Is Your Tea Pure & Natural?

“Added artificial colours make tea adulterated and harmful”

Karnataka: Tea is one of the widely consumed beverages in India , having high amounts of naturally occurring anti-oxidants. However very few people know that locally available unbranded common tea is often adulterated with impurities like artificial colour, that is harmful for health. Being unaware of the addition of harmful colours to common tea, consumers continue to buy them, as it turns out to be the cheapest option available.
According to FSSAI (Food Safety & Standards Authority of India), the apex food regulatory body in India: “FSSAI permits use of certain synthetic colors in specific food items and tea is not included in that list. Color adulteration is strictly prohibited from consumer health point of view and coloring of tea has gradually become a matter of serious concern these days. The treatment of teas with various coloring matters comes under the head of adulterants.”
In its article titled ‘Coloring of Teas’, Tea Board of India states that color adulteration, a growing menace, is strictly prohibited from consumer health point of view. The report also states that sub-standard tea leaves were used to be colored with Bismark Brown, potassium blue, turmeric, indigo, plumbago etc. to impart some favourite color or glossiness to the product.
Hence consumers are advised to be cautious before buying & consuming tea. A simple test, of adding tea powder to cold water, can help identify adulterated color tea, wherein the artificial colour immediately dissolves and releases into water.

City Today News

(citytoday.media)

9341997936

Mahindra introduces New Bolero City Pik-Up

Best suited for Intra-city applications

Competitively priced at Rs.6.25 Lac (ex-showroom, Bengaluru)

Bengaluru, August 29, 2019: Mahindra & Mahindra Ltd., a part of the US $20.7 billion Mahindra Group and a leader in the Indian pick-up segment, today announced the launch of the ‘New Bolero City Pik-Up’, an addition to its ‘pick-up’ range. This new model scores high on parameters such as manoeuvrability, reliability and comfort, and is available at a competitive price of Rs.6.25 lac (ex-showroom, Bengaluru).

The New Bolero City Pik-Up has been developed keeping in mind the need for easy manoeuvrability, ruggedness and comfort. The new model boasts a strong suspension, with the rear suspension strengthened to take any type of load in city driving conditions. The cabin ergonomics have been further enhanced with a wider co-driver seat, giving the best driving experience during intra-city business trips. All these make the New City Pik-Up an ideal pick up for urban goods transportation.

Speaking on this occasion, Vikram Garga, Vice President – Marketing, Automotive Division, Mahindra & Mahindra Ltd. said, ““As market leaders in the pick-up segment for over two decades, it is imperative that we know the pulse of the market; hence new product offerings at regular intervals are necessary. With The launch of City Pickup, Now Bolero Pik-up Range has clearly defined portfolio for different needs – 1.7T Bolero Pickup for Intercity Application and Bolero City Pickup & Bolero Maxitruck plus for Intra city application. The new Bolero City Pik-Up reflects our customer centric approach to delivering on the increasing need for better manoeuvrability in cities, to counter traffic congestion, along with enhancing the earning potential for our customers, while retaining the tough and rugged DNA associated with Bolero Pick-ups”.

The New City Pik-Up is powered by Mahindra’s proven 2,523cc, m2Di, four-cylinder, diesel engine providing power of 46.3 kW (63 HP) & torque of 195 Nm for better performance. The City Pik-Up has a payload capacity of 1.4T and an 8.7ft x 5.6ft cargo box to carry heavy loads effortlessly. It sports eye catching wrap around headlamps, a stylised front chrome grille, a trendy dual tone instrument panel and comfortable fabric seats with matching door trims, giving it a more stylish and elegant look.

With a warranty of 3 years/ 1,00,000 kilometres and minimal maintenance costs, customers are guaranteed to earn more profit and have complete peace of mind.

As leaders in the pick-up segment for 20 years, Mahindra has continuously focussed on understanding the evolving needs of its customers in the areas of performance, reliability, profitability and comfort. To add to this, the widespread Mahindra dealer network facilitates easy repairs and servicing. Today with over 15 lakh delighted customers in India, the Bolero Pik-Up range scores far higher than its competitors.

City Today News

(citytoday.media)

9341997936

ಗೌರಿ ಮತ್ತು ಗಣೇಶ ಹಬ್ಬಕಾಗಿ ಸುಮೇರು ಇಂದ ವಿಶೇಷ ಭಕ್ಷಗಳು (ರುಚಿಯ ಕಾರುಬರು)

ಗೌರಿ ಮತ್ತು ಗಣೇಶ ಕರ್ನಾಟಕದ ಬಹುನಿರೀಕ್ಷಿತ ಬಹು ಪ್ರಾಚೀನ ಉತ್ಸವಗಳಲ್ಲಿ ಒಂದಾಗಿದೆ. ನಾವೆಲ್ಲರೂ ಈ ಗಣೇಶ ಮತ್ತು ಗೌರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಉತ್ಸುಕರಾಗಿದ್ದೇವೆ, ಇದು ಕೇವಲ ಆಚರಣೆ ಮಾತ್ರವಲ್ಲ, ನಮ್ಮ ಹತ್ತಿರದ ಮತ್ತು ಆತ್ಮೀಯ ವ್ಯಕ್ತಿಗಳೊಂದಿಗೆ ಆತ್ಮೀಯ, ಅಭಿಮಾನ ವಿಶ್ವಾಸದೊಂದಿಗೆ ಸಮಯವನ್ನು ಕಳೆಯಲು ಈ ಹಬ್ಬ ವನ್ನು ಆಚರಿಸುತ್ತೇವೆ. ಆಹಾರ ಮತ್ತು ಉತ್ಸವಗಳು ಇರುವಾಗ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಸದಾ ದುಡಿಯುವ ಎಲ್ಲಾ ವರ್ಗದ ಕುಟುಂಬಗಳಿಗೆ ಸಾಂಪ್ರದಾಯಿಕ ಆಹಾರ ಸಿದ್ಧತೆಗಳ ಅವಶ್ಯಕತೆಯಿರುವ ಅಡುಗೆಮನೆಯಲ್ಲಿ ಸಾಕಷ್ಟು ಸಮಯ ಕಳೆಯಲು ಕಷ್ಟವಾಗುತ್ತವೆ. ರಜಾದಿನಗಳು ಒಂದು ವಿರಾಮದ ಸಮಯವಾಗಿರುತ್ತದೆ.

ನಿಮ್ಮ ಮಕ್ಕಳು ಮತ್ತು ಸಂಗಾತಿಯೊಂದಿಗೆ ನೀವು ಪಡೆಯುವ ಏಕೈಕ ಹೆಚ್ಚುವರಿ ಸಮಯ ಅಂದರೇ ಹಬ್ಬ-ಹರಿದಿನಗಳು ಮಾತ್ರ. ಇಂತಹ ಆರಾಮದಾಯಕ ಸಂದರ್ಭಗಳಲ್ಲಿ ಘನೀಕರಿಸಿದ ಆಹಾರದ ಉತ್ಪನ್ನಗಳು ಸವಿಯಲು, ಸಮಯ ಮತ್ತು ರುಚಿಯನ್ನು ಕಾಪಾಡಲು ಸಹಾಯ ಮಾಡುತ್ತದೆ.
ಈ ಘನೀಕರಿಸಿದ (ಶೈತ್ಯೀಕರಿಸಿದ) ಆಹಾರದ ಉತ್ಪನ್ನಗಳು ಅಡುಗೆ ಮಾಡುವ ಸಮಯವನ್ನು ಉಳಿಸುವುದಲ್ಲದೇ, ನಿಮ್ಮ ಸಂಸ್ಕರಿತ ತಿಂಡಿಗಿಂತಲೂ ತುಲನಾತ್ಮಕವಾಗಿ ಬಹು ದಿನಗಳವರೆಗೂ ಉಳಿಯುವ ಹಾಗೆ ಆರೋಗ್ಯಕರವಾಗಿರುತ್ತವೆ ಮತ್ತು ನಿಮ್ಮ ರೆಸ್ಟೋರೆಂಟ್ ಆಹಾರಕ್ಕಿಂತಲೂ ಬಹಳ ಅಗ್ಗವಾಗಿರುತ್ತವೆ. ನಿಮ್ಮ “ಹಬ್ಬದ ಅಡುಗೆ” ಗೆ ವೈವಿಧ್ಯತೆ ಮತ್ತು ಹೊಸರುಚಿಗೆ ಘನೀಕರಿಸಿದ ಆಹಾರದ ಸಂಸ್ಥೆಯವವರು ತ್ವರಿತವಾಗಿ ನೀಡಲು ಸದಾ ಉತ್ಸುಕರಾಗಿರುತ್ತಾರೆ. ಘನೀಕರಿಸಿದ ಆಹಾರದ ಸಂಸ್ಥೆಯಲ್ಲೇ ಭಾರತದಲ್ಲೇ ಮಂಚೂಣಿಯಲ್ಲಿರುವ ಸುಮೇರು ಅಹಾರ ಸಂಸ್ಥೆ ಈ ವಿಶೇಷ ಹಬ್ಬಗಳಿಗಾಗಿ ಹೊಸದಾಗಿ ಮಾಡಿದ ತಾಜಾ ಸಸ್ಯಾಹಾರಿ ಹರಾ ಭರಾ ಕಬಾಬ್, ಚೀಸ್ ಪಾಪ್ಸ್, ಚೀಸ್ ಜೋಳದ ಗಟ್ಟಿ ತಿನಿಸುಗಳು ಅಥವಾ ಹೊಸದಾಗಿ ಹುರಿದ ವೆಗಾಸ್ ಸಮೋಸಾಗಳು ಅಥವಾ ಗರಿಗರಿಯಾದ ಸುರಳಿ ರೋಲ್ಗಳು, ಬಟಾಣಿ, ತೆಂಗಿನ ತುರಿ, ಮೊಮೊಸ್ ಇತ್ಯಾದಿಗಳನ್ನು ನಿಮ್ಮ ಸಾಂಪ್ರದಾಯಿಕ ಉತ್ಸವ ತಿನಿಸುಗಳಾಗಿ, ಪರಿಚಯಿಸಿದೆ. ಇತ್ತೇಚೆಗೆ ನಮ್ಮ ಸುಮೇರು ಮೋದಕ ವನ್ನೇ ಹೋಲುವ ಮೊಮೊಸ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಹಬ್ಬದಲ್ಲಿ ನೀವು ಮನೆಯಲ್ಲಿ ನಿಮ್ಮ ಕುಟುಂಬ ಸದಸ್ಯರನ್ನು ಮತ್ತು ಅತಿಥಿಗಳನ್ನು ಮನರಂಜಿಸಬೇಕಾದರೆ ಸುಮೇರು ಅವರ ತಾಜಾ, ಸ್ವಾಧಿಷ್ಟ ಮತ್ತು ಆಲ್ಹಾದ, ಮುದ ನೀಡುವ ರುಚಿರುಚಿಯ ಸಾಂಪ್ರದಾಯಿಕ ಪರಾಟ, ತೆಂಗಿನ ತುರಿ, ಮೊಮೊಸ್ ಗಳ ವ್ಯಾಪ್ತಿಯು ನಿಮ್ಮ ಮನೆಯ ಭೋಜನಕ್ಕೆ ಮೆರೆಗು ಕೊಡುತ್ತವೆ.

ಸುಮೇರು ಅವರ ಬಗೆ ಬಗೆಯ ಪರಾಟ ಮತ್ತು ಮೊಮೊಸ್ ಗಳು ನೀವು ಒತ್ತಡಗಳಲ್ಲಿದ್ದಾಗ ನಿಮ್ಮ ಆತಂಕ ರಕ್ಷಕವಾಗಬಹುದು. ಸುಮೇರು ನ ಮಲಬಾರ್ ಪರಾಟ, ಫ್ಲೇಕಿ ಪರಾಟ, ಅಟ ಪರಾಟ, ಆಲು ಪರಾಟ, ಅರಿಶಿನ, ಮೆಥಿ, ಬೀಟ್ರೂ, ಮಲ್ಟಿ-ಧಾನ್ಯ ಪರಾಟಗಳು ಇವುಗಳು ಅತ್ಯಂತ ಪ್ರಸಿದ್ಧವಾದ ವಿಶೇಷವಾಗಿ ಚಿಲ್ಲರೆ ಮತ್ತು ಸಗಟು ಗ್ರಾಹಕರುಗಳು ಆಹಾರ ಮಾರಾಟ ಸಂಸ್ಥೆಗಳು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಸುಮೇರು ಅವರ ಮೊಮೊಸ್, ಮನ್ನೀರ್ ರೋಲ್ಸ್, ತೆಂಗಿನ ತುರಿ, ಸಿಹಿ ಕಾರ್ನ್ ಮತ್ತು ಹಸಿರು ಅವರೆಕಾಳುಗಳನ್ನು ರುಚಿಗಾಗಿ ಮತ್ತು ಪೌಷ್ಠಿಕಾಂಶದ ಅಹಾರಗಳಾಗಿ ಗಣೇಶ ಮತ್ತು ಗೌರಿ ಹಬ್ಬಗಳಿಗೆ ನೈವೇದ್ಯಕ್ಕಾಗಿ ಮಾಡುವ ಮೋದಕ ಮತ್ತು ಇತರ ಅಡುಗೆಗಳಿಗೆ ಬಳಸಬಹುದು. ಸುಮೇರು ಸಂಸ್ಥೆಯ ಹಸಿರು ಮತ್ತು ಹಳದಿ ಆಹಾರಗಳಿಂದ ತಯಾರಿಸಲಾದ ಆಹಾರ ಹಬ್ಬದ ಅಡುಗೆಗಳಿಗೆ ಮೆರೆಗು ಕೊಡುವುದಲ್ಲದೇ ಸುಮೇರುವಿನ ಘಮ ಘಮಿಸುವ ಸುವಾಸನಾ ಭರಿತ ಆಹಾರಗಳು ಸವಿಯಲು ಈ ವರ್ಷದ ಗಣೇಶ ಗೌರಿ ಹಬ್ಬದಲ್ಲಿ, ನಿಮ್ಮ ಕುಟುಂಬ ಮತ್ತು ಅಕ್ಕಪಕ್ಕದ ಮನೆಗೂ ಸಹ ಖುಷಿಪಡಿಸುತ್ತದೆ. ಸುಮೇರು ಭಾರತದಾದ್ಯಂತ ಇರುವ ನಗರಗಳು ಮತ್ತು ಪಟ್ಟಣದಾದ್ಯಂತ ಆಹಾರದ ವಿಶಾಲ ಹಂಚಿಕೆ ಮಾರಾಟಮಾಡುತ್ತಿದೆ. ಸಸ್ಯಾಹಾರಿ ಮೊಮೊಗಳು ಹಬೆಯಲ್ಲಿ ಲಘುವಾಗಿ, ಮಸಾಲೆಯುಕ್ತ ತರಕಾರಿ ಭರ್ತಿಯಿಂದ ತುಂಬಿಸಲಾಗುತ್ತದೆ. ನಂತರದಲ್ಲಿ ಗ್ರಾಹಕರು ಮೊಮೊಗಳನ್ನು 8-9 ನಿಮಿಷಗಳ ಕಾಲ ಬೇಯಿಸಬಹುದು, 2-3 ನಿಮಿಷಗಳ ಕಾಲ ಮೈಕ್ರೊವೇವ್ ಅಥವಾ ಡೀಪ್ ಫ್ರೈ-ಮಾಡಬಹುದು!

ಸುಮೇರು ಎಂಬ ಬ್ರಾಂಡ್ 1989 ರಿಂದ ಇನ್ನೊವೇಟಿವ್ ಫುಡ್ಸ್ ಲಿಮಿಟೆಡ್ (ಐಎಫ್ಎಲ್) ಭಾರತದಲ್ಲಿ ಆಹಾರ ಸಂಸ್ಕರಣಾ /ತಯಾರಿಕಾ ಉದ್ಯಮದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸುಮೇರು ಬ್ರಾಂಡ್ ತನ್ನ ಗುಣಮಟ್ಟದ ಸರಣಿ ಉತ್ಪನ್ನಗಳಲ್ಲಿ ಗುರುತಿಸಿಕೊಂಡಿದೆ. ಇದು ಸಮುದ್ರದ ಆಹಾರಗಳಾದ ಶೈತೀಕರಿಸಿದ ಸಸ್ಯಾಹಾರಿ, ಮಾಂಸಹಾರಿ ಮುಂತಾದ ಕಸ್ಟಮೈಸ್ಡ್ ಉತ್ಪನ್ನಗಳನ್ನು ಭಾರತದಲ್ಲಿನ ವಿವಿಧ ಪ್ರಮುಖ ಆಹಾರ ಉತ್ಪನ್ನ ಆಹಾರ ತಯಾರಿಕಾ ಸೇವಾ ಕಂಪನಿಗಳಿಗೆ ಮಾರಾಟ ಮತ್ತು ಸರಬರಾಜು ಮಾಡುತ್ತಿದೆ. ಸುಮೇರು ಶೈತೀಕರಿಸಿದ ವಸ್ತುಗಳನ್ನು ಯುಎಸ್ಎ, ಕೆನಡಾ ಮತ್ತು ಯುಕೆಗಳಿಗೆ ತಮ್ಮ ಭಾರತೀಯ ಅಡುಗೆ ಶೈಲಿಯ ಅಹಾರವನ್ನು ರಫ್ತು ಮಾಡುತ್ತಿದೆ. ಸುಮೇರು ನ ಉತ್ಪಾದನಾ ಘಟಕಗಳು ದಕ್ಷಿಣ ಭಾರತದ ರಾಜ್ಯ ಕೇರಳ, ಕೊಚ್ಚಿಯಲ್ಲಿವೆ. ಇದು ಭಾರತದಾದ್ಯಂತ ಇರುವ ನಗರಗಳು ಮತ್ತು ಪಟ್ಟಣದಾದ್ಯಂತ ಆಹಾರದ ವಿಶಾಲ ಹಂಚಿಕೆ ಮಾರಾಟ ಸರಣಿಗಳನ್ನು ಹೊಂದಿದೆ.
ಭಾರತದ ಆಹಾರ ತಯಾರಿಕಾ ವ್ಯಾಪಾರದಲ್ಲಿ ಮುಂಚೂಣಿಯಲ್ಲಿರುವ ಸುಮೇರು (ಶೀತ ವಾತಾವರಣ) ಫ್ರೋಜನ್ ಆಹಾರಗಳನ್ನು ಮೊಟ್ಟಮೊದಲ ಬಾರಿಗೆ ಮಾಂಸ ಪ್ರಿಯರಿಗೆ ಮಾತ್ರವಲ್ಲದೇ, ಸಸ್ಯಾಹಾರಿಗಳಿಗೂ ಭಾರತದ ಅಚ್ಚುಮೆಚ್ಚಿನ ಸ್ಟಾರ್ಟರ್ ಕಬಾಬ್ ಗಳಾದ ಚಿಕನ್ ಸೀಕ್, ಮತ್ತು ಸಸ್ಯಾಹಾರಿ ವೆಜ್ ನವಾಬಿ, ಹರಾ ಭರ ಕಬಾಬ್ ಗಳನ್ನು ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಭರದಿಂದ ಮಾರಾಟವಾಗುತ್ತಿದೆ.

City Today News

(citytoday.media)

9341997936

ರತನ್ ಟಾಟಾ ಹೇಳಿದ. “ಊಟದ ಸ್ಟೋರಿ” “MONEY IS YOURS BUT RESOURCES BELONGS TO THE SOCIETY”

ವಿಶ್ವದ ಶ್ರೀಮಂತ ಉಧ್ಯಮಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಭಾರತದ ರತನ್ ಟಾಟಾ ಜರ್ಮನಿಯಲ್ಲಿ ತಮಗೆ ಎದುರಾದ ಒಂದು ಸನ್ನಿವೇಶವನ್ನ ಹಂಚಿಕೊಂಡಿದ್ದಾರೆ.

ಒಂದು ಸಾರಿ ನಾವು ಜರ್ಮನಿಗೆ ಹೊಗಿದ್ದೆವು.
ಅದು ಪ್ರಪಂಚದ ಅಭಿವೃದ್ಧಿ ದೇಶಗಳಲ್ಲಿ ಒಂದು.

ಹಂಬರ್ಗ್ ನಲ್ಲಿ ಊಟ ಮಾಡಲು ಅಲ್ಲಿನ ಹೋಟೆಲ್ಗೆ ಹೋದೆವು.
ಬಹಳ ಟೇಬಲ್ ಖಾಲಿ ಇವೆ.

ನಮಗೆ ಆಶ್ಚರ್ಯವಾಯಿತು.

ಅಲ್ಲಿ ಎಲ್ಲರೂ ಒಂದು-ಎರಡು ಊಟ ತರಿಸಿಕೊಂಡು ಪ್ಲೇಟ್ ಪೂರ್ತಿ ಖಾಲಿ ಮಾಡಿ ಹೋಗುತ್ತಿದ್ದಾರೆ.

ಒಂದು ಮೂಲೆಯ ಟೇಬಲ್ ನಲ್ಲಿ ವೃದ್ಧರು ಒಂದೇ ಊಟ ತರಿಸಿಕೊಂಡು ಅದನ್ನು ಎಲ್ಲರೂ ಹಂಚಿಕೊಂಡು ತಿನ್ನುತ್ತಿದ್ದರು.

ನಮಗೆ ಶ್ರೀಮಂತ ದೇಶದಲ್ಲಿ ಹೀಗೆ ತಿನ್ನುತ್ತಿದ್ದಾರಲ್ಲ ಎನ್ನಿಸಿತು.

ನಾವು ನಮ್ಮ ಸ್ಟೇಟಸ್ ಗೆ ತಕ್ಕಂತೆ ತರತರದ ತಿನಿಸುಗಳನ್ನು ತರಿಸಿಕೊಂಡು ತಿಂದೆವು.
ನಮ್ಮವರು ಕೆಲವು ತಿನಿಸುಗಳು ಇಷ್ಟವಾಲಿಲ್ಲವೆಂದು,
ಜಾಸ್ತಿ ಆಯಿತೆಂದು ಆಹಾರವನ್ನು ಪ್ಲೇಟ್ ನಲ್ಲಿಯೇ ಬಿಟ್ಟರು.!!

ನಾವು ಅಲ್ಲಿಂದ ಹೊರಡುವ ಸಮಯದಲ್ಲಿ ವೃದ್ಧ ಮಹಿಳೆಯೊಬ್ಬರು ನಮ್ಮ ಬಳಿ ಬಂದು ಹಾಗೆ ವೆಸ್ಟ್ ಮಾಡಬಾರದು ಅದು ನಮ್ಮ ಆಹಾರ ಎಂದಳು.!!

ನಮ್ಮವರು ಅದು ನಮ್ಮಿಷ್ಟ ಎಂದರು. ತಕ್ಷಣ ಪೋನ್ ತೆಗೆದು ಆಕೆ ಯಾರಿಗೋ ಪೋನ್ ಮಾಡಿದಳು.!!

ಪೊಲೀಸರು ಬಂದರು.!!!!

ನಡೆದಿದ್ದನ್ನು ಕೇಳಿದರು.
ನಮಗೆ 50 ಯೂರೋ ದಂಡ ಹಾಕಿದರು. ಮರುಮಾತನಾಡದೇ ಕಟ್ಟಿ ಬಂದೆವು.

ಅವರು ಹೇಳಿದರು
“ಹಣ ನಿಮ್ಮದು ಅಷ್ಟೇ,
ಇಲ್ಲಿಯ ಸಂಪನ್ಮೂಲಗಳಲ್ಲ.!!

ಇನ್ನೊಬ್ಬರು ತಿನ್ನುವುದನ್ನು ನೀವು ಹಾಳು ಮಾಡಿದ್ದೀರಿ.!!

ಆ ಮೂಲಕ ನೀವು ನಮ್ಮ ದೇಶದ ಸಂಪತ್ತನ್ನು ನಷ್ಟ ಮಾಡಿದ್ದೀರಿ.!!!

ದೇಶದ ಸಂಪತ್ತನ್ನು ನಷ್ಟ ಮಾಡುವ ಹಕ್ಕು ನಿಮಗಿಲ್ಲ.!!!”

“ಇದು ನಮಗೆ ಒಂದು ಗುಣಪಾಠವಲ್ಲವೇ…?”

“ MONEY IS YOURS
BUT RESOURCES BELONGS TO THE SOCIETY”

City Today News

(citytoday.media)

9341997936

ಸಾಮಾಜಿಕ ನವೀನತಾ ಕಾರ್ಯಕ್ರಮಗಳನ್ನು ಬಲಗೊಳಿಸುವ ಮತ್ತು ಅದರ ಪರಿಣಾಮವನ್ನು ಹೆಚ್ಚಿಸುವುದಕ್ಕೆ ದೀರ್ಘಕಾಲೀನ ಬೆಂಬಲ ಕುರಿತು ಒತ್ತಿಹೇಳಲಿರುವ ಸಾರ್ವಜನಿಕ ಖಾಸಗಿ ಮತ್ತು ಅಭಿವೃದ್ಧಿ ಕ್ಷೇತ್ರದ ಬದಲಾವಣೆಯ ಹರಿಕಾರರು

ಬೆಂಗಳೂರು , ಆಗಸ್ಟ್ , 2019 : ಸರ್ಕಾರ , ಉದ್ಯಮಗಳು , ನಾಗರಿಕ ಸಮಾಜ ಮತ್ತು ಚಿಂತನಾಶೀಲ ಕ್ಷೇತ್ರದ 350ಕ್ಕೂ ಹೆಚ್ಚಿನ ಜನರು ನಗರದಲ್ಲಿ ಅನನ್ಯವಾದ ವೇದಿಕೆಯಾದ ಕ್ಯಾಟಲೈಸಿಂಗ್ ಸೋಷಿಯಲ್ ಇಂಪ್ಯಾಕ್ಟ್ 2019ರ ಸಮ್ಮೇಳನದಲ್ಲಿ ಭಾಗವಹಿಸಲು ಒಂದೆಡೆ ಸೇರಲಿದ್ದಾರೆ . ಸಮಾಜದ ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಸಾಮಾಜಿಕ ಬದಲಾವಣೆಯ ಮತ್ತು ದುರ್ಬಲ ಸಮುದಾಯಗಳಿಗಾಗಿ ಫಲಿತಾಂಶಗಳ ಸಾಧನೆಯ ವೇಗವನ್ನು ಹೆಚ್ಚಿಸಲು ಇದು ಅನನ್ಯವಾದ ವೇದಿಕೆಯಾಗಿದೆ .

ಇದು ಕ್ಯಾಟಲಿಸ್ಟ್ ಮ್ಯಾನೇಜ್‌ಮೆಂಟ್ ಸರ್ವೀಸಸ್ ( ಸಿಎಂಎಸ್ ) ನ ಚಿಂತನೆಯ ಕೂಸಾಗಿದ್ದು , ಪ್ರಸ್ತಿ ಮತ್ತು ಆಶ್ರಯ ಹಸ್ತ ಟ್ರಸ್ಟ್‌ಗಳ ಬೆಂಬಲ ಹೊಂದಿದೆ . ಸಾಂಘಿಕ ಕಲಿಕೆ , ಸಹಭಾಗಿತ್ವ ಮತ್ತು ಜ್ಞಾನ ವಿನಿಮಯಕ್ಕೆ ಇದು ವೇದಿಕೆಯಾಗಿದ್ದು , ನಾಲ್ಕು ಮಾರ್ಗ ಅಥವ ಪರಿಹಾರ ವೃತ್ತಗಳನ್ನು ಹೊಂದಿದೆ : ಬ್ಯಾನ್ಸ್ಫಾರ್ಮ್ 4 ಸ್ಕೇಲ್ ( ಪ್ರಮಾಣಕ್ಕೆ ತಕ್ಕ ಪರಿವರ್ತನೆ ) , ಇನ್ನೋವೇಟಿವ್ ಫೈನಾನ್ಸಿಂಗ್ ( ನವೀನ ಹಣಕಾಸು ನೆರವು ) , # ಟೆಕ್ ಟಾನಿಕ್ ಮತ್ತು ಸೋಷಿಯಲ್ ಬಿಹೇವಿಯರ್ ಚೇಂಜ್ ( ಸಾಮಾಜಿಕ ನಡವಳಿಕೆ ಬದಲಾವಣೆ )

ಆಗಸ್ಟ್ 29 ಮತ್ತು 30ರಂದು ಬಹು ವಿಭಾಗೀಯ ನಾಯಕರ ತಂಡ ಇದರಲ್ಲಿ ಭಾಗವಹಿಸಲಿದ್ದಾರೆ .

ಅಮುಲ್ ಪಾಟ್ರಿಕ್ ಟೆ , ಮೆಕ್ ಗೌರ್ನ್ ಫೌಂಡೇಷನ್ , ವಿಶ್ವ ಬ್ಯಾಂಕ್ , ಅಜೀಮ್ ಪ್ರೇಮ್ಜಿ ಫಿಲಾಂಛೋಪಿಕ್ ಇನಿಷಿಯೇಟಿವ್ ಗೋದ್ರೇಜ್ , ಫೋರ್ಡ್ ಫೌಂಡೇಷನ್ , ಶೆಲ್ ಫೌಂಡೇಷನ್ , ಲೆವೀಸ್ , ಮಾರ್ಕ್ಸ್ ಅಂಡ್ ಸೈನ್ಸರ್ , ನೋಕಿಯಾ ಸೀಮನ್ಸ್‌ಗಳ ಪ್ರಮುಖರು ಬೆಂಗಳೂರಿನಲ್ಲಿ ಒಂದೆಡೆ ಸೇರಲಿದ್ದು , ಶೆಮ್ಮ ಸಂಬಂಧಿತ ಪರಿಹಾರ ವೃಶ್ಯಗಳಲ್ಲಿ ಸಕ್ರಿಯ ಚರ್ಚೆಗಳನ್ನು ನಡೆಸಲಿದ್ದಾರೆ . ಪರಿಹಾರ ವೃಶ್ಯಗಳ ಭಾಗವಹಿಸುವ ವ್ಯಕ್ತಿಗಳು ವರ್ಚುವಲ್ ರೀತಿಯಲ್ಲಿ 9 ತಿಂಗಳಿಗೂ ಹೆಚ್ಚಿನ ಕಾಲ ಸಭೆ ನಡೆಸುತ್ತಿದ್ದರೂ , ಮುಖತಃ ವೇದಿಕೆಯಲ್ಲಿ ಭೇಟಿಯಾಗುವ ಅವಕಾಶವನ್ನು ಆಗಸ್ಟ್‌ನಲ್ಲಿ ನಡೆಯಲಿರುವ ಫೇಸ್ ಟು ಫೇಸ್ ಘೋರಿ ನೀಡುತ್ತಿದೆ . ಈ ಸಂದರ್ಭದಲ್ಲಿ ಭಾಗವಹಿಸುವವರು ಆಯ್ದ ತಿರುಳಿನ ಮಾರ್ಗಗಳಲ್ಲಿ ಸಂಪರ್ಕ ಮತ್ತು ಫಲಿತಾಂಶಗಳ ಸುಧಾರಣೆಗೆ ದೀರ್ಘಕಾಲೀನ ಬೆಂಬಲವನ್ನು ದೃಢೀಕರಿಸಲಿದ್ದಾರೆ . ಅನೇಕ ಸಾಮಾಜಿಕ ತೊಂದರೆಗಳು ಸಂಕೀರ್ಣವಾಗಿರುವುದರಿಂದ ಅವುಗಳ ಬದಲಾವಣೆ ನಿಧಾನವಾಗುತ್ತದೆ ಅಥವ ಸಮಸ್ಯೆಯನ್ನು ಪರಿಹರಿಸುವಲ್ಲಿ ವಿಫಲವಾದ ಪರಿಹಾರಗಳು ಇದಕ್ಕೆ ಕಾರಣವಿರಬಹುದು . ಜ್ಞಾನ ವಿನಿಮಯ ಮತ್ತು ಸತತವಾಗಿ ನವೀನತೆಯೊಂದಿಗೆ ತೊಡಗಿಸಿಕೊಳ್ಳುವುದು ನೂತನ ಅವಕಾಶಗಳನ್ನು ನೀಡುತ್ತದೆ . ಇದು ಸಮಾಜದ ಬದಲಾವಣೆ ತರುವ ಸಾಮರ್ಥ್ಯ ಹೊಂದಿರುತ್ತದೆ . ನಾಲ್ಕು ಪರಿಹಾರ ವೃತ್ತಗಳಲ್ಲಿ ಪ್ರತಿಯೊಂದು 2 – 3 ಎಳೆಗಳ ಮೇಲೆ ಗಮನ ಕೇಂದ್ರೀಕರಿಸಿದ್ದು , ಇವುಗಳಲ್ಲಿ ಪ್ರತಿಯೊಂದು ಎಳೆ ನೈಜ ಜೀವನದ ಬಳಕೆಯ ಪ್ರಕರಣಗಳ ಜೊತೆಗೆ ಶ್ರಮಿಸುತ್ತದೆ . ಭಾರತ ಮತ್ತು ಅದರ ಸಾಮಾಜಿಕ – ಆರ್ಥಿಕ ಸಮಸ್ಯೆಗಳ ಕಡೆಗೆ ವೇದಿಕೆ ಮುಖ್ಯವಾಗಿ ಗಮನ ಕೇಂದ್ರೀಕರಿಸಲಿದೆ . ಭಾಗವಹಿಸುವವರು ಮತ್ತು ನಿರೀಕ್ಷಿತ ಫಲಿತಾಂಶಗಳ ಲಾಭ ಮಾತ್ರ ಕೇವಲ ಭಾರತಕ್ಕೆ ಸೀಮಿತವಾಗಿರುವುದಿಲ್ಲ . ಏಕೆಂದರೆ ಜಗತ್ತಿನ ಎಲ್ಲೆಡೆಯ ಸಾಮಾಜಿಕ ಅಭಿವೃದ್ಧಿ ಸಮಸ್ಯೆಗಳ ಹಿನ್ನೆಲೆಯನ್ನು ಈ ಪರಿಹಾರಗಳು ಹೊಂದಿರುತ್ತವೆ , ಕ್ಯಾಟಲಿಸ್ಟ್ ಮ್ಯಾನೇಜ್ ಮೆಂಟ್ ಸರ್ವೀಸಸ್ ( ಸಿಎಂಎಸ್ ) ಈ ವೇದಿಕೆಯ ಚಿಂತನೆಯನ್ನು ಸಾದರಪಡಿಸಿದ್ದು , ಸುಸ್ಥಿರ ಮತ್ತು ಸುಲಭ ವೆಚ್ಚದಲ್ಲಿ ಬೃಹತ್ ಪ್ರಮಾಣದ ಸಾಮಾಜಿಕ ಪರಿಣಾಮವನ್ನು ಕಾಣಲಿಚ್ಚಿಸುವ ಜನರೊಂದಿಗೆ ಪಾಲುದಾರಿಕೆ ಹೊಂದಿದೆ .

ಈ ವೇದಿಕೆಯ ಫಲಿತಾಂಶಗಳು ಪ್ರಾಕ್ಟಿಸ್ ಪೈಲಟ್ಸ್ , ಪ್ರೇಮ್‌ವರ್ಕ್ಸ್ , ವೈಟ್‌ಪೇಪರ್ ಉತ್ಪನ್ನ , ಉಪಕರಣಗಳು ಮತ್ತು ಇತರೆ ನೈಜ ಬದುಕಿನ ಸಮಸ್ಯೆಗಳ ವಾಸ್ತವ ಪರಿಹಾರಗಳನ್ನು ಒಳಗೊಂಡಿದ್ದು , ಇದನ್ನು ಪುಹಾರ ವೃತ್ತಗಳಲ್ಲಿ ಭಾಗವಹಿಸುವವರು ನಿರ್ಧರಿಸಿರುತ್ತಾರೆ . ಎಲ್ಲಾ ಫಲಿತಾಂಶಗಳು ವಿಸ್ತಾರವಾಗಿ ಆನ್‌ಲೈನ್‌ನಲ್ಲಿ ಸಾರ್ವಜನಿಕರ ಒಳಿತಿಗಾಗಿ ಬೌದ್ಧಿಕ ಆಸ್ತಿಗೆ ಮುಕ್ತ ಮೂಲವಾಗಿರುವ ಕ್ರಿಯೇಟಿವ್ ಕಾಮನ್ಸ್ ಮೂಲಕ ಲಭ್ಯವಾಗಲಿದೆ . ಈ ವೇದಿಕೆ ಮೂಲಕ ಅವರ ಸಮಸ್ಯೆಗಳನ್ನು ಪರಿಹರಿಸುವುದರೊಂದಿಗೆ ಬಡೆ ಮತ್ತು ಮೂಲೆಗುಂಪಾದ ಸಮುದಾಯಗಳ ಜೀವನವನ್ನು ಸುಧಾರಿಸುವ ಭರವಸೆಯನ್ನು ಸಿಎಂಎಸ್ ಹೊಂದಿದೆ . ಬದ್ಧತೆಯ ಪಾಲುದಾರರ ಮೂಲಕ ಕನಿಷ್ಟ 10 ಬೇರೆ ಬೇರೆ ತೊಂದರೆಗಳನ್ನು ಪರಿಹರಿಸಲು ಪ್ರತಿ ವರ್ಷ ಸಿಎಂಎಸ್ ಚಿಂತಕರು , ಹೂಡಿಕೆದಾರರು , ಕಾರನಿರ್ವಹಿಸುವವರಲ್ಲಿ ಅತ್ಯುತ್ತಮವಾದವರನ್ನು ಒಂದುಗೂಡಿಸುತ್ತದೆ .

ಕ್ಯಾಟಲಿಸ್ಟ್ ಮ್ಯಾನೇಜ್ಮೆಂಟ್ ಸರ್ವೀಸ್ ( ಪಿಎಂಎಸ್ ) ಕುರಿತು :

ಸಾಮಾಜಿಕ ಪರಿಣಾಮವನ್ನು ಸೃಷ್ಟಿಸುವ ಪಾಲುದಾರೆ ಸಿಎಂಎಸ್ ಆಗಿದ್ದು , ಹೊಡಿಕೆಗಳು ಮತ್ತು ಅಭಿವೃದ್ಧಿ ಪರಿಹಾರಗಳ ಮೂಲಕ ಫಲಿತಾಂಶಗಳ ಖಾತ್ರಿ ನೀಡುತ್ತದೆ . ಸುಸ್ಥಿರ ಅಭಿವೃದ್ಧಿಗೆ ಅವರ ಬದ್ಧತೆಯು ಚಿಂತನೆಗಳು , ವ್ಯಕ್ತಿಗಳು ಮತ್ತು ಸಂಸ್ಥೆಗಳಲ್ಲಿ ಹೂಡಿಕೆ ನಡೆಸಲು ಅವರಿಗೆ ದಾರಿ ಮಾಡಿಕೊಡುತ್ತದೆ . ಇದರೊಂದಿಗೆ ಹಂಚಿಕೆಯ ಮೌಲ್ಯ ಸೃಷ್ಟಿ ಮತ್ತು ಸಾಮಾಜಿಕ ಪ್ರತಿಫಲಗಳನ್ನು ಗರಿಷ್ಟವಾಗಿಸುವತ್ತ ಸಂಸ್ಥೆ ಶ್ರಮಿಸುತ್ತಿದೆ . ಸಿಎಂಎಸ್‌ನ ಪರಿಹಾಲೆಗಳಲ್ಲಿ ವಿನ್ಯಾಸ ( ವ್ಯೂಹ ರಚನೆ ಮತ್ತು ಯೋಜನೆ ) ಸಾಕ್ಷಿ ( ಸಂಶೋಧನೆ , ಮೌಲ್ಯಕರಣ ಮತ್ತು ಒಳನೋಟಗಳು ) , ನಿರೀಕ್ಷಣೆ ( ವ್ಯವಸ್ಥೆಗಳು , ಉತ್ತರದಾಯಿತ್ವ ಮತ್ತು ಪ್ರದರ್ಶನ ಮತ್ತು ಕಲಿಕಾ ವ್ಯವಸ್ಥೆಗಳು ( ಸಂಚಯ ಮತ್ತು ಅನ್ವಯ ) ಸೇರಿವೆ . ಅಭಿವೃದ್ಧಿ ಕ್ಷೇತ್ರದ ವ್ಯಕ್ತಿಗಳು ಮತ್ತು ಸಮುದಾಯಗಳು ಹಾಗೂ ಅವರ ಸಂಸ್ಥೆಗಳು , ಕಾಠ್ಯಕ್ರಮ ಅನುಷ್ಠಾನಗೊಳಿಸುವವರು , ಹಣಕಾಸು ನೆರವು ನೀಡುವವರು , ನೀತಿಗಳ ಮೇಲೆ ಪ್ರಭಾವ ಬೀರುವವರು , ಸಂಶೋಧಕರು , ಜಾಲಗಳು , ವೇದಿಕೆಗಳು ಮತ್ತು ಒಕ್ಕೂಟಗಳ ನಡುವೆ ಪಾಲುದಾರಿಕೆಯನ್ನು ಸೃಷ್ಟಿಸಿ ಜಗತ್ತಿನಲ್ಲಿ ಸಂಪರ್ಕ ಸೇತುವನ್ನು ಅವರು ನಿರ್ಮಿಸುತ್ತಾರೆ . 1994ರಿಂದ ಸಿಎಂಎಸ್ 30ಕ್ಕೂ ಹೆಚ್ಚಿನ ದೇಶಗಳಲ್ಲಿ ಕೆಲಸ ಮಾಡಿದ್ದು , ಭಾರಶದಲ್ಲಿ ಕೇಂದ್ರ ಕಚೇರಿ ಹೊಂದಿದೆ .

ಸ್ವಸ್ತಿ ಕುರಿತು

ದುರ್ಬಲ ಸಮುದಾಯಗಳಿಗಾಗಿ ನೂರು ದಶಲಕ್ಷ ಸೌಖ್ಯತೆಯ ದಿನಗಳಷ್ಟು ಶ್ರಮಿಸುತ್ತಿರುವ ಆರೋಗ್ಯ ವಿಶ್ಲೇಷಣಾ ಸಂಸ್ಥೆ ಸ್ವಸ್ತಿ ಆಗಿದೆ , ಸ್ವಸ್ತಿಯನ್ನು 2004ರಲ್ಲಿ ನವೀನ ಪರಿಹಾರಗಳನ್ನು ಸೃಷ್ಟಿಸುವ , ಅಳವಡಿಸುವ ಅಥವ ಆತ್ಯಂತ ಬಡ ಸಮುದಾಯಗಳ ಜೀವನದಲ್ಲಿ ಪರಿವರ್ತನಾತ್ಮಕ ಬದಲಾವಣೆಗಳನ್ನು ಸೃಷ್ಟಿಸುವ ಚಿಮ್ಮು ಹಲಗೆಯಾಗಿ ಸ್ಥಾಪಿಸಲಾಗಿತ್ತು . ಬಡ ಜನರಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಆರೋಗ್ಯ ವ್ಯವಸ್ಥೆಗಳ ಕೇಂದ್ರದಲ್ಲಿ ಜನರು ಇರಬೇಕು ಎಂದು ಸ್ವಸ್ತಿ ನಂಬಿದೆ . 2030ರ ಹೊತ್ತಿಗೆ ಜಗತ್ತಿನ ಬಡವರ ಜೀವನಗಳಿಗೆ ಸೌಖ್ಯತೆಯ ದಿನಗಳನ್ನು ಸೇರಿಸಲು ಜಾಗತಿಕ ಬಹುವಿಭಾಗೀಯ ಶಂಡ ಸಮುದಾಯಗಳ ಜೊತೆಗೆ ಪಾಲುದಾರಿಕೆಯಲ್ಲಿ ಸಾಧಿಸಬಹುದಾದ ಪರಿಹಾರಗಳ ಮಾದರಿಗಳ ಸಹವಿನ್ಯಾಸ ಕೈಗೊಳ್ಳುತ್ತದೆ . ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯವಾಗಿ ನೀತಿಗಳ ಮೇಲೆ ಪ್ರಭಾವ ಬೀರುತ್ತದೆ . ಸ್ವಸ್ತಿ ವೈವಿಧ್ಯಪೂರ್ಣ ಪರಿಣತಿ ಹೊಂದಿದ್ದು , ಇದರಲ್ಲಿ ಸಾರ್ವಜನಿಕ ಆರೋಗ್ಯದಿಂದ ಹಣಕಾಸು ಮತ್ತು ವಿನ್ಯಾಸದ ನಿರ್ವಹಣೆ ಸೇರಿದ್ದು ಇದನ್ನು ಆರೋಗ್ಯ , ಕೆಲಸಗಾರರ ಸೌಖ್ಯತೆ , ವಾಷೆ , ಸಾಮಾಜಿಕ ಸಂರಕ್ಷಣೆ ಮತ್ತು ಸಮುದಾಯ ಆರೋಗ್ಯ ಹಾಗೂ ಸೌಖ್ಯತೆ ಸಾಧಿಸಲು ಸಮಗ್ರ ಮತ್ತು ಸಂಪೂರ್ಣ ಪರಿಹಾರಗಳನ್ನು ಪೂರೈಸುತ್ತಿದೆ .

ಆಶ್ರಯ ಹಸ್ತ ಟ್ರಸ್ಟ್ ಕುರಿತು :

ಆಶ್ರಯ ಹಸ್ತ ಟ್ರಸ್ಟ್ 2009 ಜೂನ್‌ನಲ್ಲಿ ಸ್ಥಾಪಿತವಾದ ಲಾಭರಹಿತ ಟ್ರಸ್ಟ್ ಆಗಿದೆ . ಬೆಂಗಳೂರಿನಲ್ಲಿ ನಿವೃತ್ತ ಮೇಜರ್ ಎಸ್ . ನಂಜುಂಡಯ್ಯ ಆವರು , ದಿನೇಶ್ ಕೆ . ಮತ್ತು ಶ್ರೀಮತಿ ಆಶಾ ದಿನೇಶ್ ಹಾಗೂ ಶ್ರೀಮತಿ ಸುಧಾ ಗೋಪಾಲಕೃಷ್ಣನ್ ಸ್ಟಾಪಕ ಸದಸ್ಯರಾಗಿ ಈ ಸಂಸ್ಥೆಯನ್ನು ಆರಂಭಿಸಿದ್ದರು . ಬಡವರು ಮತ್ತು ಅಗತ್ಯ ಇದ್ದವರಿಗೆ ಪ್ರಾಥಮಿಕವಾಗಿ ಶೈಕ್ಷಣಿಕ ಮತ್ತು ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ನೆರವಾಗುವುದು ಇದರ ಉದ್ದೇಶವಾಗಿದೆ , ಜೋಡಿಯ ಬಡಕುಟುಂಬದ ಹಿನ್ನೆಲೆಯು ಈ ಟ್ರಸ್ಟ್ ಇತರೆ ಮಾನವತಾ ಉದ್ದೇಶಗಳಿಗೆ ನೆರವು ವಿಸ್ತರಿಸಲು ಸ್ಫೂರ್ತಿ ನೀಡಿತ್ತು . ಅರ್ಹ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದು , ವಿಶೇಷ ವಿಕಲಾಂಗ . ವಿದ್ಯಾರ್ಥಿಗಳ ಶಿಕ್ಷಣ ಮೂಲ ಸೌಕರ್ಯ ಇತ್ಯಾದಿಗಳು ಈ ಉದ್ದೇಶಗಳಲ್ಲಿ ಸೇರಿದ್ದೆವು . ಕಾಲ ಕಳೆದಂತೆ ಶ್ರೀಮತಿ ಮತ್ತು ಶ್ರೀ ದಿನೇಶ್ ಆವರು , ಹೆಣ್ಣುಮಕ್ಕಳಾದ ಶ್ರೀಮತಿ ದಿವ್ಯಾ ಮತ್ತು ಮಿಸ್ ದೀಕ್ಷಾ ಕೊಡ ಟ್ರಸ್ಟಿಗಳಾಗಿ ಜನರನ್ನು ಸಬಲೀಕರಿಸುವ ಕಾರ್ಯಕ್ಕೆ ಇನ್ನೂ ಹೆಚ್ಚಿನ ಚಾಲನೆ ನೀಡಿದರು .

ಅವರ ತವರು ರಾಜ್ಯವಾದ ಕರ್ನಟಕದಲ್ಲಿ ಆರಂಭಿಸಲಾದ ಸೌಹರ್ದತೆ ಈಗ ದೇಶದ ಎಲ್ಲೆಡೆ ಹರಡಿದೆ . ಎನ್‌ಜಿಒಗಳು ಮತ್ತು ಹಲವು ಸಮುದಾಯಗಳ ಸಹಯೋಗದಲ್ಲಿ ಅನೇಕ ಜೀವನಗಳೂ / ಫಲಾನುಭವಿಗಳನ್ನು ಸ್ಪರ್ಷಿಸಿದೆ . ಈ ಟ್ರಸ್ಟ್ ಎನ್‌ಜಿಒಗಳು ಮತ್ತು ಸಮುದಾಯಗಳಿಗೆ ದೇಶದ ಎಲ್ಲೆಡೆ , ಎಲ್ಲರಿಗು ಸೌಖ್ಯತೆ ಛಾವಣಿಯಡಿ ಭಾರತದ ಎಲ್ಲ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬಹು ಆಯಾಮದ ಬೆಂಬಲವನ್ನು ಪೂರೈಸುತ್ತಿದೆ . ಟ್ರಸ್ಟ್‌ನ ಜವಾಬ್ದಾರಿ ಹಂಚಿಕೊಳ್ಳಲು ಮುಂದಾದ ಹೆಣ್ಣುಮಕ್ಕಳ ಸೇರ್ಪಡೆಯೊಂದಿಗೆ ಟ್ರಸ್ಟ್‌ನ ದೃಷ್ಟಿಕೋನ ವಿಸ್ತರಿಸಿದೆ . ಪ್ರಾಣಿಗಳ ಕಲ್ಯಾಣ ಮತ್ತು ವ್ಯಕ್ತಿಗಳ ಸಂಪೂರ್ಣ ಸೌಖ್ಯತೆಯನ್ನು ಈಗೆ ಸೇರಿಸಲಾಗಿದ್ದು , ಮಾನಸಿಕ ಸೌಖ್ಯತೆಯೆಡೆಗೆ ಪ್ರಮುಖ ಗಮನ ನೀಡಲಾಗಿದೆ . ನವೀನ ಮತ್ತು ಎಲ್ಲರನ್ನು ಒಳಗೊಂಡಂತೆ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅವರ ಪರಿಣತಿಯಿಂದಾಗಿ ಕುಟುಂಬ ಟ್ರಸ್ಟ್‌ನೊಂದಿಗೆ ಸಾಮಜಿಕ ಶೋಷಣೆಯನ್ನು ಸೇರಿಸಿಕೊಳ್ಳುವಂತಾಗಿದೆ . ಕಳೆದ ದಶಕದಲ್ಲಿ ಎನ್‌ಜಿಒಗಳೊಂದಿಗೆ ಟ್ರಸ್ಟ್‌ನ ಅರ್ಥಪೂರ್ಣ ಸಹಯೋಗ ಫಲಾನುಭವಿಗಳ ಜೀವನಗಳಲ್ಲಿ ಗಮನಾರ್ಹ ಸಾಮಾಜಿಕ ಪರಿಣಾಮ ಉಂಟು ಮಾಡಿದೆ . ಈ ಕ್ಷೇತ್ರದಲ್ಲಿ ಸುಮಾರು ಎರಡು ದಶಕಗಳ ಕಾಲ ಕಾರ್ಯ ನಿರ್ವಹಿಸಿ ಗಳಿಸಿದ ಅನುಭವದಿಂದ ಸಮುದಾಯದ ಅಗತ್ಯಗಳಿಗೆ ತಕ್ಕಂತೆ ಕೆಲಸ ಮಾಡಲು ಹೊಂದಿಕೊಳ್ಳುವಂತೆ ಮಾಡಿದೆ .

City Today News

(citytoday.media)

9341997936