ವಿದ್ಯಾ ಸರಸ್ವತಿ ಸಾಂಸ್ಕೃತಿಕ ಕಲಾ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಹಾಗೂ ಬಾಬುರಾವ್ ಮಾರುತಿ ವಾಕಡೆ ಅಂತರಾಷ್ಟ್ರೀಯ ಶಾಲೆ ವತಿಯಿಂದ ಇಂಟರ್ ಸ್ಕೂಲ್ ಸಿಂಗಿಂಗ್ ಕಾಂಪಿಟೇಶನ್

ವಿದ್ಯಾ ಸರಸ್ವತಿ ಕಲಾ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಹಾಗೂ ಬಾಬುರಾವ್ ಮಾರುತಿ ವಾಕಡೆ ಅಂತರಾಷ್ಟ್ರೀಯ ಶಾಲೆ ವತಿಯಿಂದ ಇಂಟರ್ ಸ್ಕೂಲ್ ಸಿಂಗಿಂಗ್ ಕಾಂಪಿಟೇಶನ್ ದಿನಾಂಕ 22 /10/24 ರಂದು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಹಲವಾರು ಶಾಲೆಯ ವಿದ್ಯಾರ್ಥಿಗಳು ಬಾಬುರಾವ್ ಮಾರುತಿ ವಾಕಡೆ ಅಂತರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳೊಂದಿಗೆ ಮೆರೇನಿಯಂ ಸ್ಕೂಲ್ ಎಸ್ ಜಿ ಎಸ್ ಸ್ಕೂಲ್ ಅಜಿತ್ ಪ್ರೇಮ್ ಜಿ ಸ್ಕೂಲ್ ನ ವಿದ್ಯಾರ್ಥಿಗಳು ಭಾಗವಹಿಸಿದ್ದು ಮೆರಿನಿಯಂ ಸ್ಕೂಲಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ ಅಜಿತ್ ಪ್ರೇಮ್ ಜಿ ಸ್ಕೂಲ್ ನ ವಿದ್ಯಾರ್ಥಿ ದ್ವಿತೀಯ ಸ್ಥಾನ ಪಡೆದಿರುತ್ತಾನೆ
ಬಾಬುರಾವ್ ಮಾರುತಿ ವಾಕಡೆ ಶಾಲೆಯ ಮಕ್ಕಳು ತೃತೀಯ ಸ್ಥಾನ ಪಡೆದಿದ್ದಾರೆ.

ಮುಖ್ಯ ಅತಿಥಿಗಳಾಗಿ ಬಾಬುರಾವ್ ಮಾರುತಿ ವಾಕಡೆ ಅಂತರಾಷ್ಟ್ರೀಯ ಶಾಲೆ
ಪ್ರಾಂಶುಪಾಲರು ಸಂತೋಷ್ ಕುಮಾರ್ ವಿ ಜಟ್ಟಿ ಹಾಗೂ ಅನಿಲ್  ಜೈನ್ PSI ಗುಲ್ಬರ್ಗ ಯುನಿವರ್ಸಿಟಿ ಪೊಲೀಸ್ ಸ್ಟೇಷನ್
ಹಾಗೂ ಶ್ರೀಮತಿ ನಿರ್ಮಲಾ ಚೌದರಿ ಕರ್ನಾಟಕ ರಾಜ್ಯದ ಪ್ರಶಸ್ತಿ ಪುರಸ್ಕೃತರು
ಅತಿಥಿಗಳಾದಂತಹ ಭೀಮಶಂಕರ್ ಹೇರೂರು
ಸ್ವರ ಸಿಂಚನ ಗ್ರಾಮೀಣ ಕಲಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷರು ಇದ್ದರು ಹಾಗೂ ಸಂಗೀತ ಸೇವಾ ರತ್ನ ಪ್ರಶಸ್ತಿಯನ್ನು ಪಡೆದಂತಹ ಗಾಯಕ ನಾಯಕ ನಿರೂಪಕ ಶಿವರುದ್ರ ಸಾಲಿಮಠ ಅವರು ಕೂಡ ಇದ್ದರು.

ಅತಿಥಿಗಳ ಸನ್ಮಾನ ಬಿ ಎಂ ಡಬ್ಲ್ಯೂ ಹಿಂದಿ ಶಿಕ್ಷಕಿ ಚಿತ್ರ ದೇಸಾಯಿ ಮೇಡಂ,ನಿರೂಪಣೆ ಕನ್ನಡ ಶಿಕ್ಷಕಿ ಶಶಿಕಲಾ ಅರುಣ್ ಕುಮಾರ್ ದೇಸಾಯಿ ಹಾಗೂ ವಂದನಾರ್ಪಣೆ
ಹಿಂದಿ ಶಿಕ್ಷಕಿವೀಣಾ  ಜಿ  ಹಲ್ಬುರ್ಗಿ ರವರಿಂದ ಯಶಸ್ವಿಯಾಗಿ ನೆರವೇರಿತು.

City Today News 9341997936

ಕರ್ನಾಟಕದಲ್ಲಿ ಸುಮಾರು 15-20% ಸಂಪೂರ್ಣ ಅಂಧತ್ವಕಕ್ಕೆ ಕಾರ್ನಿಯಾ ಅಂಧತ್ವವೇ ಕಾರಣ: ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್

ಭಾರತದಲ್ಲಿ ಕಾರ್ನಿಯಾ ಅಂಧತ್ವದ ಪ್ರಕರಣಗಳಲ್ಲಿ ಹೆಚ್ಚಳ, ಮುಂದಿನ ಕೆಲವು ವರ್ಷಗಳಲ್ಲಿ ಪ್ರತಿ ವರ್ಷ 20,000 ಇಂದ 25.000 ಪ್ರಕರಣಗಳ ಹೆಚ್ಚಳ ಸಾಧ್ಯತೆಯಿದ್ದು, ಪ್ರಸ್ತುತ 12 ಲಕ್ಷ ರೋಗಿಗಳಿದ್ದಾರೆ

ಬೆಂಗಳೂರು / ಅಕ್ಟೋಬರ್ 24, 2024: ಭಾರತದಲ್ಲಿ ಕಾರ್ನಿಯಾ ಅಂಧತ್ವದ ಪ್ರಕರಣಗಳು ಹೆಚ್ಚುತ್ತಿದ್ದು, ಪ್ರತಿ ವರ್ಷವೂ 20,000 ಇಂದ 25,000 ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ದೇಶದಲ್ಲಿ ದೃಷ್ಟಿ ನಷ್ಟಕ್ಕೆ ಇದು ಪ್ರಮುಖ ಕಾರಣಗಳಲ್ಲಿ ಒಂದಾಗಿದ್ದು, ಇಡೀ ದೇಶದಲ್ಲಿ ಒಟ್ಟು ಅಂಧತ್ವದ ಪೈಕಿ 7.5% ರಷ್ಟು ಆಗಿದೆ. ಕರ್ನಾಟಕದಲ್ಲಿ, ಕಾರ್ನಿಯಾ ಅಂಧತ್ವದಿಂದಲೇ ಸುಮಾರು 15-20% ಶಾಶ್ವತ ಅಂಧತ್ವ ಪ್ರಕರಣಗಳು ಕಂಡುಬರುತ್ತಿವೆ. ಕಾರ್ನಿಯಾ ಅಂಧತ್ವಕ್ಕೆ ಕಾರಣವು ಇತ್ತೀಚಿನ ವರ್ಷಗಳಲ್ಲಿ ಕೆರಟೈಟಿಸ್, ಕಣ್ಣಿನ ಆಘಾತ ಮತ್ತು ಇತರ ಕಣ್ಣಿಗೆ ಸಂಬಂಧಿಸಿದ ಸಂಕೀರ್ಣತೆಗಳಂತಹ ಸೋಂಕುಕಾರಕ ರೋಗಗಳಿಂದ ಇತ್ತೀಚಿನ ವರ್ಷಗಳಲ್ಲಿ ಬದಲಾವಣೆ ಕಂಡಿದೆ. ಆದರೆ, ಸಮಸ್ಯೆ ಇನ್ನೂ ಗಮನಾರ್ಹ ಪ್ರಮಾಣದಲ್ಲಿಯೇ ಇದೆ. ಅದರಲ್ಲೂ ವಿಶೇಷವಾಗಿ, ಕಣ್ಣಿನ ಆರೈಕೆ ಸೌಲಭ್ಯ ಸೀಮಿತವಾಗಿರುವ ಗ್ರಾಮೀಣ ಪ್ರದೇಶಗಳಲ್ಲಿ ಈ ಸಮಸ್ಯೆ ಪ್ರಮುಖವಾಗಿದೆ. ಪ್ರಸ್ತುತ ನಡೆಯುತ್ತಿರುವ ಅಂಧತ್ವ ಜಾಗೃತಿ ಮಾಸದ ವೇಳೆ ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ ಬೆಂಗಳೂರಿನ ಕಾರ್ನಿಯಾ ಮತ್ತು ರಿಫ್ರಾಕ್ಟಿವ್ ಐ ಸರ್ಜನ್ ಡಾ. ಸಂಜನಾ ವತ್ಸ ಹೇಳಿದ್ದಾರೆ.

ಕೆರಟೈಟಿಸ್ ಸಾಮಾನ್ಯವಾಗಿ ಸಣ್ಣ ಕಿರಿಕಿರಿ, ಕೆಂಪಾಗುವಿಕೆ ಅಥವಾ ದೃಷ್ಟಿ ದೋಷದಿಂದ ಆರಂಭವಾಗುತ್ತದೆ. ಚಿಕಿತ್ಸೆ ನೀಡದೇ ಇದ್ದರೆ, ತೀವ್ರ ಗೀರು ಅಥವಾ ಕಾರ್ನಿಯಾ ಒಪಾಸಿಟಿಗೆ ಕಾರಣವಾಗುತ್ತದೆ. ನಂತರದಲ್ಲಿ ಭಾಗಶಃ ಅಥವಾ ಸಂಪೂರ್ಣ ದೃಷ್ಟಿ ನಷ್ಟಕ್ಕೆ ಕಾರಣವಾಗುತ್ತದೆ. ಆದರೆ, ಸೋಂಕು ಇದ್ದರೆ ಅಥವಾ ಸಣ್ಣ ಪ್ರಮಾಣದ ಗಾಯಗಳಿದ್ದರೆ, ಕಾರ್ನಿಯಾಗೆ ಆಳವಾಗಿ ಹಾನಿ ಮಾಡದೇ ಇದ್ದರೆ, ಮೊದಲೇ ಚಿಕಿತ್ಸೆ ಪಡೆದರೆ ರೋಗಿಗಳಲ್ಲಿ ಇದರ ಚಿಕಿತ್ಸೆ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದೇ ಇದ್ದರೆ, ಗ್ರಾಮೀಣ ಪ್ರದೇಶಗಳು ಅಥವಾ ಸೇವೆ ಸೌಲಭ್ಯ ಇಲ್ಲದ ಪ್ರದೇಶಗಳಲ್ಲಿನ ಹಲವು ರೋಗಿಗಳಲ್ಲಿ ಮರಳಿಸಲಾಗದಂತಹ ಅಂಧತ್ವ ಉಂಟಾಗುತ್ತದೆ.

ಈ ಸ್ಥಿತಿಯ ಬಗ್ಗೆ ಮಾತನಾಡಿದ ಮುಂಬೈನ ವಡಾಲಾದಲ್ಲಿರುವ ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್‌ನ ಕ್ಯಾಟರ್ಯಾಕ್ಟ್ ಸರ್ಜನ್ ಡಾ. ಸ್ಮಿತ್

ಬವಾರಿಯಾ “ಭಾರತದಲ್ಲಿ ದೃಷ್ಟಿ ನಷ್ಟಕ್ಕೆ ಪ್ರಮುಖ ಕಾರಣಗಳಲ್ಲಿ ಕಾರ್ನಿಯಾ ಅಂಧತ್ವವೂ ಒಂದಾಗಿದೆ. ಸುಮಾರು 12 ಲಕ್ಷ ಜನರಿಗೆ ಇದು ಬಾಧಿಸಿದೆ. ಟ್ರಾಕೋಮಾ ಮತ್ತು ಕೆರಟೈಟಿಸ್, ಔದ್ಯಮಿಕ ಮತ್ತು ಕೃಷಿ ಸೆಟ್ಟಿಂಗ್‌ಗಳಲ್ಲಿನ ಕಣ್ಣಿನ ಗಾಯಗಳು ಮತ್ತು ವಿಟಾಮಿನ್ ಎ ಕೊರತೆಯಂತಹ ಕಾರಣಗಳಿಂದಾಗಿ ಭಾರತದಲ್ಲಿ ಕಾರ್ನಿಯಾ ಅಂಧತ್ವದ ಪ್ರಮಾಣ ಹೆಚ್ಚಿದೆ. ಶುಚಿತ್ವ ಸಮಸ್ಯೆ, ವಿಳಂಬವಾಗಿ ಚಿಕಿತ್ಸೆ ಪಡೆಯುವುದು ಮತ್ತು ಆರೋಗ್ಯ ಸೇವೆ ಸೂಕ್ತವಾಗಿ ಲಭ್ಯವಿಲ್ಲದಿರುವುದು. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಈ ಸಮಸ್ಯೆ ಇನ್ನಷ್ಟು ತೀವ್ರಗೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿರುವ ಮಕ್ಕಳು ಮತ್ತು ಕೆಲಸ ಮಾಡುವ ವಯಸ್ಕರು ಆಪೌಷ್ಠಿಕತೆ, ಪದೇ ಪದೇ ಕಣ್ಣಿಗೆ ಗಾಯವಾಗುವುದು, ಆರೋಗ್ಯ ಸೇವೆ ಸರಿಯಾಗಿ ಲಭ್ಯವಿಲ್ಲದಿರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಣ್ಣಿನ ಸ್ಥಿತಿಗತಿಗಳು ಕ್ಷೀಣಿಸಿರುವುದರಿಂದ ವೃದ್ಧರೂ ಕೂಡಾ ಅಪಾಯದಲ್ಲಿರುತ್ತಾರೆ. ಒಟ್ಟಾರೆಯಾಗಿ, ಭಾರತದ ಒಟ್ಟು ಜನಸಂಖ್ಯೆಯ 1-2% ಜನರು ಕಾರ್ನಿಯಾ ಅಂಧತ್ವ ಉಂಟಾಗುವ ಅಪಾಯವನ್ನು ಹೊಂದಿರುತ್ತಾರೆ”.

ಭಾರತದಲ್ಲಿ ಸದ್ಯ ಇರುವ ಕಾರ್ನಿಯಾ ಅಂಧತ್ವದ ಪತ್ತೆ ವಿಧಾನಗಳ ಪೈಕಿ ಸಂಪೂರ್ಣ ಕಣ್ಣಿನ ತಪಾಸಣೆ, ದೃಶ್ಯ ನಿಖರತೆ ಪರೀಕ್ಷೆ, ಸ್ಲಿಟ್ ಲ್ಯಾಂಪ್ ಬಯೋಮೈಕ್ರೋಸ್ಕೋಪಿ ಒಳಗೊಂಡಿದೆ. ಇದು ಕಾರ್ನಿಯಾ ಸ್ಪಷ್ಟತೆಯನ್ನು ವಿಶ್ಲೇಷಣೆ ಮಾಡಲು ಮತ್ತು ಕೆರಟೈಟಿಸ್. ಅಲ್ಲರ್‌ಗಳು ಅಥವಾ ಗೀರುಗಳಂತಹ ಸ್ಥಿತಿಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಸುಧಾರಿತ ಇಮೇಜಿಂಗ್ ತಂತ್ರಗಳಾದ ಆಂಟೆರಿಯರ್ ಸೆಪ್ಟೆಂಟ್ ಆಪ್ಟಿಕಲ್ ಕೊಹರನ್ಸ್ ಟೋಮೋಗ್ರಫಿ (ಎಎಸ್-ಒಸಿಟಿ) ಮತ್ತು ಕಾರ್ನಿಯಾ ಟೋಪೋಗ್ರಫಿಯು ಕಾರ್ನಿಯಾ ದಪ್ಪ ಮತ್ತು ಸುತ್ತಲಿನ ಅಸಹಜತೆಗಳ ವಿವರವಾದ ವಿಶ್ಲೇಷಣೆಯನ್ನು ನೀಡುತ್ತದೆ ಮತ್ತು ನಿಖರ ತಪಾಸಣೆಗೆ ಸಹಾಯ ಮಾಡುತ್ತದೆ. ಕಾರ್ನಿಯಾ ಕಸಿ ಅಥವಾ ಥೆರಪಿ ಮಧ್ಯಪ್ರವೇಶಗಳು ಕೂಡಾ ಡಯಾಬಿಟೀಸ್ ಅಥವಾ ತೀವ್ರ ರೋಗನಿರೋಧಕ ಸಮಸ್ಯೆಗಳಂತಹ ಗಮನಾರ್ಹ ಆರೋಗ್ಯ ಸಮಸ್ಯೆಯನ್ನು ಹೊಂದಿಲ್ಲದ ವ್ಯಕ್ತಿಗಳಲ್ಲಿ ಅತ್ಯಂತ ಯಶಸ್ವಿಯಾಗಿದೆ” ಎಂದು ಡಾ. ಬವಾರಿಯಾ ಹೇಳಿದ್ದಾರೆ.

ಆದಾಗ್ಯೂ, ಆಕ್ಸೆಸಿಬಿಲಿಟಿ ಮತ್ತು ಆರೋಗ್ಯ ಸೇವೆಯಲ್ಲಿನ ವ್ಯತ್ಯಯ ಇನ್ನೂ ಮುಂದುವರಿದಿದ್ದು, ನಿರಂತರ ಮತ್ತು ಟಾರ್ಗೆಟೆಡ್ ಮಧ್ಯಪ್ರವೇಶಗಳ ಅಗತ್ಯವನ್ನು ಇದು ಒತ್ತಿ ಹೇಳುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿನ ಹಲವು ರೋಗಿಗಳಿಗೆ ಗುಣಮಟ್ಟದ ಕಣ್ಣಿನ ಆರೈಕೆ ಸೇವೆಗಳು ಲಭ್ಯವಿರುವುದಿಲ್ಲ. ಇದರಿಂದಾಗಿ, ಸರಿಪಡಿಸಲಾಗದಷ್ಟು ಕಾರ್ನಿಯಾ ಹಾನಿ ಉಂಟಾಗುತ್ತದೆ.

ಚೆನ್ನೈನ ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ ಹಿರಿಯ ಕಾರ್ನಿಯಾ ಮತ್ತು ವಕ್ರೀಕಾರಕ ಶಸ್ತ್ರಚಿಕಿತ್ಸಕ ವೈದ್ಯಕೀಯ ನಿರ್ದೇಶಕ ಡಾ. ಪ್ರೀತಿ ನವೀನ್ ಹೇಳುವಂತೆ “ಇದರ ಜೊತೆಗೆ, ಆರೋಗ್ಯ ಸೇವೆ ಪೂರೈಕೆದಾರರಿಗೆ ಸೂಕ್ತ ತರಬೇತಿ ಮತ್ತು ಸಂಪನ್ಮೂಲಗಳ ಕೊರತೆಯೂ ಇದೆ. ಇದರಿಂದ ಪರಿಣಾಮಕಾರಿಯಾಗಿ ಕಾರ್ನಿಯಾ ಸಮಸ್ಯೆಗಳನ್ನು ನಿರ್ವಹಣೆ ಮಾಡಲು ಮತ್ತು ಚಿಕಿತ್ಸೆ ನೀಡಲು ಕಷ್ಟವಾಗುತ್ತಿದೆ. ಕಾರ್ನಿಯಾ ದಾನಿಗಳ ಕೊರತೆಯೂ ಕೂಡಾ ಒಂದು ಪ್ರಮುಖ ಅಡ್ಡಿಯಾಗಿದ್ದು, ಕೆಲವೇ ಆಯೋಜಿತ ಕಾರ್ನಿಯಾ ಕಸಿ ಕಾಠ್ಯಕ್ರಮಗಳು ಚಾಲ್ತಿಯಲ್ಲಿವೆ. ಕಣ್ಣು ದಾನ ಮತ್ತು ಕಾರ್ನಿಯಾ ಕಸಿಯನ್ನು ಉತ್ತೇಜಿಸಲು ಹಲವು ಪ್ರಯತ್ನಗಳು ನಡೆದರೂ, ಕಾರ್ನಿಯಾಗೆ ಇರುವ ಬೇಡಿಕೆಗೆ ಹೋಲಿಸಿದರೆ ದಾನಿಗಳ ಪ್ರಮಾಣ ಕಡಿಮೆ ಇದೆ. 2.00,000 ಕಸಿಗಳ ಅಗತ್ಯವಿದ್ದರೆ ವರ್ಷಕ್ಕೆ 25,000 ಇಂದ 30,000 ವರೆಗೆ ಕಾರ್ನಿಯಾ ದಾನ ನಡೆಯುತ್ತಿದೆ. ಬಡತನ ಮತ್ತು ಅಪೌಷ್ಟಿಕತೆಯಂತಹ ಸಾಮಾಜಿಕ ಆರ್ಥಿಕ ಕಾರಣಗಳು ಕಾರ್ನಿಯಾ ಅಂಧತ್ವದ ಅಪಾಯವನ್ನು ಮೀರಿ ನಿಂತಿವೆ. ಹೀಗಾಗಿ, ಸಮಗ್ರ ತಡೆ ಮತ್ತು ಚಿಕಿತ್ಸೆ ಕ್ರಮಗಳನ್ನು ಅನುಷ್ಠಾನಗೊಳಿಸಲು ಇದು ಕಷ್ಟವಾಗುತ್ತದೆ” ಎಂದಿದ್ದಾರೆ.

ಭಾರತದಲ್ಲಿ ಕಾರ್ನಿಯಾ ಅಂಧತ್ವ ಪ್ರಕರಣಗಳನ್ನು ಕಡಿಮೆ ಮಾಡಲು ಬಹುಮುಖೀನ ಕಾವ್ಯವಿಧಾನ ಅಗತ್ಯವಿದೆ. ವೈಯಕ್ತಿಕ ಮಟ್ಟದಲ್ಲಿ, ಕಣ್ಣಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದ್ದು, ಆಗಾಗ್ಗೆ ಕಣ್ಣಿನ ತಪಾಸಣೆಯನ್ನು ಮಾಡಿಸಿಕೊಂಡು ಆರಂಭದ ಹಂತದಲ್ಲೇ ಸಮಸ್ಯೆಗಳನ್ನು ಪತ್ತೆ ಮಾಡುವುದು ಮತ್ತು ಚಿಕಿತ್ಸೆ ನೀಡುವುದು ಮುಖ್ಯವಾಗಿದೆ. ಕಣ್ಣಿನ ಆರೋಗ್ಯದ ಬಗ್ಗೆ ಶಿಕ್ಷಣ ಮತ್ತು ಕಾರ್ನಿಯಾ ದಾನಕ್ಕೆ ಹೆಚ್ಚಿನ ಮಹತ್ವ ನೀಡುವುದರ ಮೇಲೆ ಕೇಂದ್ರೀಕರಿಸಿರುವ ಕಾಠ್ಯಕ್ರಮಗಳನ್ನು ಆರಂಭಿಸುವುದು ಮತ್ತು ಸಾರ್ವಜನಿಕರ ಭಾಗವಹಿಸುವಿಕೆ ಹೆಚ್ಚಳವಾಗಿಸುವುದ ಅತ್ಯಂತ ಮಹತ್ವದ್ದಾಗಿದೆ. ಪೌಷ್ಠಿಕಾಂಶ ಕೊರತೆ ಸಮಸ್ಯೆಗಳನ್ನು ಪರಿಹರಿಸಲು ಕಾಠ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದರಿಂದ ಕಾರ್ನಿಯಾ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡಬಹುದು” ಎಂದು ಡಾ. ಪ್ರೀತಿ ನವೀನ್ ಹೇಳಿದ್ದಾರೆ.

City Today News 9341997936

ದೇಶಾದ್ಯಂತ 10,000 ಸ್ವಾಪ್ ಮಾಡಬಹುದಾದ ಪಿಯಾಜಿಯೊ ಎಲೆಕ್ಟ್ರಿಕ್ ವಾಹನಗಳನ್ನು ನಿಯೋಜಿಸಲು ಇಂಡೋಫಾಸ್ಟ್ ಎನರ್ಜಿಯೊಂದಿಗೆ ಕೈ ಜೋಡಿಸಿದ ರಾಪಿಡೊ

ಹೈದರಾಬಾದ್, 24 ಅಕ್ಟೋಬರ್ 2024 – ಭಾರತದ ಪ್ರಮುಖ ಬೈಕ್, ಆಟೋ ಮತ್ತು ಕ್ಯಾಬ್ ಅಗ್ರಿಗೇಟರ್ ಪ್ಲಾಟ್ ಫಾರ್ಮ್ ಆಗಿರುವ ರಾಪಿಡೊ, ಐಒಸಿಎಲ್ ಮತ್ತು ಸನ್ ಮೊಬಿಲಿಟಿಯ 50-50 ಜಂಟಿ ಉದ್ಯಮವಾದ ಇಂಡೋಫಾಸ್ಟ್ ಎನರ್ಜಿಯೊಂದಿಗೆ ಪಾಲುದಾರಿಕೆ ಹೊಂದಿದ್ದು, ಮುಂದಿನ 24 ತಿಂಗಳಲ್ಲಿ ಪಿಯಾಜಿಯೊದ 10,000 ಸ್ವಾಪ್ ಮಾಡಬಹುದಾದ ಇ-ಆಟೋಗಳಾದ ಇ-ಸಿಟಿ ಮ್ಯಾಕ್ಸ್ ಅನ್ನು ಭಾರತದಾದ್ಯಂತ ಬಿಡುಗಡೆ ಮಾಡಲಿದೆ. ಹೈದರಾಬಾದ್, ಬೆಂಗಳೂರು ಮತ್ತು ದಕ್ಷಿಣ ಭಾರತದ ಇತರ ಪ್ರಮುಖ ನಗರಗಳಲ್ಲಿ ಪ್ರಾರಂಭವಾಗುವ ಈ ಸಹಭಾಗಿತ್ವವು 2024 ರ ಡಿಸೆಂಬರ್ ವೇಳೆಗೆ ದೇಶದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ 1000 ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಸೇರಿಸುತ್ತದೆ.

ಇಂಡೋಫಾಸ್ಟ್ ಎನರ್ಜಿಯ ಸುಧಾರಿತ ಸ್ವಾಪ್ ಮಾಡಬಹುದಾದ ಬ್ಯಾಟರಿ ತಂತ್ರಜ್ಞಾನವನ್ನು ರಾಪಿಡೊದ ಪ್ಲಾಟ್ ಫಾರ್ಮ್ ಗೆ ಸಂಯೋಜಿಸುವ ಗುರಿಯೊಂದಿಗೆ, ಎಲೆಕ್ಟ್ರಿಕ್ ವಾಹನಗಳ ಪ್ರವೇಶ, ದಕ್ಷತೆ ಮತ್ತು ಅನುಕೂಲತೆಯನ್ನು ಹೆಚ್ಚಿಸುವ ಉದ್ದೇಶದಿಂದ ರಾಪಿಡೊ ಮತ್ತು ಇಂಡೋಫಾಸ್ಟ್ ಎನರ್ಜಿ ನಡುವಿನ ಸಹಭಾಗಿತ್ವವು 2023 ರಲ್ಲಿ ಬೆಂಗಳೂರು, ಹೈದರಾಬಾದ್ ಮತ್ತು ದೆಹಲಿಯಲ್ಲಿ ಪ್ರಾಯೋಗಿಕವಾಗಿ ಪ್ರಾರಂಭವಾಯಿತು.
ಎರಡೂ ಕಂಪನಿಗಳು ಪ್ರಾರಂಭಿಸಿದ ಪ್ರಾಯೋಗಿಕ ಕಾರ್ಯಕ್ರಮದ ಯಶಸ್ಸಿನ ಆಧಾರದ ಮೇಲೆ, ಸಹಯೋಗವು ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ 100+ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲು ಅನುಕೂಲ ಮಾಡಿಕೊಟ್ಟಿದೆ, ಆಟೋ ಕ್ಯಾಪ್ಟನ್ಗಳಿಗೆ ಬ್ಯಾಟರಿಗಳನ್ನು ಬದಲಾಯಿಸಲು ಮತ್ತು ಡೌನ್ ಟೈಮ್ ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ. ರಾಪಿಡೊ ತನ್ನ ದೈನಂದಿನ ಸವಾರಿಗಳಲ್ಲಿ ಶೇಕಡಾ 20%ರಷ್ಟು ಸ್ವಾಪ್ ಮಾಡಬಹುದಾದ ಎಲೆಕ್ಟ್ರಿಕ್ ಆಟೋಗಳನ್ನು ಬಳಸುವ ಗುರಿಯನ್ನು ಹೊಂದಿದೆ.

“ರಾಪಿಡೊದಲ್ಲಿ, ಕೈಗೆಟುಕುವ, ಅನುಕೂಲಕರ ಮತ್ತು ಪರಿಸರ ಸ್ನೇಹಿ ಚಲನಶೀಲತೆ ಪರಿಹಾರಗಳನ್ನು ಒದಗಿಸುವುದು ನಮ್ಮ ಧ್ಯೇಯವಾಗಿದೆ. ಇಂಡೋಫಾಸ್ಟ್ ಎನರ್ಜಿಯೊಂದಿಗಿನ ಈ ಸಹಭಾಗಿತ್ವವು ಪ್ಲಾಟ್ಪಾರ್ಮ್ನಲ್ಲಿ ನಮ್ಮ ಇವಿ ಕೊಡುಗೆಗಳನ್ನು ಗಮನಾರ್ಹವಾಗಿ ಹೆಚ್ಚಿಸಲು ಅನುವು ಮಾಡಿಕೊಡುತ್ತದೆ, ಸುಸ್ಥಿರತೆಗೆ ನಮ್ಮ ಬದ್ಧತೆಯೊಂದಿಗೆ ಹೊಂದಿಕೆಯಾಗುತ್ತದೆ “ಎಂದು ರಾಪಿಡೊದ ಸಹ-ಸಂಸ್ಥಾಪಕ ಪವನ್ ಗುಂಟುಪಲ್ಲಿ ಹೇಳಿದರು. “ನಮ್ಮ ಕ್ಯಾಪ್ಟನ್ಗಳು ನಿರ್ವಹಿಸುವ ಸ್ವಾಪ್ ಮಾಡಬಹುದಾದ ಎಲೆಕ್ಟ್ರಿಕ್ ಆಟೋಗಳನ್ನು ಪರಿಚಯಿಸುವ ಮೂಲಕ, ನಾವು ಕಾರ್ಬನ್ ಹೆಜ್ಜೆಗುರುತನ್ನು ಕಡಿಮೆ ಮಾಡುವುದಲ್ಲದೆ, ನಮ್ಮ ಚಾಲಕರಿಗೆ ಸುಸ್ಥಿರ ಗಳಿಕೆಯ ಅವಕಾಶಗಳೊಂದಿಗೆ ಸಬಲೀಕರಣಗೊಳಿಸುತ್ತಿದ್ದೇವೆ, ಸವಾರಿ-ಹೆಯ್ಲಿಂಗ್ ಉದ್ಯಮಕ್ಕೆ ಹೊಸ ಮಾನದಂಡವನ್ನು ಸ್ಥಾಪಿಸುತ್ತಿದ್ದೇವೆ.”
ಇಂಡೋಫಾಸ್ಟ್ ಎನರ್ಜಿಯ ಸಿಇಒ ಅನಂತ್ ಬಡ್ಜಾತ್ಯ ಮಾತನಾಡಿ, “ರಾಪಿಡೊದೊಂದಿಗಿನ ನಮ್ಮ ಪಾಲುದಾರಿಕೆಯು ಪ್ರಯಾಣವನ್ನು ಹೆಚ್ಚು ಸುಸ್ಥಿರ ಮತ್ತು ಕೈಗೆಟುಕುವಂತೆ ಮಾಡುವ ನಮ್ಮ ಪ್ರಯತ್ನದಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಈ ಜಂಟಿ ಉಪಕ್ರಮವು ಸುಮಾರು ಒಂದು ವರ್ಷದ ಹಿಂದೆ ನಾವು ರಾಪಿಡೊದೊಂದಿಗೆ ಪ್ರಾರಂಭಿಸಿದ ಪೈಲಟ್ ಯಶಸ್ಸಿನ ನೇರ ಫಲಿತಾಂಶವಾಗಿದೆ. ಈ ಉಪಕ್ರಮವನ್ನು ಯಶಸ್ವಿಗೊಳಿಸಲು ನಾವು ಈಗ ಹೈದರಾಬಾದ್, ಬೆಂಗಳೂರು, ದೆಹಲಿ ಮತ್ತು ಚೆನ್ನೈ ಸೇರಿದಂತೆ ಭಾರತದಾದ್ಯಂತ ನಮ್ಮ ನಿಯೋಜನೆಯನ್ನು ತ್ವರಿತಗೊಳಿಸುತ್ತೇವೆ” ಎಂದು ಹೇಳಿದರು.
ಪಿಯಾಜಿಯೊ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್ನ ಅಧ್ಯಕ್ಷ ಮತ್ತು ಎಂ.ಡಿ ಡಿಯಾಗೋ ಗ್ರಾಫಿ ಮಾತನಾಡಿ, “ಭಾರತದಲ್ಲಿ 3 ಡಬ್ಲ್ಯೂ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವರ್ತಕರಾಗಿ, ಇಂದು ನಾವು ದೇಶಾದ್ಯಂತ 50,000 ಕ್ಕೂ ಹೆಚ್ಚು ಅಪೆ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿದ್ದೇವೆ. ಇವುಗಳಲ್ಲಿ, ಈಗಾಗಲೇ 2500 ಕ್ಕೂ ಹೆಚ್ಚು ಅಪೆ ಎಲೆಕ್ಟ್ರಿಕ್ ವಾಹನಗಳು ಸ್ವಾಪ್ ಮಾಡಬಹುದಾದ ಬ್ಯಾಟರಿ ಪರಿಹಾರವನ್ನು ಹೊಂದಿವೆ ಮತ್ತು ಇವುಗಳಲ್ಲಿ ಅನೇಕವು 1 ಲಕ್ಷ ಕಿ.ಮೀ.ಗಿಂತ ಹೆಚ್ಚು ಚಲಿಸಿವೆ. ಅಪೆ ಎಲೆಕ್ಟ್ರಿಕ್ ಗ್ರಾಹಕರಿಗೆ ಒದಗಿಸುವ ಕಾರ್ಯಕ್ಷಮತೆ, ದೃಢತೆ, ಬಾಳಿಕೆ ಮತ್ತು ಬಳಕೆಯ ಸುಲಭತೆಯ ಬಗ್ಗೆ ನಾವು ಹೆಮ್ಮೆಪಡುತ್ತೇವೆ. ರಾಪಿಡೊ ಮತ್ತು ಇಂಡೋಫಾಸ್ಟ್ ಎನರ್ಜಿಯೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ, ಭಾರತದಾದ್ಯಂತ 24 ತಿಂಗಳಲ್ಲಿ 10,000 ಕ್ಕೂ ಹೆಚ್ಚು ತ್ರೀ ಚಕ್ರ ಇವಿ ಸ್ವಾಪ್ ಮಾಡಬಹುದಾದ ಬ್ಯಾಟರಿ ವಾಹನಗಳನ್ನು ನಿಯೋಜಿಸುವ ಗುರಿ ಹೊಂದಿದ್ದೇವೆ. ಎಲೆಕ್ಟ್ರಿಕ್ ವಾಹನಗಳಿಗೆ ಕಡಿಮೆ ಸಮಯದ ಕಾರಣ, ಸ್ವಾಪ್ ಮಾಡಬಹುದಾದ ಬ್ಯಾಟರಿ ಪರಿಹಾರವು ವೆಚ್ಚದಾಯಕ ಮತ್ತು ಎಲೆಕ್ಟ್ರಿಕ್ ವಾಹನಗಳ ಭವಿಷ್ಯದ ಭರವಸೆದಾಯಕವಾಗಿದೆ. ಈ ಪಾಲುದಾರಿಕೆಯು ಭಾರತದ ಇವಿ ಮಿಷನ್ಗೆ ಮಹತ್ವದ ಕೊಡುಗೆಯಾಗಿದೆ ಮತ್ತು ಸ್ವಾಪ್ ಮಾಡಬಹುದಾದ ಬ್ಯಾಟರಿ ಪರಿಹಾರದ ಪ್ರಯೋಜನಗಳಿಗೆ ಉತ್ತೇಜನ ನೀಡುತ್ತದೆ.

City Today News 9341997936

Severe Flooding in Nagavara Village: Karle Infra Tech’s Illegal Blockage of Storm Water Drain Causes Devastation

Bengaluru, India-The residents of Nagavara Village are currently facing severe flooding and widespread destruction due to the unlawful actions of M/s. Karle Infra Tech. The company’s illegal blockage of a crucial 33-foot-wide secondary stormwater drain (SWD) has resulted in devastating waterlogging, causing extensive damage to homes, businesses, and public infrastructure.

For generations, this stormwater drain has been vital in protecting Nagavara and its surrounding areas from flooding, channelling excess water from Voddarapalya through Sy. Nos. 34, 35, 36, 37, 76, 75, 73, 91, 92, 95, and 96, before reaching the Mariyannapalaya Bruhat Kaluve. Historical records,
including the original Village Map from 1885 and satellite imagery as recent as 2012, confirm the uninterrupted flow of this critical drainage system.

However, in 2012, Karle Infra Tech began construction in the Nagavara area, completely obstructing this natural drainage path. The company illegally encroached upon 33 Guntas of B Kharab land across Sy. Nos. 91/3, 92/1, 92/2, 95/1, 96/1, 96/2, and 96/3, disregarding the law and endangering the local community. This obstruction has led to recurring severe waterlogging and put thousands of lives and livelihoods at risk.

BLATANT MANIPULATION AND ENCROACHMENT

Karle Infra Tech’s actions were deliberate and calculated. The company manipulated revenue records to fraudulently regularize Sy. No. 91/3, which originally included 36 Guntas of land along with 9 Guntas of B Kharab land. By unlawfully altering records, the company not only blocked the SWD but also diverted its natural flow, causing flooding in surrounding areas. This manipulation extended to other lands in Sy. Nos. 92, 95, and 96, which were also unlawfully regularized despite their crucial role in the stormwater drainage system.

ONGOING FLOODING AND PUBLIC SUFFERING

Since the illegal obstruction of the SWD, the residents of Nagavara Village have endured continuous flooding and waterlogging. Businesses have been disrupted, homes have sustained damage, and public spaces have become unusable. The community has suffered significant losses while Karle Infra Tech profits from its illegal activities.

URGENT CALL FOR ACTION

The residents of Nagavara Village are calling for immediate government intervention to restore the natural flow of the SWD and undo Karle Infra Tech’s illegal encroachments. The manipulation of official records, obstruction of natural drainage, and disregard for public welfare cannot be allowed to continue. Immediate legal action is necessary to prevent further damage and to hold the company accountable for its reckless actions.

Failure diabetic tro address this issue will lead to continued flooding and ongoing hardship for the people of Nagavara. The restoration of the drainage system and swift action against Karle Infra Tech are urgently needed ) #didiprevent further devastation.

Aforementioned information released jointly by Land owners and local residents Rajagopal, Sudharshan Reddy and muktha Muniyappa at a press meet held at press club of Bangalore.

City Today News 9341997936

TVS Racing extends its dominance, securing the Indian National Motorcycle Racing Championship title for an 11th consecutive year


* TVS Racing wins its 11th ‘Manufacturer and Team Championship’ title in Pro Stock up to 165 cc, on Apache RTR 165 RP.
* TVS Racing wins its 6th ‘Team Championship’ and 4th ‘Manufacturer Championship’ titles in Pro Stock 300-400 cc, on Apache RR310.
* TVS Apache RTE sets a new Lap Record of 1:45.532 by Sarthak Chavan.

Chennai, October 23, 2024: For over four decades, TVS Racing has been at the forefront of nurturing racing talent, and its dominance in Indian motorsport continues with another remarkable victory at the Indian National Motorcycle Racing Championship (INMRC) 2024. TVS racer Jagan K. secured the team’s 11th title in the Pro Stock up to 165cc class, while Sarthak Chavan claimed his 5th National Championship by winning the Pro Stock 300-400cc category, marking a season of outstanding performances.

TVS Racing’s success at the INMRC 2024 highlights the brand’s unmatched racing pedigree, technological innovation, and cutting-edge design. With over four decades of motorsport heritage, TVS Racing strongly believe in the philosophy of “Track to Road”, continually advanced motorcycle engineering through improved Aero package, riding dynamic and engine performance. This winning combination of technology, design excellence, and racing legacy positions TVS as a leader in both motorsport and commercial motorcycles.
Key Highlights:
Championship title: TVS Racing secured the Rider, Team, and Manufacturer Championship titles in both the Pro Stock up to 165 cc and Pro Stock 300-400 cc categories.

Record-breaking performance: TVS Apache RTE broke the all-time lap record (under 600 cc) in the Electric RTE Class, clocking a lap time of 1:45.532.
Safety: TVS Racing’s commitment to rider safety, equipped with advanced airbag systems& FIM homologated Helmets. 
TVS India One Make Championship: Since 1994, TVS Motor Company has been instrumental in curating this prestigious championship democratising racing in India. In 2024 season, there were 5 different categories (Rookie, Women’s, RR310 expert, Young Media Racer Program & EV) participation from fastest 66 racers across India. 
Commenting on the team’s stellar performance, Vimal Sumbly, Head of Business – Premium, TVS Motor Company, said, “This season marks a major milestone for TVS Racing, securing its 11th ‘Manufacturer and Team Championship’ title in Pro Stock up to 165 cc, on Apache RTR 165 RP and 4th ‘Manufacturer Championship’ title in Pro Stock 300-400 cc, on Apache RR310. The success in the Young Media Racer Program reinforces our commitment to nurturing young talent and promoting inclusivity in motorsport. The triumph of the TVS Apache RTE in the electric one-make race underscores our pursuit of innovation and performance, setting new benchmarks in the TVS Apache series. We are confident that upcoming training sessions will further enhance their skills and performance. We wish all the riders the best as they continue their journeys.”
Simultaneously, TVS Racing achieved a significant milestone in the 8th edition of the Young Media Racers Program. This unique initiative, launched in 2017, has continued to foster talent by engaging young journalists passionate about racing. The final round witnessed the fastest 13 media participants race on the TVS Apache RTR 200.

With these stellar performances, TVS Racing has once again demonstrated its dominance in Indian motorsports, combining technical innovation with rider talent to deliver a season of memorable victories.

City Today News 9341997936