಕ್ಷಣಿಕ ಮತ್ತು ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ನೆರವಾಗುವುದು ಇದರ ಉದ್ದೇಶವಾಗಿದೆ , ಜೋಡಿಯ ಬಡಕುಟುಂಬದ ಹಿನ್ನೆಲೆಯು ಈ ಟ್ರಸ್ಟ್ ಇತರೆ ಮಾನವತಾ ಉದ್ದೇಶಗಳಿಗೆ ನೆರವು ವಿಸ್ತರಿಸಲು ಸ್ಫೂರ್ತಿ ನೀಡಿತ್ತು . ಅರ್ಹ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದು , ವಿಶೇಷ ವಿಕಲಾಂಗ . ವಿದ್ಯಾರ್ಥಿಗಳ ಶಿಕ್ಷಣ ಮೂಲ ಸೌಕರ್ಯ ಇತ್ಯಾದಿಗಳು ಈ ಉದ್ದೇಶಗಳಲ್ಲಿ ಸೇರಿದ್ದೆವು . ಕಾಲ ಕಳೆದಂತೆ ಶ್ರೀಮತಿ ಮತ್ತು ಶ್ರೀ ದಿನೇಶ್ ಆವರು , ಹೆಣ್ಣುಮಕ್ಕಳಾದ ಶ್ರೀಮತಿ ದಿವ್ಯಾ ಮತ್ತು ಮಿಸ್ ದೀಕ್ಷಾ ಕೊಡ ಟ್ರಸ್ಟಿಗಳಾಗಿ ಜನರನ್ನು ಸಬಲೀಕರಿಸುವ ಕಾರ್ಯಕ್ಕೆ ಇನ್ನೂ ಹೆಚ್ಚಿನ ಚಾಲನೆ ನೀಡಿದರು .

ಅವರ ತವರು ರಾಜ್ಯವಾದ ಕರ್ನಟಕದಲ್ಲಿ ಆರಂಭಿಸಲಾದ ಸೌಹರ್ದತೆ ಈಗ ದೇಶದ ಎಲ್ಲೆಡೆ ಹರಡಿದೆ . ಎನ್‌ಜಿಒಗಳು ಮತ್ತು ಹಲವು ಸಮುದಾಯಗಳ ಸಹಯೋಗದಲ್ಲಿ ಅನೇಕ ಜೀವನಗಳೂ / ಫಲಾನುಭವಿಗಳನ್ನು ಸ್ಪರ್ಷಿಸಿದೆ . ಈ ಟ್ರಸ್ಟ್ ಎನ್‌ಜಿಒಗಳು ಮತ್ತು ಸಮುದಾಯಗಳಿಗೆ ದೇಶದ ಎಲ್ಲೆಡೆ , ಎಲ್ಲರಿಗು ಸೌಖ್ಯತೆ ಛಾವಣಿಯಡಿ ಭಾರತದ ಎಲ್ಲ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬಹು ಆಯಾಮದ ಬೆಂಬಲವನ್ನು ಪೂರೈಸುತ್ತಿದೆ . ಟ್ರಸ್ಟ್‌ನ ಜವಾಬ್ದಾರಿ ಹಂಚಿಕೊಳ್ಳಲು ಮುಂದಾದ ಹೆಣ್ಣುಮಕ್ಕಳ ಸೇರ್ಪಡೆಯೊಂದಿಗೆ ಟ್ರಸ್ಟ್‌ನ ದೃಷ್ಟಿಕೋನ ವಿಸ್ತರಿಸಿದೆ . ಪ್ರಾಣಿಗಳ ಕಲ್ಯಾಣ ಮತ್ತು ವ್ಯಕ್ತಿಗಳ ಸಂಪೂರ್ಣ ಸೌಖ್ಯತೆಯನ್ನು ಈಗೆ ಸೇರಿಸಲಾಗಿದ್ದು , ಮಾನಸಿಕ ಸೌಖ್ಯತೆಯೆಡೆಗೆ ಪ್ರಮುಖ ಗಮನ ನೀಡಲಾಗಿದೆ . ನವೀನ ಮತ್ತು ಎಲ್ಲರನ್ನು ಒಳಗೊಂಡಂತೆ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅವರ ಪರಿಣತಿಯಿಂದಾಗಿ ಕುಟುಂಬ ಟ್ರಸ್ಟ್‌ನೊಂದಿಗೆ ಸಾಮಜಿಕ ಶೋಷಣೆಯನ್ನು ಸೇರಿಸಿಕೊಳ್ಳುವಂತಾಗಿದೆ . ಕಳೆದ ದಶಕದಲ್ಲಿ ಎನ್‌ಜಿಒಗಳೊಂದಿಗೆ ಟ್ರಸ್ಟ್‌ನ ಅರ್ಥಪೂರ್ಣ ಸಹಯೋಗ ಫಲಾನುಭವಿಗಳ ಜೀವನಗಳಲ್ಲಿ ಗಮನಾರ್ಹ ಸಾಮಾಜಿಕ ಪರಿಣಾಮ ಉಂಟು ಮಾಡಿದೆ . ಈ ಕ್ಷೇತ್ರದಲ್ಲಿ ಸುಮಾರು ಎರಡು ದಶಕಗಳ ಕಾಲ ಕಾರ್ಯ ನಿರ್ವಹಿಸಿ ಗಳಿಸಿದ ಅನುಭವದಿಂದ ಸಮುದಾಯದ ಅಗತ್ಯಗಳಿಗೆ ತಕ್ಕಂತೆ ಕೆಲಸ ಮಾಡಲು ಹೊಂದಿಕೊಳ್ಳುವಂತೆ ಮಾಡಿದೆ .

City Today News

(citytoday.media)

9341997936

upGrad & Sourcing Adda come together to host 300+ HR & Talent Acquisition professionals at #TASCON19 in Bengaluru

– The conclave highlighted the latest trends, best practices and strategies in Talent Sourcing & Recruitment

August 27th, 2019, Bengaluru: upGrad and Sourcing Adda joined hands for the very first time to facilitate a unique gathering of three hundred plus HR and Talent acquisition professionals along with 120 -140 unique companies in Bengaluru today. Aimed at highlighting the latest trends, best practices and strategies in Talent Sourcing & Recruitment, it was a curated platform for industry professionals to network with thought leaders and like-minded individuals.
Like in 2018, talent acquisition remains a critical issue in 2019 too. For the second year in a row, employers responding to a Mettl survey have indicated that ‘finding quality talent’ is one problem they are most struggling with. The bid for competent and experienced employees has become a serious challenge for Indian organizations. Where 100% of small organizations are facing difficulty in getting top talent, mid-size or large-size companies are not left behind. Adapting technology to meet the growing changes in the workforce can assist businesses better recruit, retain and manage their human capital well.
While Ronnie Screwvala, co-founder & chairman at upGrad was the keynote speaker at the event, many noteworthy HR industry leaders like Aalok Purohit, Director – University Relations and Campus Branding – APAC, Optum; Aadil Bandukwala, Belong’s Outbound Hiring Evangelist; Taruna Reddy, Director Talent Acquisition, Publicis Sapient; Anuradha Vellal, National Head, Talent Attraction & Employer Branding, Hindustan Coca-Cola Beverages; Padma Bhamidipati, Head – Education Branding and Learner Engagement, Infosys and others participated in discussions and shared their views as well.
During his keynote address Mr. Screwvala said, “Given the paradigm shift in the talent landscape today, the past has become irrelevant when it comes to the future of talent recruitment. There were and will always be inherent risk associated with recruitment, but one must understand that the rewards of right recruitment are monumental – the right people, leveraging the right technology can bring in scale. ”
‘Pros and cons of leveraging AI / ML in recruitment’, ‘The New Wave of Talent Engagement and Attraction’, were some of the topics that were touched upon through the course of the event. The event also witnessed international speaker Chris Murdock, Chief Sourcing Officer and Co-Founder, IQTalent Partners, Inc. shared his thoughts on ‘Remaining Human in a World Powered by AI-Enabled Technology’. Yusuf Pathan, Founder, Key Resourcing, SourcePRO & Sourcing Adda closing the event said, “It may sound like a massive cliché, but it’s a fact that digital is disrupting recruitment. Technologies like AI and ML will bring efficiencies but cannot not take away a recruiter’s job because the human judgement will be the final decisive factor.”
With over 4K mentions, the event was seen trending on Twitter all day long.
Link: https://tascon.in/#

City Today News

(citytoday.media)

9341997936

Forum Shantiniketan Mall presents Antariksh Live Performance on 7th September 2019.

Music composer, singer, and guitar player Varun Rajputs brainchild, Antariksh is a premier Hindi-Rock act based out of New Delhi, India. Rated by MTV as one of the best Hindi Rock artists from India, Antariksh is renowned for bringing multiple authentic genres and styles from the west to mainstream Hindi music With an experience of playing over 500 shows in India, UK and USA, the band’s live shows are not just your typical rock gigs, but a power-packed, entertaining and mesmerising experience which distinguishes a regular show” from a concert.

Riding high on enthralling performances the band has collaborated and shared the stage with some eminent personalities including Farhan Akhtar, Ehsaan Noorani, Lucky Ali, Sachin Tendulkar, Rekha Bhardwaj, Noori etc..

Riding high on enthralling performances the band has collaborated and shared the stage with some eminent personalities including Farhan Akhtar, Ehsaan Noorani, Lucky Ali, Sachin Tendulkar, Rekha Bhardwaj, Noori etc..

Registration Link : https://bit.ly/2YTGCvX

Details:

Date : 07th September 2019

Time : 07:00 PM – 10:00 PM

Venue : Algorythm by Forum Shantiniketan

City Today News

(citytoday.media)

9341997936

ಪ್ರವಾಹ ಪೀಡಿತರ ಅನುಕೂಲಕ್ಕಾಗಿ ಜನತಾದಳ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಡಾ ಬಿ.ಎಂ ಉಮೇಶ್‌ ಕುಮಾರ್‌ರಿಂದ “ಕುಮಾರ ರಕ್ಷಾ” ಆಂಬ್ಯೂಲೆನ್ಸ್‌ ರವಾನೆ ” ಮಾಜಿ ಪ್ರಧಾನಿ ದೇವೇಗೌಡರಿಂದ ಚಾಲನೆ”

* ವಿಧಾನ ಪರಿಷತ್‌ ಸದಸ್ಯರಾದ ಟಿ ಎ ಶರವಣ ಅವರ ಹುಟ್ಟುಹಬ್ಬದ ಪ್ರಯುಕ್ತ ಕಾರ್ಯಕ್ರಮ

ಬೆಂಗಳೂರು ಆಗಸ್ಟ್‌ 27: ಉತ್ತರ ಕರ್ನಾಟಕದದಲ್ಲಿ ನೆರೆಯಿಂದ ಜನರಿಗೆ ಆಗಿರುವ ಆರೋಗ್ಯ ಸಮಸ್ಯೆಗೆ ಉಚಿತವಾಗಿ ಚಿಕಿತ್ಸೆ ನೀಡುವ ಕುಮಾರ ರಕ್ಷಾ ಆಂಬ್ಯುಲೆನ್ಸನ್ನು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠರಾದ ಹೆಚ್‌ ಡಿ ದೇವೇಗೌಡ ಅವರು ಚಾಲನೆ ನೀಡಿದಿದರು.

ವಿಧಾನ ಪರಿಷತ್‌ ಸದಸ್ಯರಾದ ಟಿ.ಎ ಶರವಣ ಅವರ ಹುಟ್ಟುಹಬ್ಬದ ಪ್ರಯುಕ್ತ, ಜನತಾದಳ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಡಾ ಬಿ.ಎಂ ಉಮೇಶ್‌ ಕುಮಾರ್‌ “ಕುಮಾರ ರಕ್ಷಾ” ಎಂಬ ವೈದ್ಯಕೀಯ ಸೌಲಭ್ಯವುಳ್ಳ ವಾಹನವನ್ನು ಉತ್ತರ ಕರ್ನಾಟಕದ ಬೆಳಗಾವಿ ಹಾಗೂ ಸುತ್ತಮುತ್ತಲಿನ ಪ್ರವಾಹ ಪೀಡಿತರ ಅನುಕೂಲಕ್ಕಾಗಿ ಕಳುಹಿಸಿಕೊಡಲಾಯಿತು.

ನೆರವಿನ ವಾಹನಕ್ಕೆ ಜೆ.ಡಿ.ಎಸ್ ವರಿಷ್ಠ ಮಾನ್ಯ ಗೌರವಾನ್ವಿತ ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ H.D. ದೇವೇಗೌಡರು ಚಾಲನೆ ನೀಡಿ ಮಾತನಾಡಿದರು ನೆರೆ ಸಂತ್ರಸ್ತರಿಗೆ ನೆರವಾಗುತ್ತಿರುವ ಕಾರ್ಯ ಶ್ಲಾಘನೀಯ. ಉತ್ತರ ಕರ್ನಾಟಕದ ಜನರಿಗೆ ಸಹಾಯಕ್ಕೆ ಮುಂದಾಗಿದ್ದಾರೆ. ಅವರ ಸೇವಾ ಕಾರ್ಯ ನಿರಂತರವಾಗಿರಲಿ ಉನ್ನತ ಸ್ಥಾನಕ್ಕೇರಲಿ ಎಂದು ದೇವೇಗೌಡರು ಆಶಿಸಿದರು.

ಸದರಿ ಕುಮಾರ ರಕ್ಷಾ ವಾಹನದಲ್ಲಿ ನೆರೆಯಲ್ಲಿ ಕಂಗಾಲಾಗಿರುವ ಕುಟುಂಬಗಳಿಗೆ ಔಷಧಿ ಅಗತ್ಯವಿರುವಂತಹ ಹೊದಿಗೆ, ಛತ್ರಿ, ಬ್ರೆಡ್ಡು, ಬಿಸ್ಕತ್ತು, ಊಟ ತಿಂಡಿ, ಕುಡಿಯುವ ನೀರು, ಟಾರ್ಚು, ಚಪಾತಿ ಹಾಗೂ ಇನ್ನಿತರೆ ಅವಶ್ಯ ಸಾಮಗ್ರಿಗಳನ್ನು ಕಳುಹಿಸಿ ಕೊಡಲಾಗಿದೆ. ಈ ವಾಹನಗಳ ಜೊತೆ ಸುಮಾರು 15 ಕ್ಕೂ ಹೆಚ್ಚು ಸ್ವಯಂ ಪ್ರೇರಿತ ಕಾರ್ಯಕರ್ತರನ್ನು ಸೂಕ್ತವಾದ ಮಾರ್ಗದರ್ಶನ ನೀಡಿ ಸೇವೆಯನ್ನು ಮಾಡಲು ಕಳುಹಿಸಿಕೊಡಲಾಗಿದೆ ಉಮೇಶ್ ರವರು ತಮ್ಮ ಸ್ವಂತ ವೆಚ್ಚದಿಂದ ವಿನಿಯೋಗಿಸುತ್ತಿದ್ದಾರೆ.
“ಪರೋಪಕಾರಾರ್ಥಂ ಇದಂ ಶರೀರಂ” ಎನ್ನುವ ಸಂಸ್ಕೃತ ಉಕ್ತಿಗನುಗುಣವಾಗಿ ಸಂಕಷ್ಟದಲ್ಲಿರುವವರ ಸೇವೆಗೆ ಸದಾ ಸ್ಪಂದಿಸುತ್ತಿದ್ದಾರೆ.

City Today News

(citytoday.media)

9341997936